ಪುಟ:ಚಂದ್ರಶೇಖರ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ೧೫೬ ಬನು ಮೆಲ್ಲಮೆಲ್ಲಗೆ, ನಾಜು ! ನ ಾಜು ! ಯಾರನ ಜು ? ಎಂದಂದುಕೊಂಡನು. ಗುಂಪಿನಲ್ಲೊಬ್ಬನು, ಅವನದೇ, ಎಂದು ಮೆಲ್ಲಗೆ ಹೇಳಿಕೊಂಡನು. ವಂತಿಗಳೆಲ್ಲರೂ ಹೊರಟುಹೋದರು. ಅನಂತರ ನಬಾಬನು ರತ್ನ ಸಿಂಹಾಸನ ವನ್ನು ಬಿಟ್ಟಿದ್ದನು. ವಜ್ರಖಚಿತವಾದ ಉಪ್ಪಿ ಪ್ರವನ್ನು ತೆಗೆದು ದೂರ ಹಾಕಿದನು , ಮುಕ್ತಾಹಾರಗಳನ್ನು ಕಂಠದಿಂದ ಕಿತ್ತು ಬಿಸುಟನು ರತ್ನ ಖಚಿತವಾದ ಅಂಗರೇಖೆ ಯನ್ನು ತೆಗೆದಿಟ್ಟನು, ಅನಂತರ ಅವನು ನೆಲದಮೇಲೆ ಬಿದ್ದು ಉರುಳಾಡುತ್ತ, ದಳನಿ ! ದಳನಿ ! ಎಂದು ಕೂಗುತ್ತ ಉಚ್ಚಸ್ವರದಿಂದ ರೋದನವಾಡಲಾರಂಭಿಸಿದನು. ಈ ಪ್ರಪಂಚದಲ್ಲಿ ನಬಾಬಿ ದ ಇಲತ್ತು ಹೀಗೆ ! 20.