ಪುಟ:ನಿರ್ಯಾಣಮಹೋತ್ಸವ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಸಬ್ಬೋಧ ಚಂದ್ರಿಕ. ಆದಾಯದ ೨೭-.. - ಹೇಳುವಳು, ಹೀಗೆ ನಡೆಯಬೇಕಾದರೆ, ಆನಂದವನದಲ್ಲಿ ಕಾಲವಹಿಮೆಯಿಂದ ಸ್ವಾಭಾವಿಕವಾಗಿ ಸೇರಿಕೊಂಡಿದ್ದ ದೋಷಗಳು ತೊಳೆದು ಹೋಗಬೇಕೆಂತಲೂ, ಆಕೆಯು ಸ್ಪಷ್ಟ ವಾಗಿ ಪ್ರತಿಪಾದಿಸುವಳು 1 ಸದ್ಯಕ್ಕೆ ಅದೂರದೃಷ್ಟಿ ಯವರ ಮತ ದಂತೆ ಅನಂದವನದ ಸ್ಥಿತಿಯು-3araayaಣೆಗೆ ಇrror far #=t " ಎ೦ಬ ಉಕ್ತಿಯನ್ನು ಹೋಲುತ್ತಿದ್ದರೂ, ಶ್ರೀ ಸದಾ ರ.ವಿನ ಕೃಪೆಯಿಂದ ಅಲ್ಪಾವಕಾಶದಲ್ಲಿ ಅಬಲೆಯರ ಸ್ಥಳವನ್ನು ಸಬಲರೂ, ಬಾಲರಾಜನ ಸ್ಥಳವನ್ನು ಪ್ರಜಾಹಿದಕ್ಷನಿಸ್ಸಹರಾಜಿನ, ನಿರಕ್ಷರಮಂತ್ರಿಗಳ ಸ್ಥಳವನ್ನು ಸಾಕ್ಷರಮಂತ್ರಿ ಗಳ ವ್ಯಾಪಿಸಿದ್ದು ಲೋಕದ ಅನುಭವಕ್ಕೆ ಬರಬಹುದು, ಇಷ್ಟೆ ಅಲ್ಲ, ಅತ್ಯಂತ ನಿಸ್ಪೃಹತೆಯಿ೦ದಲ, ನೈಷ್ಣುರ್ಯದಿಂದಲ ಕೆಂಡತಿಯ ಪೆಟ್ಟನ್ನು ಹಾಕಿ, ಎಲ್ಲರನ್ನೂ ಪರೀಕ್ಷೆ ಸಲಿಕ್ಕೆ ಚಂದ್ರಿಕೆಯ ರೂಪದಿಂದ ಅವ್ವನವರು ಅವಕರಿ ಸಿರುವರೆಂಬದನ್ನಾ ದರೂ ಲೋಕವ ಮನಗಾಣಬಹದು | ಗುರುಪುತ್ರಿಯಾದ ಚಂದ್ರಿಕೆಯ ಸತ್ವವನ್ನು ಪರೀಕ್ಷಿಸ.ವಾ, ಕ್ರಮಕ್ರಮವಾಗಿ ಇಡಿಯ ಆನಂದವನ ವೇ ಹ ವೀರ್ಯ ವಾದಂತೆ ಆಗಲು, ಕಡೆಗೆ ಶ್ರೀ ಗ ರುವೇ ಚಂದ್ರಿಕೆಗೆ ತನ್ನ ಉಗ್ರ ಸ್ವರಪವನ್ನು ಐದು ಸಾರೆ ತೋರಿಸಿ, ಬೆದರಿಸಿ ಸತ್ಯವನ್ನು ಪರೀಕ್ಷಿಸಿನೋಡಿದನು; ಆದರೆ ಗುರುಸತ್ಯದಿಂದ ಸ್ಪಿರಳಾಗಿದ್ದ ಚಂದ್ರಿಕೆಯು, ಸತ್ಯಕ್ಕೆ ಸಾವಿಲ್ಲೆಂದು ನಂಬಿ, ಶ್ರೀ ಗುರುವಿನ ಬೆದರಿಕೆಗೆ ಬೆದರದೆಯಿರಲು, ಕಡೆಯ ಸಾರೆ ಶ್ರೀ ಗುರುವು ನೆರೆದ ಜನರವಂದ ಆಕೆಯ ತೇಜಸ್ಸನ್ನು ಪ್ರಕಟಿಸಿ, 14 ಚಂದ್ರಿಕೆಯು ಯೋಗ್ಯವಾದದ್ದನ್ನು ಪ್ರತಿಪಾದಿಸಲಿಕ್ಕೆ ತನ್ನ ಮಂದೆಯ ಹೆದರುವದಿಲ್ಲೆ "೦ ಬದರ ಅನುಭವವನ್ನು ಆನಂದ ವನಸ್ಥರಿಗೆ ಮಾಡಿಕೊಟ್ಟು , ಕಟ್ಟ ಕಡೆಗೆ ಚಂದ್ರಿಕೆಯನ್ನು ಕುರಿತು ವಾತ್ಸಲ್ಯ ದಿಂದ*ಅಮ್ಮಾ, ಬೆದರಿದೆಯೇನು? ಬೆದರಬೇಡ, ಬೆದರಬೇಡ , ಸ್ವಾಮಿಯವಿ ನಿನ್ನನ್ನು ಮರ್ತಿ ಯಾಗಮಾಡಬೇಕೆಂದು ಮಾಡಿರುವನು , ಆತನು ತಾಯಿ'ಯು , ನಿನ್ನ ನ್ನು ನೋಡುವನು ; ನೀನು ಮಾತ್ರ ಆತನನ್ನು ನೋಡಲೆಲ್ಲೆ | ಆತನು ನಿನ್ನ ಹೃದಯಸ್ಸ ನಾದಾನು, ನಿನಗೆ ಅನುಗ್ರಹಮಾಡ್ಯಾನು ಯಾಕೆ, ಸಂತೋಷವಷ್ಟೆ ? ಎಂದು ಕಂಪಿತಸ್ವರದಿಂದ ಕೇಳಲು, ಚಂದ್ರಿಕೆಯು-ಸಂತೋಷವು, ಚಂದ್ರಿಕೆಯು ಸ್ವಾ ವಿಯ ಬಳಿಯಲ್ಲಿ ಬಂದು ಆ ಸಂತುಷ್ಟಳಾಗಿ ಎಂದೂ ಹೋಗಿರುವದಿಲ್ಲ, ಎಂದು ಹೇಳಿದಳು! ಪ್ರಿ ಖವಾಚಕರೇ, ಹೇಳತಕ್ಕ ತಾತ್ಪರ್ಯವಿಷ್ಟೇ, ಹಿಂದಕ್ಕೆ ಅವ್ವ ನವರು ಶ್ರೇಯಸ್ಕರವಾಗಿ ನಡಕೊಂಡು, ಶ್ರೀ ಸದ್ದು ರುವಿನ ಲೋಕಕಲ್ಯಾಣ ದಕಾರ್ಯಕ್ಕೆ ಸಹಾಯ ಮಾಡಿದಂತೆ, ಈಗ ಚಂದ್ರಿಕೆಯ ಶ್ರೇಯಸ್ಕರವಾಗಿ ನಡ