ಪುಟ:ಜೀವಂಧರ ಚರಿತೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೯೩ ಇದು ವಿನಮದಮರೇಂದ್ರ ಶ್ರೀಜಿನ | ಪದಕಮಲಷಟ್ಟ ರಣ ವಾಣೀ | ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ || ಚದುರ ಭಾಸ್ಕರರಚಿತ ಧರ್ಮ | ಪ್ರದನ ಜೀವಂಧರನ ಚರಿತೆಯೊ | ಳಿದು ಸೋಯಂವರ ಮಂಟಪಸ್ತುತಿಯರಸ ಕೇಳೆಂದ || ಏಳನೆಯ ಸಂಧಿ ಮುಗಿದುದು. ಎಂಟನೆಯ ಸಂಧಿ ೬೩. ೧. ಸೂಚನೆ|| ಪೊಡವಿಪಾಲರ ಸಭೆಗೆ ಕೋಮಲೆ || ನಡೆಗೆವಂದಿನಿಯನ ನಿರೀಕ್ಷಿಸಿ || ಕುಡಿತೆಗಣ್ಣಲಿ ಮೊಗೆದು ಸೂಸಿದಳಖಿಳಭೂಮಿಪರ | - ಕೇಳು ಮುದದಿಂ ಮಗಧಭೂಮಿಾ | ಪಾಳ ವೈಶ್ಯಾಧೀಶನಿತ್ತಲು | ಮೇಳದವನೀಪಾಲಕರನುಪಚರಿಸಿ ತಾ ಬSಿಕ | ಆಳಯಕೆ ಬಂದಬಳೆಯರ ಕರೆ | ದೇs ಅಗ್ರ ಸಮೀಪವಾಗಿದೆ | ಬಾಳಕಿಯ ಶೃಂಗಾರಿಸುವದೀಗೆಂದು ನಿಯಮಿಸಿದ || ವರವಣಿಗೈರನಾಜ್ಞೆಯಲಿ ಸಂ | ಕರುಹದಳನೇತ್ರೆಯರು ಕಾಂತೆಯ | ಹೊರೆಗೆ ನಡೆತಂದೆಸೆವ ಕುಂಕುಮರಜದೊಳವಯವವ | ಉರುತರದೆ ತಾಂ ತಿಗುರುತತಿವಿ | ಸ್ವರದಿ ಮಜ್ಜನವೆಸಗಿ ತದನಂ | ತರದೊಳಾಕೋಮಳೆಯ ಶೃಂಗಾರಿಸಿದರಒಲೆಯರು || - ಲಲಿತಚಂಪಕದಳಕೆ ಬೆಳುದಿಂ | ಗಳ ತಗಡ ಪುದಿದಂತೆ ಧವಳಾ[0] | ಚಲವೆಸಗಿ ಚಕ್ರದ್ವಯಕೆ ಗವಸಣಿಗೆಬಿಗಿದಂತೆ || ಸಲ್ಲಿಸಿ ಕಂಚುಳಿಕೆಯ ಮುಖಾಂಬುಜ | ಕೆಳಸಿದಳಿಯೆನೆ ಹಣೆಗೆ ಮೃಗಮದ | ತಿಲಕವನು ವಿಸ್ತರಿಸಿ ಶೃಂಗಾರಿಸಿದರಬಲೆಯರು |