ಪುಟ:ಚೋರಚಕ್ರವರ್ತಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳಿ ನನಗೆ ನಂಬುಗೆಯುಂಟು. ಜೀಮೂತ-ಅದರಿಂದ ಅವನ ಪರಿಣಾಮವು ಒಳ್ಳೆ ಯದಾಗಲಾರದು, ಈ ಮನೆಯಲ್ಲಿ ನಾವು ಅವನನ್ನು ಮತ್ತೆ ಲ್ಲಿಯಾದರೂ ನೋಡುವುದಾದರೆ, ಅವನ ತೆಲೆಯು ಚಂಡಾ ಡಲ್ಪಟ್ಟಿತು.

  • ಾಮಆದು ಹೇಗೆ ?

ಜೀಮೂತ-ಬಂದೂಕಿಲ್ಲವೆ ! ಮಣ್ಣಿಲ್ಲವೆ ! ಹದಿನೆಂಟನೆಯ ಅಧ್ಯಾಯ. ಜೀವತನು ಮೇಲೆ ಹೇಳಿರುವಂತೆಯೇ ನಿಶ್ಚಯ ಮಾಡಿಕೊಂಡು ಪತ್ತೇದಾರನನ್ನು ಕಂಡೊಡನೆಯೇ, ಕೊಲ್ಲ ಲು ಸಿದ್ದ ನಾದನು. ಇದು ಅರಿಂದಮನಿಗೆ ಗೊತ್ತಾಯಿತು. ಗೊತ್ತಾದರೆ 5 ಪತ್ತೆದಾರರಿಗೆ ಇದು ಸಹಜವಾದುದೇ. ಇದಕ್ಕಾಗಿ ಅವರು ಹೆದರುವ ಹಾಗಿಲ್ಲ, ಪ್ರಾಣಭಯವಿರತಕ್ಕೆ ಪತ್ತೇದಾರನು ಪಸಿದ್ದಿಗೆ ಎಂದಿಗೂ ಬರಲಾರನು.-ಅದರ ಲ್ಲಿಯ ನಿತ್ಯವೂ ಜೀವನ್ಮರಣವೆಂಬ ನಾಟಕದಲ್ಲಿ ಪ್ರ ಧಾನವೇಪವನ್ನು ಧಾರಣಮಾಡಿರುವ ಅರಿಂದಮನು ಹೆದರುವಿ ಕರೆಂಬುದನ್ನು ಎಂದಿಗೂ ಅರಿತವನೇ ಅಲ್ಲ. - ರಾಮತ್ನನು ಜೀವತನ ಮಾತನ್ನು ಕೇಳಿ ಅರಿಂ ದವನೆ?ಬ ಪತ್ತೇದಾರನು ಸಾಧಾರಣ ಮನುಷ್ಯನಲ್ಲ, ಅವ ನನ್ನು ಹಿಂಬಾಲಿಸುವುದೂ, ಹುಲಿಯ ಬಾಲವನ್ನು ಎಳೆವುದೂ ಎರಡೂ ಒಂದು. ನೀನು ಹೇಗಾದರೂ ಮಾಡಿ ಆತನನ್ನು ಸಂಹಾರಮಾಡಿಬಿಡಬೇಕು, ಎಂದನು,