ಪುಟ:ಕೆಳದಿನೃಪವಿಜಯಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

49 ತೃತೀಯಾಶ್ವಾಸಂ ಮುಖ್ಯಮಂತ್ರಿ ಮನ್ನೆಯ ಮಂಡಲಿಕ ನಿಯೋಗಿ ಸಾಮಾಜಿಕ 1 ವಜೀರ ಮುಂತಾದವರುಮಂ ವತ್ತಂ ನಾನಾ ಬುಧಯುವ ಕೌಶಲವಿಶಾರದರಪ್ಪ ಪಟುಭಟರ್ಕಳುಮಂ ಬಿರುದಿನ ಮಾಸಾಳ್ ಳುವಂ ಮತ್ತು ತನ್ನ ಪೊಳಲೊಳಿರ್ಪ ಸಕಲಕಲಾಪ್ರವೀಣರುಮನಾಬಾಲವೃದ್ದ ರ್ದಂತಾದ ನೋಟಕರ್ಕಳುಮಂ ಶೀಘ್ರದೊಳ್ಳತರ್ಪುದೆಂದು ನಿಯಾವಿಸಿ ಬ೪ಕ್ಕಿ ವೃತ್ತಾಂತಮಂ ತಿಳಿಸಿ ಕಾಳಗ ಕಂಕುಶಖಾನನಂ ಕರೆತವು-ದೆಂದೂ೪ ಗದವರ್ಗು ಸಿರ್ದು ಸಂಕಣನಾಯಕಂಗಂ ಕಾಲಿತಂಡುಲಶರ್ಕರಾಡಕಚಣ ಕಗೊಧವ ಗುಡ ಮೃತಕುಂಭ ರಂಭಾಸ ತಾಂಬೂಲಾದ್ರಶೇಷಸೆ ಪಸ್ಕರದುಕ್ಕಮಾದುಲ:ಪೆಯಂ ಕೊಡಿಸುವನೆಮಗೇಕೆಂದೆನುತೇನು ಮಂ ಕೈಕೊಳದೈದಿ ಮಜ್ಝನತಿವಾಚನಭೋಜನಾದಿಗಳಂ ನಿಮಿಚಿಬರ್ಪನಿತರೊಳೆ, ಪಾತುಶಾಹಂ ತಾನೊ'ಪೊಕ್ಕು ಭೋಜನಂಗೈದು ಹಜಾರಕ್ಕೆದಿ ಸಭೆಯಂ ನೆರಹಿಸಿ ಸದರೊಳಿ ಕುಳ್ಳಿರ್ಪನಿತರೊಳಂ ಕುಶಖಾನನೀವೃತ್ತಾಂತಮಂ ಕೇಳು ಭೋಜನಾದಿಗಳ೦ ರಚಿಸಿ ವಸ್ತಾ) ಭರಣಾಲಂಕೃತನಾಗಿ ಯುದ್ಧಾ ನಿಯಂ ಕೊಂಡು ಭೋಂಕನೆಂದು ಪಾ ತುಶಾಹನಂಕಂಡಾಂ ರಾಜದ್ವಾರದೊಳ್ಮೆಟ್ಟರ್ವ ಬಿರುದಿನ ಕರಸಿಯಂ ಬಿಚ್ಚಿ ತೆಗೆದವನಾವನೆಂದತ್ಯಂತ ಕೋಪದಿಂ ಗಜರಿ ಗರ್ಜಿಸಲಾಗಳಾ ಪಾತುಶಾಹಂ ಸಂಕಣನಾಯಕನಂ ಸಮೀಪಕ್ಕೆ ಬರಿಸಿ ತೋರಿ ನಿನ್ನ ಕೂ ರಸಿಯಕೊಡಿಸಿದಹೆನಿನ್ನಾ ದೊಡಂ ಗರ್ವೊದ್ರೇಕಮಂ ಮಾಣ್ಣು ವನೆ ಗೈದುವುದೆಂದೊಡವಡಿಸಲಾಮಾತಂ ಬಗೆಗೊಳದೆ ಯುದ್ಧ ಮುಖದೊ ಆನಾ 2 ದೊಡದಂ ಕಾಣೆನೆನಲಾಗಳಾ ಪಾತುಶಾಹಂ ಸಭಾಸಮ್ಮತಿಯಿಂ ದಿರ್ವಗ್ರ೦ ಯುದ್ಧ ವನೊಡರ್ಚುವುದೆಂದು ತಾಂಬೂಲವನಿಪ್ಪಣೆಗೊಡ ಲೋಡನವರಿರ್ವರಳವಿಯೊಳಿದಿರಾಂತು ನಿಲಲಾಕಾಲದೊಳ್ಳಂಕಣನಾಯ ಕನ ಕರಕಮಲದೊಳಡ ಮಿಲ್ಲದಿರ್ಪುದಂ ಪಾತುಶಾಹಂ ಕಂಡೊಂದು ಮೀಂಟಾದ ಖಡ್ಡ ಮಂ ತರಿಸಿ ಕೊಡಲಾ ಪ್ರಸ್ತಾವದೊಳೆ | c೪ 1 ವಜೀರ ಉಮರಾವು ಪದ-ತಿ ಮಲ್ಲಜನಮುಂತಾದ () 2 ಳೇನಾದುದಂ (ಕಬು) K. N. VIJAYA. ಚ ಗಿ 4 = wr - - - - - - -m a - -- - - - - - "