ಪುಟ:ದೀಕ್ಷೆ.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

376 守さx。

  • 5ంగాడారి విను వాూడా ఆంత్రిలంూ?"

“ぬぶ) 25ぐ5。ごCJ○ చెూడ్మే." ಆ ಮಾತು ಕೇಳಿದ ಬಳಿಕ ಹೆಚ್ಚಿನ ಆಸೆಯೇ ಮುರಲೀಧರನಲ್ಲಿ ಉಳಿಯಲಿಲ್ಲ. ಕಿರಿಯ ಅಣ್ಣ ನೊಡನೆ ಕೇಳುವುದರಿಂದಂತೂ ಯಾವ ಪ್ರಯೋಜನವೂ ಇರಲಿಲ್ಲ. &రియువానా) వాJురాల్విధారానిr కేణ:éd ಉತ್ತರ ತಿಳಿದಾಗ ತಂದೆ ರೇಗಾ QびC): "ಆವತ್ತೆ ಹೇಳ್ವಿ 황 ನಾನು, ಕಾಲೇಜಿಗೆ ನೀನು ಹೋಗೋದು ఆగళ్యేచిల్లి ಅಸಹಾಯತೆಯು ಆ ಪರಿಸ್ಥಿತಿಯಲ್ಲಿ ಮುರಲೀಧರ రJులది:ువాంతాయుకెు. "ಇದು ಕಡೆಯ ಪರೀಕ್ಷೆ ಅಪ್ಪ, ಇನ್ನು ಯಾವತ್ತೂ ದುಡು ಕೇಳೋಲ್ಲ." "నాన్వేను గంటు రే ఇరిసిద్విని ఆంకే ತಿಳಕೊಂಡಾ?" "ಇನ್ನೇನಪ್ಪ ಮಾಡ್ಲಿ ನಾನು?" “ನನಗೇನು ಗೊತ್ತು?" ಬೆಂಗಳೂರಿನಲ್ಲಿ ಎಂದೂ ಕಂಬನಿ ಸುರಿಸಿರಲಿಲ್ಲ ಮುರಲೀಧರ, ಆ ಊರಲ್ಲಿ ತಲೆಯ ಮೇಲೊಂದು ಸೂರು ಇಲ್ಲದೆ ಓಡಾಡುತ್ತಿದ್ದಾಗಲೂ, ಕಣ್ಣೀರು ಮಿಡಿಯು ವುದು ಒಮ್ಮೆಯೂ ಅಗತ್ಯವೆನಿಸಿರಲಿಲ್ಲ. ಈಗ, ಹುಟ್ಟಿ ಬೆಳೆದ ಮನೆಯ ಆವರಣವೆ ಆತನನ್ನು ಅಣಕಿಸುತ್ತಿತ್ತು ತಾನು ತಾಯ್ತು ೦ದೆಯರಿದ್ದೂ ಒಡಹುಟ್ಟಿದವರಿದ್ದೂ అనాథా-నిగFతిరే-ఎంబ భావానే అచానెల్లి బ్రిరాణరి బలియులేు. రేంబని ఒత్తెరిసి ಬಂತು. ತಂದೆಯೊಡನೆ ಆತ ಮಾತು ಮುಂದುವರಿಸಲಿಲ್ಲ, ಆಗಲೇ ಕತ್ತಲಾಗಿತ್ತು. ಮನೆಯಲ್ಲಿದ್ದಾಗ ಹಿಂದೆ ಪ್ರತಿ ಸಂಜೆಯನೂ ಮಾಡುತ್ತಿದ್ದಂತೆ ಮುರಲೀಧರ ಕೈಕಾಲು ತೊಳೆದು ಬಂದ. ತನಗೆ ಪ್ರಿಯವಾಗಿದ್ದ ಒಳ ಹಜಾರದೊಂದು ಮೂಲೆಯಲ್ಲಿ ಚಾಪೆ @○ 3)○fび3. ಹಜಾರದ ನಡುವಿನಲ್ಲಿ ಛಾವಣಿಯಿಂದ ಕೆಳಕ್ಕೆ తెణగాడెత్త్మితే సినిచేు విశ్లే ಯ ಕಂದೀಲು. ಕೆಳಗೆ ಕತ್ತಲು, ಸುತ್ತಲೂ ಒಂದಿಷ್ಟು ಬೆಳಕು.. ದೀಪದ ತೊಂದರೆ ಇಲ್ಲದೆಯೆ ಮಲಗಿದಲ್ಲೆ ನಿದ್ದೆ చేణగా)వాడారు నౌఢ్యాచికె. - ಆದರೆ, ಮುರಲೀಧರನ ಸವಿಾಪದಲ್ಲೆಲ್ಲರೂ ಇರಲಿಲ್ಲ ನಿದ್ದೆ, ಮೊಣಕೈಯ ಮೇಲೆ ತಲೆ ಇರಿಸಿ ಮಲಗಿದ ಆತನನ್ನು ಕರಿಯ ಯೋಚನೆಗಳು ಕಾಡಿದುವು. ಕಂಬನಿ ಅಳುಕುತ್ತ ನಾಚುತ್ತ ಮೆಲ್ಲನೆ ಹೊರಹರಿಯಿತು. ಅಣ್ಣ oದಿರು ಮನೆಗೆ ಮರಳಿದರು, ಅವರ ಚಿಕ್ಕ ಮಕ್ಕಳು ఆక్తికై ఓడాడి ದುವು. ಹೆಂಗಸರ ಕಾಲoದುಗೆಯು ಸಪ್ಪ ళవాణ శeళ్ళి3ు ಆಗೊಮ್ಮೆ ಈಗೊಮ್ಮೆ ಮನೆಯವರೆಲ್ಲ ಒಬ್ಬಿಬ್ಬರಾಗಿ ಒಳಗೆ ಊಟಕ್ಕೆ ಕುಳಿತುಕೊಳ್ಳುತ್ತಿದ್ದ ಸದಾಯಿತು. ಹಿರಿಯಣ್ಣನ ಎರಡನೆಯ ಮಗಳು ಬಂದು ಮುರಲೀಧರನ చ్ళే వాబుకిటిéd