ಪುಟ:ನಡೆದದ್ದೇ ದಾರಿ.pdf/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೫


         ರಮಾಕಾಂತನ ಪತ್ರವಿತ್ತು.
                     "ನನ್ನನ್ನು  ಕ್ಷಮಿಸು ಶಾಂತೀ, ಇಷ್ಟೊಂದನ್ನು ತಡೆದುಕೊಳ್ಳಲು ನಾನು
            ಆಸಮರ್ಥ. ನನ್ನ  ಹೃದಯ ಒಡೆದು ಹೋಗುತ್ತಿದೆ. ನಾನು ಜೀವನದಲ್ಲಿ ಮತ್ತೊಮ್ಮೆ
            ಸೋತಿರುವೆ. ನನ್ನನ್ನು ಮರೆತುಬಿಡು, ಕ್ಷಮಿಸಿಬಿಡು."
                                                                   * * *
                       ಕೆಲಸಕ್ಕಾಗಿ ಎಂದಿನಂತೆ ಆಕೆ ಹೋದಾಗ ಒಬ್ಬಳೇ ಇದ್ದುದನ್ನು ಕಂಡು
             ಮ್ಯಾನೇಜರ್ ಹಲ್ಲು ಕಿರಿದ. ಮಧ್ಯಾಹ್ನದ ಬಿಡುವಿನಲ್ಲಿ ಆಕೆಗೆ ತಿಳಿಯಿತು.
             ರಮಾಕಾಂತ ಸಿಂಧೆ ಮೂರು ತಿಂಗಳ ಸಿಕ್ ಲೀವ್ಹ್ ಪಡೆದುಕೊಂಡು ಹೋಗಿದ್ದಾನೆ-
             ಅಂತ
                                                                   * * *