54 # ೫೫. ೫೬, ಅàj ಗಯಚರಿತ್ರ ಹರಿಯನಳಿಸುತ ಬರಲು ಕಂಡರು | - ಸ್ಮರ ಮುಸಲಿಯನಿರುದ್ದ ಸಾತ್ಯಕಿ | ಧುರವಿಜಯಸಾಂಬಾದಿಗಳು ತಮತಮಗೆ ಶರವಳೆಯ || ಕರೆದು ಭೀಮಾತ್ಮಜನ ಮೇಲರ | ವರಿಸದಂಗೆಯ್ದಿದರು ಹೊಯ್ದರು | ಗಿರಿಯೊಡನೆ ಸಮರವನು ಕೆಣಕಿದ ಕರಿಗಳಂದದಲಿ || ರಕ್ಕಸಮರವಿರೋಧಿಯುಕ್ಕಟ | ಮಕ್ಕಳಾಟಿಕೆಯಾಯ್ತು ಎಣಿಸಲು | ಅಕ್ಕ ಜವನೇನೆಂಬೆ ನುಸಿಗಳು ನಮ್ಮೊಡನೆ ಸೆಣಸಿ || ಕಕ್ಕಸದಕೋಪದಲಿ ಗೆಲುವೆ | ಬಕ್ಕರದಿಸಿದಿರಾದರಿನ್ನೆ || ತಕ್ಕೆ ಸಮರದ ಕಾ೦ಕ್ಷೆ ಭಳಿರೆಂದೋಲೆದನಾನನವ || ನೂ೪) ಶರದಲಿ ಸಾಂಬನನು ಇ | ನ್ಯೂ ಜಹಲಿ ಸಾತ್ಯಕಿಯನೆಬ್ಬೆ! ನ:ು ಸರಳಿನಲಂಗಜನನನಿರುದ್ಬಗಾರ್ನೂ. ಮಾಲಿ ಕೃತವರ್ಮಕನ > | ನ್ಯೂ ಕು ಬಾಣದಿನುಳಿದ ಯಾದನ | ವೀರರನು ಕೆಡೆಯೆಸೆದು ಬಲನನು ನೋಡುತಿಂತೆಂದ || ಹಲವನೊಂದನೆ ಧರಿಸಿ ಬಂದೈ | ಹಲಧರನೆ ಬಳಿಕಲ್ಲಿ ವೃಷಭಂ | ಗಳು ನಿಧಾನಿಸೆ ಪಾಶತತಿಯಲ್ಲಿದಕೆ ನೊಗ ಮೇಣು | ತಿಳಿಯದಿದೆ ಕರ್ಬೊನ್ನ ವಿರಚಿತ | ಮೊಳೆಯದೆಲ್ಲಿಯದಾವಗ ಹರಿವ | ಜಲಸಮೃದ್ಧಗಳುಂಟೆ ಕೃಷ್ಣಾರಂಭತತಿಗೆಂದ || ಉರುತರದ ಮುಸಲವಸು ಹದಿ | ಧರಿಸಿದೇತಕೆ ರಾಮ ಹಲಮುಖ | ದುಖಜಿನಿಂ ಬೆಳೆಯಾದ ಸಿರಿಯನು ಭವಿಸಿ ಭುಂಜಿಸುವ || ಪರಿಯೊ ಧುರಮುಖದಲ್ಲಿ ರಿಪುಗಳ | ತು' ದು ಭುಜಕೌರವನು ಮೇ೦ತೆ ಯಲು | ನೆರೆ ವಹಿಸಿಕೊಂಡಿರುವ ಬಗೆಗೆ ತಿಳಿಯಹೇಳೆಂದ || 34 ೫೬. ೫ಳೆ ೫೯
ಪುಟ:ಗಯ ಚರಿತ್ರ ಅಥವಾ ಕೃಷ್ಣಾರ್ಜುನರ ಸಂಗರ.djvu/೨೭೭
ಗೋಚರ