ಪುಟ:ಜೀವಂಧರ ಚರಿತೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವಂಧರ ಚರಿತ ೧೩ y ನಾರಿಕೇಳಫಲೋದಕವು ಸಹ | ಕಾರಕಿಳಿಯಲು ಚತಫಲದಾ | ಸಾರ ದಾಡಿಮಕಡರೆ ತದ್ರಸ ಕದಳಿಗಳ ಮೇಲೆ | ದಾರಿಡಲು ತತ್ವಾರವಿನ್ನುವ | ಪೇಲೆ ತದ್ರಸದಿಂದ ಬೆಳೆವುವು | ಚಾರುಧಾನ್ಯಾವಳಿಗಳೊಲವಿಂದಾಪ್ರದೇಶದಲಿ || ಲಲನೆಯರನುರುನಗರ ತತ್ಸುರ | ಗಳಲಿ ಮಣಿಮಯಕೋಟಿ ಕೋಟಾ | ವಳೆಯವನು ಪರಿಖೆಗಳು ಪರಿಖೆಯನೊದವಿ ಬನ ಒನವ || ಒಳಸಿ ಕೆರೆಯಾಕೆಟತೆಯ ವೇಷ್ಟಿಸಿ || ಬೆಳೆವ ಹೊಲನಾಹೋಲನ ಸುತ್ತಿಗೆ | ತೆಲುತಿರ್ಪುದು ಪಾಮರೀಜನವರಸ ಕೇಳೆಂದ || ಶಾಲಿಗೆಗಿದ ಗಿಳಿಯನಬಲೆಯ | ರಾಲಿವರಲಿಂದಿಡಲು ತಪ್ಪಿ ವಿ | ಶಾಲಪುಂಡೋಕ್ಕುಗಳ ಕೊಳೆ ಗಂಟೊಡೆದು ರಸವಿಯ || ಮೇಳವದಿ ಪಥಿಕರ್ಕಳೀಂಟಿ > | ಲೋಲಪಾಮರಿಯರ ಕಟಾಕ್ಷದ | ಜಾಲದಲಿ ಸಿಲುಕಿರ್ಪರದಿಂದಾಪ್ರದೇಶದಲಿ || ಕುಂದು ಹೆಚ್ಚುಂಟೆಂಬುದಬ್ಬಿಯೊ | ೪ಂದುವಿನೊಳesಿಯಾಸೆ ನವಮಕ | ರಂದದಲಿ ಕೌಟಿಲ್ಯ ಕಠಿನತೆ ಮುಳಿಸತಿಕ್ಷಾಮ || ಮಾಂದ್ಯವಬಲೆಯರಳಕ ಘನಕುಚ | ಬಂಧುರಭೂಮಧ್ಯಯಾನಗ | ಳಿಂದಲಲ್ಲದೆ ನಾಡೋಳಿಲ್ಲ ವನೀಶ ಕೇಳೆಂದ || - ಭಂಗ ಬೀಚಿಯೊಳುನ್ನ ದವು ಮಾ | ತಂಗದೊಳು ಧರ್ಮಚ್ಯುತ ಬಾ | ಮಂಗಳೊಳಗಹಿತತ್ವ ಗಾರುಡದಲ್ಲಿ ವಿಶ್ರಾಂತಿ || ಶೃಂಗನಿವಸದಿ ವಕ್ರಗತಿ ಭಗ | ಣಂಗಳೊಳಗೆ ಮಹಾಲಯವು ಗೇ || ಹಂಗಳೊಳಗಲ್ಲದೆ ಮಗುಬ್ಬಾನಾಡೋಳಿಲ್ಲೆಂದ || ೧೦ ೧೧ ೧೨