ಪುಟ:ಕೆಳದಿನೃಪವಿಜಯಂ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

59 ತೃತೀಯಾಶ್ವಾಸಂ ಚಕೊ ಶಯಾತ್ರೆಯಂ ರಚಿಸಿ ಸಂತಸಂದಳಯುತಿಂತು ಇತಿಶಯ ದಿವಸಂ ವರ್ತಿಸುತ್ತುಮಿರ್ದು ಪಿಂತೆ ಬಹುಕಾಲದೊಳೆ ಶ್ರೀಶೈಲದೊಳೆ ನಂದೀಶ್‌ರಾಂಶೀಭೂತನಾಗುದಿಸಿದ ವೀರಶೈವಶಿರೋಮಣಿಯಪ್ಪ ಶೀಲ ವಂತನಾಯಕನೆಂಬ ಕಾರಣಪುರುಷನೈತಂದು ಮೋರನನರಂಕೆಗಳಂ ಮಾ ಡಿಕೊಂಡು ಮಾರಿ ಪವಾಡಂಗಳ೦ ಮೆರೆದು ಜಯಚಂದ್ರನರೇಂದ್ರನಂ ಮೆಚ್ಚಿಸಿ ದಶಾಶ್ವಮೇಧದ ಘಟ್ಟದ ಪಶ್ಚಿಮದಿಕ್ಕಿನೊಳಸೆವ ಹರಿಕೇಶ ವಾನಂದಕಾನನಮಂ ಪಡೆದಾಭೂಮಿಯೊಳೆ ಮಠಮಂ ಕಟ್ಟಿಸಿ ತನ್ನ ಠದೊಳ್ಳಲ್ಲಿಕಾರ್ಜುನದೇವರೆಂಬ ಜಂಗಮರಿಗೆ 1 ಪಟ್ಟಮಂ ಕಟ್ಟಿ ತನ್ನೊಡನೈದಿದ ಶಿಷ್ಯರ್ಕಳನಲ್ಲಿರಿಸಿ ತಾನಾಮತಮಧ್ಯಸ್ತಂಭಾಗ ದೋ ಭೌಗಾರೂಢನಾಗಿ ಕುಳ್ಳಿರ್ದಂತರ್ಧಾನವನ್ನೆದಲೆ ಬಳೆಕಿತ್ತಂ ಪಲವುವ ತೃರಂಗಗಳೊಡನೆ ಜಯಚಂದ್ರನರೇಂದ್ರನ ವಂಕಾಗತರೆಲ್ಲಂ ಧ. ರ್ಮಸಂತಾನಮುಂ ಪಡೆಯಲಾಗಿ ಬಳಕಿತ್ಯಂ ಮೈಂಛರ್ಕಳ್ಳರ್ಚಿ ತ ತೃಳವನಾಕ್ರಮಿಸಿರಲವಕ: ೪೦ ವಾರದೆಗೆಸಿ ಸಂಕಣನಾಯಕಂ ತಾ ನಾಸ್ತಾನಮಂ ಸಂಪಾದಿಸಿ ಚತುರ್ಗಡಿಗಳೂ ಲಾಸ್ಟಾಹನಮಂ ರಚಿಸಿ ಜಂಗಮ ಗಾಟ ಯೆಂದು ಹೆಸರಿಟ್ಟು ತನ್ಮಧ್ಯದೊಳತಿಮನೋಹರ ಮಾದ ಮಠಮಂ ನಿರ್ಮಾಂಗೈಸಿ ತದ್ಧರ್ಮಾರ್ಥಮಾಮಠದ ನಿರ್ಗ ತಿದಿಶಾಏಾಂತದೊಳೆ ಜಂಗಮಪುರಮೆಂಬ ಗ್ರಾಮಮಂ ಬಿಡಿಸಿ ಸ್ಥಿರ ಶಾಸನಮುಂ ಬರೆಸಿ ಜಂಗಮಮೂತಿ" ಗಳೇ ಶಿವಾರ್ಪಣಂಗೈದು ಮತ್ತ ಮದಲ್ಲದೆ ಪಂಚ ಪಠಮಂ ಕಟ್ಟನಿ ಶಿವಜಂಗಮಕ್ಕೆ ಶಿವಾರ್ಪಣಂಗೈದು ಪೌ ಢರುಗಳಪ್ಪ ಶಿಲ್ಪಿಗಳಂ ಬರಿಸಿ ತತ್ಕಾಶೀಕ್ಷೇತ್ರದೊಳಪುವ ಕಪಿ ಲಾಧಾರಾತೀರ್ಥ ಮಾನಸಸರೋವರ ಗಂಧರ್ವಸಾಗರವೆಂಬ ತೀರ್ಥo ಗಳಂ ಶಿಲಾಮಯವನಾಗಿಸಿ ಜೀರ್ಣೋದ್ಧಾರಮಂ ರಚಿಸಿ ಮತ್ತ ಮೈಯಪ್ಪನೆಂಬ ಸೇನಬೋವನ ಮುಖದಿಂ ಕರ್ದಮೇಶ್ವರ ನರ್ಮ ದೇಶ್ವರ ಭೀಮಚಂಡಿಕೆ ವೃಷಭಧ್ವಜೇಶ್ವರದೇವಸ್ಥಾನಂಗಳೆ೦ ಜೀ ರ್ಣೋದ್ದಾರಮಂ ರಚಿಸಿ ಸೃಪುತ್ರವೆಂಕಟಪ್ಪನಾಯಕರ ಹೆಸರಲ್ಲಿ 1 ಜಂಗಮಮೂರ್ತಿಗೆ (ಕ) . ಜಂಗಮವಾಟಿ (ಬ)