ಪುಟ:ಚೆಲುವು.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಇನ್ನು ಬೇರೆ ಏನಾರ ಮಾಡ೩ ಮಾಡ್ತೀನಿ, ಈ ಯಾಸ್ಕ ಮಾತು ಮಾಪ್ಮಾಡಿ ; ನನ್ನ ವೈನಾಣೀಗೆ ತಲೆಕೊಟ್ಟು ಮಾಡ್ತೀನಿ, ಸಾಯಬೇಕಂದ್ರೆ ಸಾಯ್ತಾನಿ, ಹೈದರಲ್ಲಿ ನವಾಬ್ರು ಇದಕೇಳಿ ಹೇಳ್ತಾರೆ: ಈ ಮಾತು ಎಲ್ಲಿ ಕೇಳಲಿಲ್ಲ; ವಾದ ಯಾತರದು ಇದು ? ನಮ್ಮ ದೇವರ ಮುಂದೆ ಬ್ರಾಮಣರು ಕೂಡ ನಿಲುತಾರೆ. ಮಾದಣ್ಣ ಇದಕಂದ ಬುದ್ದಿ ಬ್ರಾಮರ ಮಾತು ನಮ್ಮಾತು ಒಂದು ಆದಾತ? ಸಾದು ಬ್ರಾಮರ ದೇವ್ರು, ನಮ್ಮ ದೇವ್ರು ಮಾರಮ್ಮ ಸುಮ್ಮನೆ ಬಿಡುವ ದೇವ್ರಲ್ಲಾ. ಬ್ರಾಮರ ದೇವರು ಬರಿ ಬೋನ ಉಣತಾರೆ; ಕೋಪಮಾಡಿದಾಗ ಐನೋರು ಆ ಮಂತ್ರ ಈ ಮಂತ್ರ ಹೇಳಿ ತೆಂಕಾಯೊಡೆದು ದೂಸ ಹಾಕಿದರೆ ಮುರಿತಾರೆ.