ಈ ಪುಟವನ್ನು ಪ್ರಕಟಿಸಲಾಗಿದೆ
xii
ಜವರಾಯ- ಸೆರೆಮನೆಯ ಭಟ.
ಲಾವಣ್ಯವತಿ- ಮಧುವರಸನ ಮಗಳು, ಶೀಲವಂತನ ಪತ್ನಿ.
ಶೀಲವಂತ- ಹರಳಯ್ಯನ ಮಗ, ವಿಖ್ಯಾತ ಚಿತ್ರಕಾರ.
ಹರಳಯ್ಯ- ಶೀಲವಂತನ ತಂದೆ, ಒಬ್ಬ ವೃದ್ಧ ಶರಣ.
ಮಾಧವ ನಾಯಕ- ಬಿಜ್ಜಳನ ಮುಖ್ಯ ದಂಡನಾಯಕ.
ನಾಗರಾಜ- ಒಬ್ಬ ಭಟನಾಯಕ.
ಮೋಳಿಗೆಯ ಮಾರಯ್ಯ- ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ನೆಲೆಸಿದ ವೃದ್ಧಶರಣ. ಪೂರ್ವಾಶ್ರಮದಲ್ಲಿ ಸಪಾದಲಕ್ಷದ ಅರಸು.
ಬಸವೇಶ್ವರ- ವರ್ಣಸಂಕರ ವ್ಯವಹಾರದಲ್ಲಿ ಬಿಜ್ಜಳನ ಆಜ್ಞೆಯಂತೆ ಕಲ್ಯಾಣವನ್ನು ಬಿಟ್ಟು ಕೂಡಲಸಂಗಮದಲ್ಲಿ ವಾಸಮಾಡುತ್ತಿರುವ ನಿವೃತ್ತ ಮಂತ್ರಿ
ಗಂಗಾಂಬಿಕೆ- ಬಸವೇಶ್ವರನ ಪತ್ನಿ.