ಪುಟ:ಚೋರಚಕ್ರವರ್ತಿ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಯಾತರಿಂದಲೂ ಏನೂ ಪ್ರಯೋಜನವಾಗಲಿಲ್ಲ. ಬಳಿಕ ಶರತ್ತಿ ನ ಲೆಕ್ಕಗ ನ್ನು ತರಿಸಿಕೊಂಡು ನೋಡಿದನು, ಅದರಲ್ಲಿ, ರಾಮು ನಾರಾಯಣ ಮಹಾಶಯರಿಗೆ ಈ ದಿನ ಒಂದ: ಕ ರೂವಾ ಯೆಗಳು ಕೊಟ್ಟಿರುವುದು, ಎಂದು ಲೆವು ಬರೆದಿದ್ದಿತು. >> ಐದನೆಯ ಅಧ್ಯಾಯ. ರಾಮನಾರಾಯಣ ಮಹಾಶಯನಿಗೂ ಅಮರನಾಥನಿ ಗೂ ಪರಸ್ಪರ ವಿಶೇಷ ಪ್ರೊ.ವ: ಜಿದ್ದಿತು, ಇವರಿಬ್ಬರಿಗೂ ಲೇಣೆದೇಣೆಗಳಿಂದ ಪರಸ್ಸ ಆಸಿದ್ದರಾಗಿದ್ದರು. - ನಾರಾಯಣನ ಹೆಸರಿನಲ್ಲಿ ಒಂದು ಲಕ್ಷ ಗ ೧tಾಯಿ ಖಚ ೯ ಬಿದ್ದಿರುವಂತೆ ಶರಶ್ಚಂದ್ರನ ಹಸು [. ೪೦ ಲೇ ಬರೆ : ಲ್ಪಟ್ಟದ್ದಿತು, ಬರವಣಿಗೆಯಲ್ಲಿ ಇವ ನಿಮ್ಮ ಕಾದ ತಂ ತು ವೂ ಇರಲಿಲ್ಲ. ಅಮರನಾಥನು ಲೆಕ್ಕ ಸಕ್ಕ71ಳ ನ್ನು ಡಿ ದಿಕ್ಕ ತೋರದವನಾಗಿ ದೀನೇಂದ್ರದ ಹತ್ತಿರಕ್ಕೆ ಬಂದು-ದಿ ನೇಂದ! ನಿನ್ನೆಯ ರಾತ್ರಿಯೇ ಗವಾನು ಒಂದು ಲಕ್ಷ ರು. ಸ, ಖ) ಗಳನ್ನು ಮತ್ತೊಬ್ಬನಿಗೆ ಹೂ : ಬಿಟ್ಟರು - ನು ಪೆಗೆ ಯಲ್ಲಿ ಈಗ ಯಾವ ಹಣವೂ ಇಲ್ಲ, ನಾಳೆಯೊಳಗಾಗಿ ಸಿನ್ನ ಹಣವನ್ನ ಸರಿಪಡಿಸಿ ಕೊಡ ವೆನು, ದಯವಿಟ್ಟ ನನ್ನ ತಪ್ಪ ನ್ನು ಕ್ಷಮಿಸಬೇಕು, ಎಂದನು ದೀನೇಂದ್ರನು ಆ ಮಾತನ್ನು ಕೇಳಿ ಸಂತೋಷದಿಂದ ಹೊರಟುಹೋದನು. ಅನಂತರ ಅಮರನಾಥನ ಮೋಹನದಾಸನನ್ನು ಕರೆ