ವಿಷಯಕ್ಕೆ ಹೋಗು

ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮] ೨೦೧

  • *S

ಗಯಚರಿತ್ರಿ ವಿಶ್ವತೋಮುಖನೆನಿಸನಾತನು | ವಿಶ್ವ ತೋಭುಜನೆನಿಪ ಪರಿಕಿಸೆ | ವಿಶ್ವಚರಣನು ವಿಶ್ವತೆನಯನಂಗಳುಳ್ಳವನು || ವಿಶ್ವಚೇತನನಾಗಿ ಜಗದಲಿ || ವಿಶ್ವಮೂರ್ತಿಯದೆನಿಸಿ ತೊಳಗುವ | ವಿಶ್ವ ರೂ ಪನ ಕೂಡೆ ಸಮರವೆ ಪಾರ್ಥ ಹೇಳೆಂದ || ಆದಿಢರುಷನನಂತಮ ಮನು | ವೇದವೇದ್ಯನು ವಿಶ್ವವಂದ್ಯ ಸು | ಭೂದಿವಾನಲಸಲಿಲಸ ರ್ಯಾತೃ ಕನೊಳನು ವರದಿ 11, ಕಾದಿ ಜಯಿಸಿಯೇ ಬದುಕಿದನ ತೋ || *ಾದಿಯುಗಸಾ ಹಸ್ತಪರಿಯಂ | ತೀದುರಾಗ್ರಹವೇನು ಹೇಳ್ಯ ಪಾರ್ಥ ನಿನಗೆಂದ || ಕೋಟಿರವಿನಿಭತೇಜನಲಿ ದಶ | ಕೋಟಿ ಬ್ರಹ್ಮರ ಪೆನಲಿ ಶತ || ಕೋಟಿಧರಸಾಹಸ್ರಕಲ್ಪ ಸಮಗ್ರ ಭೂಗನು || ಕೋಟೆ ಶಂಕರಶೌರ್ಯನಲ ಮಿಗೆ | ಕೋಟಿ ಕಾಲರ ತತ್ವ ಮಹಿಮನೆ | ೪ಾಟವಿಕತನ ಕೊಂಬುದೇ ನಿನಗೆಂದನಾ ಹನುಮ | ರದೊಳೇನಾದರು ಮಹಾನೈ | ಪುಣ ಸುರೇಂದ್ರಜಿತು ಪ್ರಮುಖ ರಾ| ವಣ ಖರಾಸುರ ಕುಂಭಕರ್ಣ ನರಾ೦ತ ಕಾದಿಗಳು | ತೃಣ ಯು ಬ್ರಹ್ಮಸುರೇಂದ್ರ ಕೋಟೆಯ ತೃಣಕೆ ಬಗೆಯದ ಸಾಹಸಾನ್ವಿತ | ರೆಣಿಸಲು ತನೊಳ್ ಸೆಣಸಿ ತ್ರೇತಾಯುಗದೊಳೆಂದ || ಅವರ ಸಾಹಸವವರ ವಿಕ್ರಮ | ವವರ ಚತುರತೆ ಬಾಹುಬಲಕಂ || ತವರ ಶೌರ್ಯಕೆ ಕೋಟಿಮಡಿ ಸಾಹಸಿಕನಾವಾಲಿ || ಶಿವವಿರಂಚಿನುತ ಪ್ರತಾಪನು | ಭುವನಕತಿಬಲ ಕಾರ್ತಿವೀರ್ಯನು | ಭವಸಖನೊಳಾಹವಕೆ ಸಂಟಿಸಿಯುಳಿದರೆ ಎಂದ | ೩೮