ಪುಟ:ತೊಳೆದ ಮುತ್ತು.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೦

ಸಂಪೂರ್ಣ-ಕಥೆಗಳು

ಹೇಗೆ ಸಿಕ್ಕಿತು? ” ಎಂದು ಕೃಷ್ಣ ಭಜಂಗನು ಕೇಳಿದನು

"ಅದನ್ನು ತಾನು ಮಾರ್ಗದಲ್ಲಿ ಕಳಕೊಂಡೆನೆಂದು ಮಹಮ್ಮದನು ಹೇಳಲಿಲ್ಲವೆ ? ಅಕಸಾತ್ತಾಗಿ ಸಿಕ್ಕ ವಸ್ತ್ರವು ತನ್ನ ಉಪಯೋಗಕ್ಕೆ ಬರುವದೆಂದು ತಿಳಿದು ರಾಕೂರನು ಅದನ್ನು ಎತ್ತಿ ಕೊಂಡನು."
"ಹಾಗಾದರೆ ಮಸಮುದ ಇಬ್ರಾಹಿಮನು ನಿರ್ದೋಷಿಯು? ” ಎಂದು ಕೃಷ್ಣಭುಜಂಗನು ಕೇಳಿದನು.
"ಸಂದೇಹವೇಕೆ ? ನೀವು ಆ ನಿರಪರಾಧಿಯನ್ನು ನಾಳೆಯೇ ಬಿಟ್ಟುಬಿಡಿರಿ"