ಪುಟ:ಕೆಳದಿನೃಪವಿಜಯಂ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ.

  • ಕೆಳದಿನೃಪವಿಜಯ ” ದಲ್ಲಿ ಕೆಳದಿಯ ಅರಸರ ಚರಿತ್ರೆಯು ಹೇಳಿದೆ. ಈ ಅರಸರು ಕೆಳದಿಯನ್ನು ಬಿಟ್ಟು ಮೊದಲು ಆಕೇರಿ ಯಲ್ಲಿಯ ಆಮೇಲೆ ಬಿದುರಿನಲ್ಲಿಯೂ ಅಧಿಕಾರ ಮಾಡುತ್ತಿದ್ದುದ ರಿಂದ ಇವರಿಗೆ ಇಕ್ಕೇರಿಯ ಅರಸರು ಅಥವಾ ನಾಯಕರು, ಬಿದುರೂರಿನ

ಅರಸರು ಎಂಬ ಹೆಸರೂ ಉಂಟು, 1 ಈ ಗ್ರಂಥಕ್ಕೆ ಪೀಠಿಕೆ ಇಲ್ಲದಿರುವುದರಿಂದ ಇದನ್ನು ಬರೆದ ಕವಿಯ ಹೆಸರು ಮುಂತಾದುವುಗಳ ವಿಚಾರವಾಗಿ ಈ ಕಾವ್ಯದಿಂದ ಎನೂ ಗೊತ್ತಾಗುವುದಿಲ್ಲ. ಕವಿಚರಿತ್ರಕಾರರೂ ತಿವಿರ್ಲ್ಪಸಾಹೇಬರೂ 5 ಕೆಳದಿಅರಸರ ಪೂರ್ವೋತ್ತರಂ” ಎಂಬ ಗ್ರಂಥವನ್ನು ಚಿನ್ನ ಭಂಡಾರದ ನಾರಣಪ್ಪಯ್ಯನು ಬರೆದನೆಂದು ಹೇಳುತ್ತಾರೆ. ಆದರೆ ಇವರು ಹೇಳು ವುದು ಈ ಚಂಪೂಗ್ರಂಥವಾಗಿ ತೋರುವುದಿಲ್ಲ. 4 ಗದ್ಯಗ್ರಂಥವಾಗಲಿ ಚಂಪೂಗ್ರಂಥವಾಗಲಿ, ಅದನ್ನು ಚಿನ್ನ ಭಂಡಾರದ ಪುರುಷೋತ್ತಮಯ್ಯನ 1 ಕೆಳದಿ, ಇಕ್ಕೇರಿ, ಬಿದುರೂರು ಇವು ಶಿವಮೊಗ್ಗಾ ಡಿಸ್ಟ್ರಿ ಕ್ಸಿನಲ್ಲಿರುವ ಗ್ರಾವುಗಳು, ಬಿದುರೂರಿಗೆ ವೇಣುಪುರವೆಂಬ (ಸಂಸ್ಕೃತ) ಹೆಸರೂ ಈ ಗ್ರಂಥ ದಲ್ಲಿ ಉಪಯೋಗಿಸಲ್ಪಟ್ಟಿದೆ, ಹೈದರನು ೧೭೬೬ ರಲ್ಲಿ ಈ ಪಟ್ಟಣವನ್ನು ಜಯಿಸಿ ಅದಕ್ಕೆ ' ಹೈದರನಗರ ' ಎಂಬ ಹೆಸರಿಟ್ಟನು, ಅಲ್ಲಿಂದ ಅದಕ್ಕೆ ನಗರವೆಂಬ ಹೆಸರು ಬಳಕೆಯಲ್ಲಿದೆ. 2 ಕರ್ಣಾಟಕ ಕವಿಚರಿತ್ರೆ, ಪುಥನಸಂಪುಟ : ಅನುಬಂಧ, ಪುಟ ೨, 3 A descriptive catalogue of the Oriental ManuScripts etc., collected by Col., Mackenzie-by H. H. Wilson ; p. 332. 4 ಆದರಂತೆ ಕೆಳದಿ ಅರಸರ ವಂಶಾವಳ್ಳಿ, ( ಇಕ್ಕೇರಿಅರಸರ ವಂಶಾವಳಿ ? • ಇಕ್ಕೇರಿ ಅರಸರ ಪೀಳಿಗೆ' ಮುಂತಾದ ಕೆಲವು ಗದ್ಯರಂಥಗಳಿವೆ, ಇವುಗಳಲ್ಲಿರು ಇದೆಲ್ಲಾ ಸ್ವಲ್ಪ ಹೆಚ್ಚು ಕಡಮೆ ಬಂದೇವಿಷಯ ; ಈ ಗ್ರಂಥಗಳನ್ನು ಯಾರುಖರೆದೆ