ಪುಟ:ದೀಕ್ಷೆ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

దిశ్లే 369 ಆ ಸೂಕ್ಷ చేన్నే ಅರ್ಥಮಾಡಿಕೊಳ್ಳುವುದು ಮುರಲೀಧರನಿಗೆ ಹೆಚ್ಚು ಕಷ್ಟ ವೆನಿಸಲಿಲ್ಲ. ಆತ ಮೆಲ್ಲನೆ ತಲೆದೂಗಿ 'ಹೂಂ' ಎಂದ. ಏಕಪ್ರ 5ురాన్ఫ్రాగి ನಾರಣಪ್ಪನ వాూ3ు వాటుండారు.వారించిుకెు: "ಅದಕ್ಕೇ నేచ్మే ನಂಥವರನ್ನು ಕಂಡರೆ ಈ ಪರದೇಶೀ ಸರಕಾರಕ್ಕೆ ಇಷ್ಟೊಂದು భాయు." ఒచ్మేలే రా బడాలావియు3ు: "ಆದರೆ ನಮ್ಮ ತಾಯಿಗೆ ಇದೊಂದೂ ಅರ್ಥವಾಗೋದಿಲ್ಲ." ಅವರ ತಾಯಿ. ರಾಷ್ಟ್ರದ ಕಥೆಯಿಂದ ಮನೆಗೆ ಮತ್ತೆ. .ಬಹಳ ಹೊತ್ತು ಹಾಗೆ ಅವರು ಕುಳಿತಿದ್ದರು. ಕೊನೆಯಲ್ಲಿ ನಾರಣಪ್ಪ ಕೇಳಿದ: “も。 ವಿದ್ಯಾಭಾಸದಿಂದ ಏನು ಪ್ರಯೋಜನ öe??" ఒళ్ళీయు ట్రైల్నే!-చిందోురేండే ಮುರಲೀಧರ. "ಏನು ಪ್ರಯೋಜನ ಅಂತ ನಿಮ್ಮನ್ನೇ ನಾನು ಕೇಳಬೇಕೂಂತಿದ್ದೆ." "ನಾನೇನೋ ಓದ್ದೀನಿ. ಆದರೆ ಗುಲಾಮ ಚಾಕರಿ ಮಾಡೋದು నెన్నిందో విండితే నాధ్యాచిల్ల." ಬಹಳ ದಿನಗಳಿಂದ ಮುರಲೀಧರನ చేున్నేనెల్లిణ వాJణఠి బలికిడ్చా @25cび ఆదాయి. "ನನ್ನಿಂದಲೂ ఆపా:* ನಾರಣಪ್ಪ, విద్యే, చిద్యే, ಅಂತ ಹಂಬಲಿಸುತ್ತ ನಮೂರಿನಿಂದ ಬ೦ದೆ. ಬ೦ದ ದಿವಸದಿಂದ ಈವರೆಗಿನ ಅನುಭವ ಬಹಳ ದೊಡ್ಡ ಕಥೆ. ಇವತ್ತು ಬೇಡಿ, ಇನ್ನೊಂದು ದಿವಸ ಯಾವತ್ತಾದರೂ ಹೇಳುವೆನಂತೆ. ಈಗೀಗ ನನ್ನ ತಿಳಿವಳಿಕೆ ಹೆಚ್ಚಿದೆ. చిద్యే ごCré○3) ನಾಲು fscぐび3r守さQびr.○ ಬೆಟ್ಟದಷ್ಟಿದೆ ಅನ್ನೋದು ಸ್ಪಷ್ಟವಾಗ್ಲಿದೆ. ಮುಂದೆ ನಾನು ಏನಾಗ್ರೀನೋ ಗೊತ್ತಿಲ್ಲ. ಗುಲಾಮ ಚಾಕರಿ ಮಾತ್ರ ಖಂಡಿತ ನಾನು ಮಾಡಲಾರೆ ಅನ್ನಿಸುತ್ತೆ, ಏನಿದ್ದರೂ ನನ್ನ ಕಾಲಮೇಲೆಯೇ ನಾನು ನಿಲ್ಲಬೇಕು." ತನ್ನದೇ ಪ್ರತಿಧ್ವನಿಯನ್ನು ಕೇಳುತ್ತ ಕೇಳುತ್ತ ನಾರಣಪ್ಪನ ಕಣ್ಣಗಳು ಪ್ರಕಾಶ ಮಾನವಾದುವು. ಆತನೆ೦ದ: "ನಿಮ್ಮಂಥ ಪ್ರತಿಭಾಶಾಲಿಗೇನ್ರಿ? నిచే్ము బదోురేన్నే ಹಾಗೆ 25ぐき、○○ さcr" రెలిపిన్మేనికి రావి." "ಪ್ರತಿಭಾಶಾಲಿ? ನಾನು? ಒಳ್ಳೆದು さで登○○!" “యూకే, అజ్జెన్నే తిళకే.శిశ్ళి ಸಾಮರ್ಥ್ಯವೂ ನನಗಿಲ್ಲ, ಅಂತಲೆ?" "ಸರಿಹೋಯು!" 47