ಪುಟ:ದೀಕ್ಷೆ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

402 守ーズ。 "ಇಲ್ಲ, ಅಚ್ಚು ಹಾಕೋಣ, ಸಂಪಾದಕರಾದ ತಪ್ಪಿಗಾದರೂ ಒಬ್ಬೊಬ್ಬರದು బండానేJండా) ಇದ್ದರೆ వావి_ఆండాంు." ಬಾಣ ನಾಟಿತು. ಲಕ್ಷ್ಮೀಕಾಂತ きび? おo○び: “ö。3ぐ3 ಸೇರಿಸ್ಕೊಂಡಿರೋದು ನನ್ನ ಮೇಲಿನ ದಾಕ್ಷಿಣ್ಯದಿಂದ అన్ని, ఆ ಕವಿತೆಗೆ ಸ್ವಂತದ ಯೋಗ್ಯತೆ ಏನೂ ಇಲ್ಲ ಹಾಗಾದರೆ." “ಅದೆಲ್ಲ ನನಗೆ ಗೊತ್ತಿಲ್ಲ. ಆ ವಿಚಾರ ನೀವು ಆಧಾಪಕರನ್ನೆ ಕೇಳಬಾರೈ?" “ಕೇಳದೆ ಬಿಡ್ರೀನೀಂತ ಅಂದೊಂಡಿರೊ?" .ಶ್ರೀಕಂಠಯ್ಯನವರಿಗೆ ರೇಗಿತು. ಅವರು ಲಕ್ಷ್ಮೀಕಾಂತನನ್ನು ಉದ್ದೇಶಿಸಿ o ಅ೦ದರು: "ಏನಪ್ಪ ಸಮಾಚಾರ? ಏನು ವಿಶೇಷ? ವಿದ್ಯಾರ್ಥಿಯಾಗಿರೋದು ನೀನೋ - 本。ーJなぐ?” ఆక్స్ట్మెల్ల అందుచెచెనాగిరోలిల్లి లేచి లక్ష్మిరెంతే. "ನೀವು ಹೀಗೆಲ್ಲ ಫೇವರಿಟ್ ತೋರಿಸೋದು తేబ్చె, ,8סכף." "భేశివారితో అల్ల ಕಣಯ್ಯ ఖేచెరా ఆన్నె, అథావా భేశివారికిసం అన్నే. ಪಕ್ಷಪಾತ öC三 ಸ್ವಚ್ಛವಾಗಿ ಹೇಳಿದರೆ చేుత్తేవే ವಾಸಿ." "థాంశా వారా. శ్రావాగిడారి త్రిది జిణళ్స్వీణ. ఆడార్నేను? రిబెరే 3’- c.J. Q. Q 4) o ನೀವು ಈ ರೀತಿ ಮಾಡೋದು ಮಾತ್ರ ಸರಿಯಲ್ಲ." "ಏನಯ್ಯ రియో), ಸರಿ-ತಪ್ಪು ?" “ణదోు స్వాణాధిశారా వారా." ಆತ್ಮೀಯತೆಗೆ ಅವಕಾಶವಿಲ್ಲವೆಂದು ಅಧಾಪಕರು ಬೇಗನೆ ಬಹು ವಚನಕ್ಕೆ &びofごCQ: "ನಿಮ್ಮ ಕವಿತೆಗಳನ್ನೆಲ್ಲ ಅಚ್ಚು ಹಾಕಿಸ್ಬೇಕಾಗಿತ್ತೂಂತ ತಾನೆ ನೀವು ö&守。ぐびo?" ಲಜ್ಜೆಗೊಳ್ಳುವ ಅಭಾಸವೆಲ್ಲ ಲಕ್ಷ್ಮೀಕಾಂತನಿಗಿರಲಿಲ್ಲ.

  • పాలిం్చు."

"ಒಂದು ಬಿಟ್ಟ ಉಳಿದದ್ದೆಲ್ಲ ಹಾಗೇ ಇವೆ. ನೋಡೀಪ್ಪ, ಅವನ್ನೆಲ್ಲ ವಿಶ್ವ ವಿದ್ಯಾನಿಲಯದ ಪ್ರಬುದ್ಧ ಕರ್ಣಾಟಕ ಪತ್ರಿಕೆಗೆ ಕಳಿಸೋದೇ ಯೋಗ್ಯ." "ಅದಕ್ಕೆ ನಿಮ್ಮ ರೆಕಮೆಂಡ್ ಬೇಕಾಗಿಲ್ಲ ಸಾರ್." “ರೆಕಮೆಂಡ್ ಅಲ್ಲ, ರೆಕಮೆಂಡೇಷನ್. ಶಿಫಾರಸು ಅ೦ತ." లక్ష్మిరెంతే ్పురచేరి ನುಡಿದ: "ನನ್ನ ಸಂಪಾದಕ న్ళా ನಕ್ಕೆ ರಾಜಿನಾಮೆ ಕೊಡ್ರೀನಿ." “ජැෆ්ට්ෆෆ් ನಮ್ಮ ಸಂಪಾದಕ ಮಂಡಲಕ್ಕೆ Eుంబావి ನಷ್ಟವಾಗೋದೇನೊ నిన.