ಪುಟ:ದೀಕ್ಷೆ.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

362 守さ志。 ಪ್ರವಚನಗಳಿಗೆ ಮುನ್ನ ಬರಿಯ ಮುಗುಳುನಗೆ ಪಾಠಗಳು ನಡೆಯುತ್ತಿದ್ದಾಗ ಒಬ್ಬರನ್ನೊಬ್ಬರು ಕದ್ದು ನೋಡಿದ ಕಣ್ಣನೋಟ, ವಿರಾಮದ ವೇಳೆಯಲ್ಲಿ ಸಂಭಾಷಣೆ. ಮುರಲೀಧರನೇ ಆರಂಭಿಸಿದ: "ನಿಮ್ಮನ್ನು ನೋಡಿ ಒಂದು ಯುಗವಾಯು ಅನಿಸುತ್ತೆ. ಮೈಗೆ 5ుణా రిల్లి ප්#2" ట్రైల్నేగోళన్ను శీtళుత్తి 공 ೦ತೆ, ಗೆಳೆಯನ ಮುಖಲಕ್ಷಣಗಳನ್ನು ಸೂಕ್ಷ್ಮವಾಗಿ ద్బిసి ನೋಡುತ್ತ ಉತ್ತರವನ್ನೂ ಮುರಲೀಧರ ごQび305び3. ಎಂದಿನಂತೆಯೇ ಇತ್ತು ನಾರಣಪ್ಪನ ಆರೋಗ್ಯ "ನಾನು ಚೆನಾಗಿದೀನಿ ಮುರಲೀಧರ್. ನಮ್ಮ ఆ ನನ್ನ ಅರೆಸ್ಟ್ బెూడిదోు. &ంEగాగి-..." అదేరి చేులుదాని, చిJకెవాడా వాూలేు. బంధానోపాండా) లుదేಶ್ವೇಗವಿರಲಿಲ್ಲ. లVఓ తేడాచాయు. మీఁగాగి– ఎందా డౌగే. ಆದರೆ ಮುರಲೀಧರನ ಪಾಲಿಗೆ ಆ ಸುದ್ದಿ ಕಠೋರವೆನಿಸಿತು. ಧ್ವஆல் 5の乏ご ఖేణF చాఫె0)ులేు. "ಹೌದೆ? ನನಗೆ ಗೊತ್ತೇ ಇದ್ದಿಲ್ಲ, ಯಾವತ್ತು ಆರೆಸ್ಸಾಯ್ತು? ಪತ್ರಿಕೇಲಿ వినాJణ బంది ఇల9 ...!" "ಮೊನ್ನೆನೇ ಆಯ್ತು, ಪತ್ರಿಕೇಲಿ ಯಾಕೆ ಬರುತ್ತೆ ಹೇಳಿ? ನಮ್ಮಣ್ಣನೇನು వాస్త్రధారియు?" ನಮ್ಮಣ್ಣ ಎಂದಾಗಲೆಲ್ಲ ನಾರಾಣಪ್ಪನ ಸ್ವರ ತುಂಬಿಬರುತ್ತಿತ್ತು ಒಡಹುಟ್ಟಿ ದವನ ವಿಷಯದಲ್ಲಿ ಎಷ್ಟೊಂದು ಗೌರವವಿತ್ತು ಆತನಿಗೆ... ದಸ್ತಗಿರಿ ಎಂಬ ಪದ, ಮುರಲೀಧರನಿಗೆ ರಾಮಚಂದ್ರಯ್ಯನ ನೆನಪು ಮಾಡಿ కేశికెు. చేణ8ల్విస్రా). రేరియు పాణఙంు బండి, బందాJణరేు, ಕೈಕೋಳ. ನಾರಣಪ್ಪನ ಅಣ್ಣ ಆ ಆವರಣದಲ್ಲಿ, ನೋಡಲು ಹೇಗಿರುವನೊ ಆತ? ನಾರಣಪ್ಪ సాంకేయుe. "ನೀವು ನಿಮ್ಮಣ್ಣನ ಹೆಸರು ಹೇಳೇ ಇಲ್ಲ." "ಮಲ್ಲೇಶಪ್ಪ ಅಂತ. ಆತನ ಹೆಸರು ಯಾರೂ ಕೇಳಿರೋದಿಲ್ಲ-ನನಗೆ ಗೊತ್ತು." ಮನಸಿನೊಳಗೆ ರೂಪಗೊಂಡ ಪ್ರಶ್ನೆ ಸರಿಯೇ, ತಪ್ಪೆ, ಎಂಬ ಸಂದೇಹವಿದ್ದರೂ ಮಾತು ಮುರಲೀಧರನಿಂದ యేణరోబితే; “C3Coき ಅರೆಸ್ವಾಯ್ತು?" ನಾರಣಪ್ಪ ಮುಗುಳುನಕ್ಕ.