ಪುಟ:ನಿರ್ಯಾಣಮಹೋತ್ಸವ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೧; re-" - *** * ಬ ದಲ್ಲಿ ಕುಳಿ (ು, ತನ್ನ ಗ.ರ್ಗ ರಾಯಮೂನ ವ್ಯಾಪಾರವನ್ನು ಬಹು ಗಾಂಭೀ ರ್ಯದಿಂದ ಮಡಿ ಎತ್ತ ಎತೆ ಸೆಟೆ ಸುತ್ತಿರುತ್ತದೆ ! ಇದರ ಅನುಕರಣವನ್ನು ಶಿಷ್ಯರಾದ ನಾವೂ, ನಮ್ಮ ಪರಿವಾರವೂ ಮೂಡುತ್ತಿರುವೆವು; ಆದರೆ ಜಿಗ ಪ್ರಸಿದ್ದ ನ, ಕ ರ್ಶಮಕರ್ತುಮನ್ಯಥಾರ್ಕಮ ಸಮರ್ಥನ ಆದ ಶ್ರೀ ಶೇ ಪಾ ಚಲ ಸದ್ದು ರೂತ್ತಮನ ಮಕ್ಕಳಾದ ಶ್ರೀ ಚಿದಂಬರಮ ರ್ತಿಗಳಾ, ಅವರ ಹಂಡಿ ರು ಮಕ್ಕಳೂ ತೀರ ಸಾಮಾನ್ಯ ಜನರ೦ತೆ, ಹತವ.೦ದಿದೆ.೧ಳಗೆ ತಾವೊಬ್ಬರು ಹನ್ನೊಂದನೆಯವರಾಗಿ ಶಿಷ್ಯಮಂಡಲಿಯ ದೊರೆನೆ ಡುತ್ತ ಕಾಲಕಳೆಯುತ್ತ ಬಂದಿರುವರು, ಶ್ರೀಗುರುಗಳ ಸಾಧುಗಳು, ಅವರು ಕೇಳುವ ಹಾಗಿಲ್ಲ: ಶ್ರೀಗುರು ಪುತ್ರರಾದ ಮರ್ತಿಗಳು ತಂದೆಯ ಹೆಜ್ಜೆ ಯಲ್ಲಿ ಹೆಜ್ಜೆ ಇಡವವರು; ಅವರೂ ಕೇಳು ಹಾಗಿಲ್ಲ. ಅ೦ದ ಬಳಿಕ ಶ್ರೀ ಗುರುಗಳ ಕ ಟುಂಬದವರಿಗೆ ಅಭಿಮಾನವು ಎಲ್ಲಿ ಂದ ಬರಬೇಕು ? ನಮ್ಮ ಪೂಜ್ಯ ಗುರ.ಪುತ್ರ ಶ್ರೀ ಚಿದ೦ ಬರವ.ರ್ತಿಗಳೂ, ಅವರ ಸಬ್ಸೈಲ ಕುಟು೦ಬದವರ ಪ್ರತಿಷ್ಠೆಯನ್ನು ಸೇರದವರ ; ಆದ್ದರಿಂದ ಜನರಿಗೆ ಇವರು ಸಾಧುಗಳ ಮಕ್ಕಳು, ಇವರು ಸೆಸೆಖ, ಎಂ ಒಡೆ, ಗೊತ್ತಾಗುವದು ಬಹಳ ಕಷ್ಟ, ಆನಂದವನಕ್ಕೆ ಬಂದವರು ಮಂದಿಯನ್ನು ಕೇಳಿ ತಿಳಕೊಳ್ಳಬೇಕಾಗುವದು. ಮೂರ್ತಿಗಳ ಕಟುಂಬದವರಿಗೆ ಎಸೆದಿವಸ ಮಲಗಲೆ ಕೈ '೦ತ್ರಸ್ಥಳವಿದ್ದಿಲ್ಲ? ಈಗ ೨-೩ ವರ್ಷಗಳ ಹಿಂದೆ ಶಿಷ್ಯರೆನಿ ಸುವ ನಾರ ನಾಚಿ ವರ್ತಿಗಳಿಗಾಗಿ ಹೊರ ಗಎಲ್ಲಿ ಯೋ ಒತ್ತಟ್ಟಿಗೆ 5೦ದು ಕೋಣೆ ಯನ್ನು ಮಾಡಿ ಕೆ ಇಟ್ಟಿರುವೆವು ಶಿಷ್ಯರು ಕೊಟ್ಟ ದೋತರಗಳನ್ನು ಮ೧ ರ್ತಿ ಗಳು ಉಡವರ.-ಹಾರವರು, ಕೆಟ್ಟ ಅಂಗಿ ಟೆಪ್ಪಿಗೆಗಳನ್ನು ತೆಡವರು, ಹಾಕುವರ, ಮೂರ್ತಿಗಳಿಗೆ ಹತ್ತು ಮಂದಿಯೊಳಗೆ ೨ನೆಯ ಪಟ್ಟೆಯಲ್ಲಿ ಎರಡು ಹೊತ್ತು ಉಂಡ ಊಟ, ಕುಡಿದ ನೀರು, ಯಾರಾದ ರಾ ತಿಳಿದು ಏನಾದ (ಾ ಕಾಟ್ಕರೆ ಕೊಡಬೇಕು, ವಸರ್ತಿಗಳಿಗೆ ಒಬ್ಬ ರನ್ನು ಕೇಳಿ ಗೊತ್ತಿಲ್ಲ. ಹತ್ತಿರ ಒಂದು ಕೈ ಇಟ್ಟು ಮಾತ್ತಿಲ್ಲ. ಹೆಂಡತಿಯೊಡನೆ ಮಂದಿಯ ಮು೦ದೆ ತಂಡಿ ಗೊತ್ತಿಲ್ಲ. ಒ೦ದೊ೦ದು ದಿನ ಚೀಲ- ಚ ಪಡಿಯ ಮೇಲೆ ಮಲಗಿದ್ದರೆ ಅಲ್ಲಿ ಯೇ ಬೆಳಗಾದ ಲಾ ಆಗುವದು. 11ಿಕ ದಾಳಗವರವರ ತರದೆ ನಡೆವವ: ಜಾಣ'” ಎಂಬತೆ, ಯಾರು ಹ್ಯಾಗೆ ವ ತಾಡವರೆ ಹಾಗೆ ಅವರೆ ಡನೆ ಮಾತಾಡಿ ಒಪ್ಪಿಬಿಡುವದೇ ಮೂರ್ತಿಗಳ ಬೇಧವು , ಅಗ್ರಹಾರದೊಳ ಗಿನ ದುರಭಿಮಾನದ ಶಿಷ್ಯರು ಒಬ್ಬರಿಗೊಬ್ಬರ, ಬಡಿದಾಡುತ್ತಿರಲು, ಯಾರಿಗೆ ಏನಾ ಹೇಳದೆ, ಯಾರ ಸ್ತುತಿನಿಂದೆಗಳನ್ನೂ ಮೂಡದೆ, ಗಾಂಭೀರ್ಯದಿಂದ ನೋ