ಪುಟ:ನಿರ್ಯಾಣಮಹೋತ್ಸವ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ಸವ. ೧೨ ಕೊಂಡು, ಶ್ರೀ ಚಿದಂಬರಮೂರ್ತಿಗಳವರ ಲೋಕಕಲ್ಯಾಣದ ಕಾರ್ಯಕ್ಕೆ ಸಹಾ ಯಮಾಡುವಳು, ಈ ಗುರುಪುತ್ರ-ಪತಿಯರ ಕಾಲದಲ್ಲಿ ಆನಂದವನದ ಸಂಸ್ಥೆ ಗಳು ಭರಣದ ನಡೆಯುವದನು ನೋಡಿ ಆನಂದಪಡಲಿಕ್ಕೆ, ನಿಮ್ಮೆಲ್ಲರಿಗೆ ಶ್ರೀ ಸದ್ದು ರುವು ದೀರ್ಘಾಯುಷ್ಯವನ್ನು ಕೊಡಲಿ || - ಶ್ರೀ ಗುರುಪ್ರೇರಣೆಯಿಂದ ಆನಂದವನದಲ್ಲಿ ಅತಿಥಿಸೇವೆ, ವೈದಿಕವಿದ್ಯಾದಾನ ಎಂಬ ಎರಡು ಸತ್ಕಾರ್ಯಗಳು ನಡೆದಿರುವವೆಂಬದನ್ನು ವಾಚಕರಿಗೆ ಬರೆದು ತಿಳಿಸ ಲವಶ್ಯವಿಲ್ಲ, ಆ ಎರಡು ಸತ್ಕಾರ್ಯಗಳು ಈವೊತ್ತಿನವರೆಗೆ ಕೆಲವಂಶದಿಂದ ಬೇರೆ ಬೇರೆಯಾಗಿ ನಡೆಯುತ್ತ ಬಂದಿರುವದರಿಂದ, ಅವನ್ನು ಕುರಿತು ಆನಂದವನದ ಸಂಸ್ಥೆಗಳು ಎಂದು ಬಹುವಚನವನ್ನು ಪ್ರಯೋಗಿಸಬೇಕಾಯಿತು, ಇವೆರಡು ಸಂಸ್ಥೆಗಳು ಸರ್ವಾ೦ಶದಿಂದ, ಒಂದಾಗಿ ಅಂದರೆ ಪರಸ್ಪರ ಸಾಯುಜ್ಯತೆಯನ್ನು ಹೊಂದಿ ಶ್ರೀ ಶೇಷಾಚಲಸದು ರವಿನ ಮನದಯವು ಪೂರ್ಣ ವಾದ ದಿನವೇ ಸುದಿನವೆಂದು ತಿಳಿಯತಕ್ಕದ್ದು , ಇನ್ನು ಮುಂದೆ ಆನಂದವನಸ್ಥರಾ, ಚಂದ್ರಿಕ ಯ ಕಾಡಿ ಶ್ರೀ ಚಿದೆ: ಬರವರ್ತಿಗಳ ಕೃಪಾಛತ್ರದ ಆಶ್ರಯದಿಂದ ಮಾಡತಕ್ಕ ಮಹತ್ವದ ಕೆಲಸವೆಂದರೆ, ಈ ಉಭ ಸು ಸಂಸ್ಥೆಗಳ ಏಕೀಕರಣವೇ ಆಗಿರುವದು. ಇಬ್ಬರ ಹೃದಯಗಳ ಐಕ್ಯವಾಗುವಾಗ ಅವರ ಹೃದಯಗಳೆಳಗಿನ ದೋಷಗಳ ನ್ನು ತೆಗೆದುಹಾಕಿ, ಆ ಹೃದಯಗಳನ್ನು ಪರಿಶಧರ್ಮಪೂರ್ಣ ವಾಗಿ ಮಾಡುವದು ಅವಶ್ಯವಾಗಿರುವಂತೆ, ಆನಂದವನದ ಎರಡೂ ಸಂಸ್ಥೆಗಳ ಎಕೀಕರಣ ಮಾಡು ವಾಗ, ಅವುಗಳಲ್ಲಿ ಯ ದೋಷಗಳನ್ನು ತೆಗೆದು, ಅವೆರಡರಲ್ಲಿ ಯು ಪವಿತ್ರಧರ್ಮದ ಪ್ರಸಾರವಾಗುವಂತೆ ಮಾಡುವದು ಅವಶ್ಯವಾಗಿರುತ್ತದೆ, ಹೀಗೆ ಮಾಡುವಾಗ ಚಂದ್ರಿಕೆಯು ಮರುಮಾತುಗಳ ವಿಚಾರವನ್ನು ಮಾಡಬೇಕಾಗುವದು , ಆ ಮಾತುಗಳು ಯಶವವೆಂದರೆ-೧ ಎರಡಾ ಸಂಸ್ಥೆಗಳೆಳಗಿನ ಜನರ ವಿಚಾರಗಳ ಪಡಿಕಟ್ಟು , ೨ ಆ ಸಂಸ್ಥೆಗಳ ಜನರ ಆಚರಣೆಯಲ್ಲಿ ತೋರುವ ವಿಷಮತೆ ೩ ಆವೆರಡೂ ಸಂಸ್ಥೆಗಳು ಒಂದಾಗುವ ಉಪಾಯ, ಈ ವರೆಗೆ ಈ ವಾರು ಮಾತು ಗಳ ವಿಚಾರವನ್ನು ಮಾಡದೆ, ಹುಂಬತನದದಿಂದ ಈ ಎರಡೂ ಸಂಸ್ಥೆಗಳನ್ನು ಒಂದು ಮಾಡಬೇಕೆಂಬ ಹಂಬಲಕ್ಕೆ ಬಿದ್ದು, ಈ ಎರಡೂ ಸಂಸ್ಥೆಗಳೊಳಗಿನ ಜನರು “ಮಂದಿಗೆ ಜಗಳಾಡವಹಾಗೆ ತೋರಿದರು ಇನ್ನು ಮೇಲೆ ಆನಂದವನದ ಎರಡೂ ಸಂಸ್ಥೆಯವರು “ ಇTergf gard " ಎಂಬ ಹಿತವಚನದಂತ, ಎಂಟು ವರ್ಷದ ಹುಡುಗೆಯಾದ ಗುರುಪುತ್ರಿಯೆನಿಸುವ ಚಂದ್ರಿಕೆಯ ಕೈಯಿಂದ ಕಿವಿಹಿಂಡಿಸಿ