ಪುಟ:ತೊಳೆದ ಮುತ್ತು.pdf/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಸಂಪೂಣ”-ಕಥಗಳು ಉದ್ಧಾರಗಳನ್ನು ತೆಗೆದರು. ಧಣ್ ಧಣ್ ! ಢಣ್ | ಧಣ್ " ಎಂದು ಕುಂಟಿಯು ನಾಲ್ಕು ಬಾರಿಸಿತು, ಸಂಗಡಲೆ ಕುದುರೆಗಳೆಲ್ಲ ಬೀದಿಗೆ ಬಂದು, ಸಾಲುಹಿಡಿದು ಓಡಲುದ್ಯುಕ್ತವಾಗಿ ನಿಂತುಕೊಂಡವು. ವಾತಾಪಿಪುರದ ಬೇಸಾಯರ ದಳವಾಯಿಯ ಫೋಕ್ ಫೋ ಫೋt ಎಂದು ಕಹಳೆಯನ್ನೂ ದಿದ ಕಡಲೆ' ಕುದುರೆಗೆ ಬೆಲ್ಲ ಆರ್ಭಟಿಯಿಂದ ಕೇ೦ಕರಿಸಿ ಧೀಂಕಿಟ್ಟು ಓಡಿದವು,

  • ಗಾಳಿಯ ಮಿಂಡನೇ ಅದು, ಅದೇ ಎಲ್ಲ ಮುಂದೆ ಬರುವದು ” ಎಂದು

ಕೆಲವಂತಿ ಕದಿರ ತಗೆದರು {! ಆಕೆ ನೋಡಿರಿ, 1 ವೀರಕೇಸರಿ'ಯು ಎಲ್ಲ ಕುದುರೆಗಳನ್ನು ಹಿಂದೆ ಹಾಕಿ ಸುಂಟರಗಾಳಿಯ ವೇಗದಿಂದ ನಡೆದಿರು ವದು ' ಎಂದು ಅನೇಕರು ಒಂದೇ ಧ್ವನಿಗೊಟ್ಟು ಕೂಗಿದರು ಬಂಟನ ಕಡಿತವೇ ಯಾರಿಗೂ ತಿಳಿದಿಲ್ಲ. ಈಗ ನೋಡಿ, ಅಬೇ ಹೇಗೆ ಚಮತ್ಕಾರವಾಗಿ ಎಲ್ಲಿ ಕುದುರೆಗಳನ್ನು ಹಿಂದೆ ಹಾಕುವದು ” ಎಂದು

  • ಅನೇಕರು ತಮಗೆ ಸರಿಚಿಕ್ತವಾದ ಕುದುರೆಯ ಎಣವನ್ನು ಕಂಡವರಾಗಿ

ತರ್ಕಿಸಿದರು. “ಅಬ್ಬಬ್ಬೆ! ಆ ಕರಿಗುಬರಿಯನ್ನು ನೋಡಿರಿ, ಅದೇನು ಕುದುರೆಯೋ ವೇತಾಳವೋ ಕಾಣೆವು. ತಾಯಿಗಂಡನದು ಮೊದಲು ಮೊದಲು ಹಿಂದಕಳಿ' ದಂತೆ ಮಾಡಿ ಈಗ ಹೇಗೆ ಖಚಿನ ಚಪಲತೆಯಿಂದ ಓಡಿತು, ಆಷ್ಟು ಜನರು ಮಾತಲ್ಲ ಸುಳ್ಳು; ಈ ಕರಿಗುದಧಿಯ ವಿಜಯಯಾಗುವದು; ಸಂದೇಹವಿಲ್ಲ” ಎಂದು ನೆರೆದ ಪರಗಿ ಸಸಿಯ ಉದ್ಘಾರ ತೆಗಿಯಿತು. ಸಂಗದಲ್ಲಿ ಅನೇಕರು ನಮ್ಮ ಕಣ್ಣಿಗೆ ದೃಷ್ಟಿ ಯಂತ್ರಗಳನ್ನಿಕ್ಕಿಕೊಂಡು ನೋಡಿದರು. ಆನೇಕರು ಹುಟ್ಟುಹಕ್ಕಿ ನೋಡಿದರು, ಚಪಲಬಾದೆ ಹುಡುಗರು ಮರಗಳನ್ನೇರಿಕೊಂಡು ಸಶಕಾರಂಭಿಸಿದಳು. ಅವಳು ಕೋಶ, ನೋಡುವಷ್ಟರಲ್ಲಿಯೇ ಈ ಕೃಷ್ಣ ವರ್ಣದ ತುಜಂಗನವು ಎಲ್ಲ ಕುದುರೆಗಳನ್ನು ಹಪ್ಪತ್ತು ಮಾರು ಹಿಂದೊಗೆದು ಭಾಜೆಯ ಇಟ್ಟಿಗೆ ಬಂದು ನಿಂತು ಪ್ರಮುಖರೆಲ್ಲರೂ ಜಯಘೋಷವನ್ನು ಮಾಡಿ ಕುದುರೆಯಿದ್ದಲ್ಲಿಗೆ ಬಂದು ಓಳ್ಳೇ ಅಕ್ಕರೆಯಿಂದ ಅವಳ ಜಿಜಕುಚ್ಚರಿಸಿದರು, 4 ಓ! ಹುಲಿಯಾಸಯನಕ್ಕೆ ಅವಾಗ ಬಂದಿರಿ? ಎಲ್ಲಿದೆ ನಮ್ಮ ಬೆಳ್ಳಿ ಚಿಕ್ಕ ಆದೇ ಇಂದಿನ ದಿವಸ ಏಜಯಿಯಾಗುವವೆಂದು ಎಟಗಿ ಈat: