ಪುಟ:ಚೋರಚಕ್ರವರ್ತಿ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

31 ೪ - ಸಾಮಿ, ತಾವು ಏನು ಹೇಳಬೇಕೆಂದಿರುವಿರೆ, ಅದನ್ನು ಕೇಳೊ ಸಾಗಲಿ, ಎಂದನು. ಅರಿಂದಮ-ತಮ್ಮ ಯಜಮಾನರ ಅರ್ಥಾಸರಣದಲ್ಲಿ ತ ಮಗೆ ಗೊತ್ತಿರುವ ವಿಶೇಪ್ರ ಸಂಗತಿಗಳನ್ನು ತಿಳಿಸಬೇಕೆಂದು ಕೇಳು ವೆನು. ರಾಮು-ನನಗೆ ವಿತೆ ಸವೆರ್ನ ಗೊತ್ತಿಲ್ಲ. ಅರಿಂದಮ-೨ನನ ಒ'ಗುಲಕ್ಷೆ : ಸಾಯುಗಳು fಳು ವಾದದ್ದಾದರೂ ಗೊತ್ತಿದೆಯೋ ಇಲ್ಲವೋ ? ರಾಮ-ಅದು ಯಾರಿಗೆತಾ ಗೊತ್ತಿಲ್ಲ. ವೃತ್ತಾಂತಸಪತ್ರಿಕೆ ಗಳಲ್ಲೆಲ್ಲಾ ಆ ವರ್ತಮಾನವಿ:ವುದು, ಅವನ್ನು ಓದಿದವರಿಗೆಲ್ಲ ರಿಗೂ ಗೊತ್ತೇ ಇರುವುದು. ಅರಿಂದಮ.ಕಳುವಿನ ಮೊಕದ್ದಮೆಯಲ್ಲಿ ತಾವೂ ಲಿಪ್ತರಾಗಿ ರುವಿರಿ ಎಂಬುದಕ್ಕೆ ಅನೇಕ ಸ್ವವಾಣTಳು ದೊರೆತಿವೆ. ರಾಮ-ನಾನು-ನಾನು-ನಾನು ಅಪ್ಪನttsುವೆನೇ ? ಲಗೇ ಸುಳ್ಳು.

  • ಅರಿಂದಮುಶರಶ್ಚಂದ್ರನು ದೋಷಿಯೆಂದು ತಾವು ತಿಳಿದಿದ ವಿರೋ ?

- ರಾವು_ಸಂದೇಹವೆನು ? ಈ ಮಾತನ್ನು ಕೇಳಿ ಅರಿಂದಮನು ತನ್ನ ಚೆ ವಿನಿಂದ ಹಿಂದೆ ಹೇಳಿದ ಕಾಗದದ ತುಂಡನ್ನು ಹೊರಗೆ ತೆಗೆದು ರಾಮರತ್ನನಿಗೆ ತೆ ರಿಸಿದನು, ಅವನ್ನು ನೋಡಿದ ಕೂಡಲೆ ರಾಮ- ತನು ಗಡಗಡ ನಡು ಗಿದನು. - ಅರಿಂದಮಈ ಕಾ ಧವನ್ನು ತಾವು ಎಲ್ಲಿಯಾದರೂ ನೋ ಡಿದ್ದಿರಾ ?