ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ ೨ (గంధి ಕರ್ನಾಟಕ ಕಾವ್ಯ ಕಲಾನಿಧಿ ಕೇಳೆಮಗೆ ಪರನ ಬಾಂಧವ | ಚಿಲದೊಳಗತ್ಯಧಿಕ ಮೈದನು | ಬಾಲಕಿ ಸುಭದ್ರೆಯ ರಮಣಸತ್ತೆಯ ತನೂಭವನು || ವೇಳೆ ತಪ್ಪಿ ಯ ಬದು ಕಾನನ | ಮಲ. ಮುನಿವೃತ್ತಿಯನ್ನು ನೆರೆ | ತಾಳಿಕೊ೦ಡಿತನೊಡನೆ ಕೂಪಿಸಲಾಗದೆಮಗೆಂದ 11 ಏನು ಧರ್ಮಶ್ರವಣ ಪರಿಕಿಸ || ಲೇನು ತವಪಾಂಡಿತ್ಯ ಸಾತ್ಯಕಿ | ಕಾನನದಿ ಮುನಿಮಾರ್ಗಮಂ ಕೈಕೊಂಡು ತಿರುಗುತಿಹ || ಮಾನವಾಧಮ ಜಲವ ಮುಳುಗುತ | ಸಾನುರಾಗದಿ ತಪವ ಮಾಡ | ದಿದೇನು ಭೂಪರ ಬಗೆಯ ನಡತೆಯದೇಕೆ ತನಗೆಂದ|| ಈಗಲೆನ್ನೊಡನಾಜಿಮುಖಕನು || ವಾಗಿ ಖಚರನ ಕೈವಿಡಿದು ಕೊಡ | ಲಾಗದೆಂಒಭಿಧಾನ ದುಶ್ಯಾಸನನು ಸಭೆಯೊಳಗೆ || ಆಗರುವೆ ದೌಪದಿಯ ವಸ್ತ್ರ | ತ್ಯಾಗವನು ವಾಳ್ತಾಗಲಿಲ್ಲವೆ | ಈಗದಿರು ತಮ್ಮೊಡನೆ ಭ್ರಷ್ಟನ ಮಾತದೇಕಂದ || ಕಾಲದೇಶವನ' ದ ತ | ಸ್ನೇಳಿಗೆಯ ಸತ್ವವನು ಪರಿಕಿಸು | ತಳವ ಡುವ ಜನಕೆ ತಾ ಗು' ಯಾಗದಿಹ ನರನು || ಬಾಳಬಲ್ಲವನಿವನು ಮೂರ್ಖರ | ಇಳಿಯವmಾಗವಗೆ ನೀ ಕಡು | ಹೇಳದಿರು ಹೋಗೆಂದು ಹೊರವಂಟನು ಇರಾ೦ತರವ || ಫುರದೊಳಗೆ ವಸುದೇವ ಹಲಧರ | ಸರಸಿಜಾನನೆ ದೇವಕಿಗೆ ಪುರ | ಹರನ ಶತ್ರುಗೆ ಸಾಂಬ ಮುಖ್ಯ ರ್ಗಖಿಳ ಹಿರಿಯರಿಗೆ || ನರಗೆ ಮುರಹರಗಧಿಕ ವೈರವು | ಬೆರಸಿದಾಗಮದನುವ ಸಾತ್ಯಕಿ | ಯತು ಹಿದನು ಹರಿ ಹೊಟು ಕದನಕೆ ತೆರಳಿದಂಥವನು || ೧೦ ೧೦ ೧೧