ಪುಟ:ಚೋರಚಕ್ರವರ್ತಿ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧ ಉದ್ಧಾರಮಾಡುವುದು ಅಸಾಧ್ಯವೆಂದು ಅರಿಂದಮನಿಗೆ ತೋ ರಿಬಂದಿತು. ಅರಿಂದಮನು ಮೇಲ್ಕಂಡ ರೀತಿಯಲ್ಲಿ ಯೋಚಿಸುತ್ತಿ ರುವಾಗ, ರಾಮರತ್ನನ ಕಂಠಸ್ಸರವ ಮತ್ತೆ ಕೇಳಿಸಿತು. - ರಾಮ.ಪತ್ತೇದಾರನು ಇಲ್ಲಿಗೆ ಬಂದ ವೇಳೆಯಲ್ಲಿ, ನಾನು ಇಲ್ಲಿ ಇಲ್ಲದಿದ್ದರೆ ಚೆನ್ನಾಗಿರುತಿತ್ತು. ಜೀಮೂತ-ಅದೇನು ? ರಾಮ-ಅ .ಕ ಕಾರಣಗಳಿವೆ. ಜೀಮತ ಅದೇನು, ನಿನಗೆ ಹೇಳಬಾರದೆ ? ರಾಮ-ನಾನು ಇಲ್ಲ ಇಲ್ಲದಿದ್ದರೆ, ಅವನ ಸಂದೇ ಹಕ್ಕೆ ಆಸ್ಪದವೇ ಇರುತ್ತಿರಲಿಲ್ಲ. ಅವನು ಕೇಳುವ ಪ್ರಶ್ನೆಗೆ ನಿನಗೆ ತೋರಿಬಂದ ಉತ್ತರವನ್ನು ಹೇಳಿ ಕಳುಹಿಸಿ ಬಿಡುತಿ ದೈ, ಅನಂತರ ನಮ್ಮ ಮೇಲೆ ಯಾವ ಅಪ ಾಧವೂ ಬು ತಿರಲಿಲ್ಲ. ಜೀವತಹುಚ್ಚ ! ನೀನು ಹೆದರುವುದೇತಕೆ ? ಇಂತಹ ಹೊಟ್ಟೆಗೆ ಹಿಟ್ಟಿಲ್ಲದ ಪತ್ತೇದಾರರನ್ನು ನಾನ: ಎಷ್ಟೋ ನೋಡಿವೆನು. ರಾಮ-ನೀನೇನೋ ಬ.ದ್ಧಿವಂತನೇ ಸ, ಈಗ ನಿನಗೂ ನನಗೂ ಇರುವ ಸಂಬಂಧವು ವ್ಯಕ್ತ ಪಟ್ಟಿತು, ಇದ ರಿಂದ ನಾನು ಸಿಕ್ಕಿ ಬೀಳುವ ಸಂಭವವುಂಟು. ಜೇಮತ-ನೀನು ಇಲ್ಲಿ ಇದ್ದದ್ದರಿಂದಲೇ ಸಂಬಂಧ ವು ಗೊತ್ತಾಯಿತೆಂದು ತಿಳಿಯಬೇಡ, ಗೊತ್ತಾಗಬೇಕಾದ ಸಂಬಂಧವು ಯಾವಾಗಲಾದರೂ ಗೊತ್ತಾಗಿಯೇ ಆಗುವುದು. ರಾಮ ಹಾಗೆ ಹೇಳಬೇಡ, ಗೊತ್ತಾಗಲು ಕಾರಣ ಬ