ಪುಟ:ಚೋರಚಕ್ರವರ್ತಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಯಾವ ಮಾತನ್ನೂ ಆಡದೆ ಸುಮ್ಮನಿದ್ದು ಬಿಟ್ಟನು. ಏಳನೆಯ ಅಧ್ಯಾಯ. ಇವರಿಬ್ಬರೂ ಮಾತನಾಡುತ್ತಿರುವರಲ್ಲಿಯೇ ಮೋ ಹಸನು ಹಿಂದಿರುಗಿ ಬಂದನು, ಅವನ ಜತೆಯಲ್ಲಿಯೇ ಮ ತೊಬ್ಬ ಮನುಷ್ಯನೂ ಅಮರನ ಕೋಣೆಯನ್ನು ಪ್ರವೇಶ ಮಾಡಿದನು. ಮೊನ ಯಜಮಾನನನ್ನು ನೋಡಿ ಸ್ವಾಮಿ, ಈ ಮನುಷ್ಯನು ಒಬ್ಬ ರ್ಪಸಿದ್ಧನಾದ ಪತ್ತೇದಾ ರನು, ಈತನ ಹೆಸರು ಅರಿಂದಮು, ಪತ್ತೇದಾರಿ ಆಫೀಸಿನ ಯಜಮಾನನು ಈತನನ್ನು ತಮ್ಮಲ್ಲಿಗೆ ಕಳುಹಿಸಿಕೊಟ್ಟಿರುವ ನು, ಎಂದು ಹೇಳಿ ಅಲ್ಲಿರದೇ ಹೊರಟುಹೋದನು. ಅವರನು ಅರಿಯದವನಿಗೆ ಯೋಗ್ಯವಾದ ಮರಾ ದೆಯನ್ನು ಮಾಡಿ, ಆxನದಮೇಲೆ ಕುಳ್ಳಿರಿಸಿ-ಅರಿಂದಮ ಮಹಾಶಯ ! ತಮ್ಮ ಹೆಸರು ಜಗತ್ಪಸಿದ್ಧವಾದುದು. ನಾನು ಆಗಿಂದಾಗ ತಮ್ಮ ಹೆಸರನ್ನು ವೃತ್ತ ಪತ್ರಿಕೆಗಳಲ್ಲಿ ನೋಡುತ್ತಲೇ ಇರುವೆನು ತಾವೇ ಬಂದುದು ನನಗೆ ಬಹಳ ಸಂತೋಷವಾಯಿತು. ತನ್ನಿ೦ದಲೇ ನನ್ನ *ಾರವೆಲ್ಲವೂ ಸಫಲವಾಗುವುದೆಂದು ನನಗೆ ತುಂಬಾ ಭರವಸೆಯಿರುವುದು. - ಮಹಾಶಯ, ನನಗೆ ಪಕೃತ , ನಾಶವಾಗಿರುವುದೆ ರಿಂದ ನಾನು ಮಹಾವಿಸತ್ತಿನಲ್ಲಿ ಬಿದ್ದಿರುವೆನು ನಿನ್ನೆಯರಾತ್ರಿ ನನ್ನ ಮನೆಯಲ್ಲಿ ಒಂದು ಲಕ್ಷ ರೂಪಾಪಿಗಳು ಕಳುವಾಗಿ ಗವುವು, ಎಂದು ಹೇಳಿದ ಮಾತನ್ನು ಕೇಳಿ, ಅರಿಂದಮನುಈ ಸಂಗತಿಯನ್ನು ತಮ್ಮ ಚಾರ್ಕನಿಂದ ಕೇಳಿ ತಿಳಿದುಕೊಂ ಡೆನು, ಎಂದನು.