ಪುಟ:ಜೀವಂಧರ ಚರಿತೆ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಭಾಸ್ಕರನಿರಚಿತ ಇಂದು ಕಾಷ್ಠಾಂಗಾರನೆಂಬನ | ಕೊಂದು ಭೂಕಾಮಿನಿಗೆ ಪತಿಯಹ | ನೆಂದಖಿಳಶಾಸಕರಿವೃತನಾಗಿ ಮುನಿಗೆಅಗಿ 11, ನಿಂದಿರಲು ಕುವರನ ಸುಧೈದ್ಯಕೆ | ನಂದಿ ಮೆಚ್ಚಿಯೆ ಸಜಗ ಹಿಡಿದಾ | ನಂದದಲಿ ಮೆಯ್ದಡವಿ ಬಟೀಕಿಂತೆಂದನಾಮುನಿಪ || ೮೭ ತರಳ ನೀನಸಹಾಯಕನು ಹೊ | ಕ್ರಿಯೆ ಮುನ್ನಾ ಹವವನಿಂತೀ | . ಪರಿಯೊಳುದ್ರೇಕಿಸುವುದನುಚಿತ ದೇಶಕಾಲಗಳ | ಸ್ಥಿರದೊಳಾರಯ್ಡರಸನಭ್ಯಂ | ತರವನೀಕ್ಷಿಸಿ ತನ್ನ ಳವನ | ದುರವಣಿಸಬೇಕೆಲೆ ಕುಮಾರಕ ಎಂದನಮುನಿಪ || ඒ. ಕೋಪವೇ ಚಾಂಡಾಲವಶುಭತೆ | ಕೋಪವೇ ದುಷ್ಕರ್ಮವಜ್ಜತ || ಕೋಪವೇ ಜಪತಪದಯಾನುಷ್ಠಾನದಾನಹತ || ಕೋಪವೇ ಡ್ರೈವರ್ಗಭಂಜನ | ಕೋಪವೇ ಪ್ರಾಣಾಪಹಾರಣ | ಕೋಪದಿಂದತ್ಯಧಿಕದುರ್ಗತಿಯಿಲ್ಲವವನಿಯಲಿ | ೮೯ ಅರಿಯನೊಂದಿಹನpಿಯದುದ ತಾ | ನ'ವೆನೆಂಬವನೊಲ್ಲದಂಗನೆ | ಗೆಣಗುವವ ಧರ್ಮಜ್ಞರನು ಹಗೆಗೊಂಬನಿಹಸರವ || ಮಲಶಿವ ಕೇಳದೆ ಹೇಊನನ್ಯರ | ಹೊರೆವ ಮೇಲ ವಿಚಾರಿಸದೆ ಸಂ | ಗರವ ಹೊಗುವವನವನು ಮೂಢನು ಮಗನೆ ಕೇಳೆಂದ || ೯೦ - ಅದ'ನೀನವನಳಬಳವನ' | ಯದೆ ರಣಕ್ಕತಿಮುಳಿದು ನೀ ಹೋ | ಹುದು ಮತವದಲ್ಲೊಂದು ವತ್ಸರ ಸೈರಿಸಿದೊಡೆಮಗೆ | ವಿದಿತಗುರುದಕ್ಷಿಣೆಯದೆಂದತಿ | ಮುದದಿ ಜೀವಂಧರನ ನಾನಾ | ವಿಧದಿ ತಿಳುಹಿದನಾರ್ಯನಂದಿಮುನೀಂದ್ರನೊಲವಿನಲಿ || : ೯೧