ಪುಟ:ನಿರ್ಯಾಣಮಹೋತ್ಸವ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ&d ಸದ್ರೋಧ ಚಂದ್ರಿಕೆ. ...:ರ್= : ರೆಂತಲೂ, ತಾವು ಕೈ ಕಾಗದವರಾಗಿರಲು , ಕರ್ತೃ ಶಕ್ತಿಯಿಂದ ಮುಂದಕ್ಕೆ ಬ೦ ದವರನ್ನು ಶ್ರೇಷ್ಠ ತ್ಯಾ ಕಾಂಕ್ಷಿಗಳೆ೦ತಲಣ .ರಿಕೊಂಡು, ಯೋಗ್ಯ ಜನರ ಯೋ ಗ್ಯತೆಯನ್ನು ಕಡಿಮೆಮಾಡಿ, ಅವರು ಲೋಕತಿರಸ್ಕೃತರಾಗುವಂತೆ ಯತ್ನಿ ಸುವರು. ಇವರ ಪಾಲಿಗೆ ಆನಂದವನ ವೇ ಲೋಕ ವಾಗಿರುವದು, ಮುಖ್ಯಮ ಕು, ಈ ಸಂ ಸ್ಪೆಯೊಳಗಿನವರಲ್ಲಿ ಅಯೋಗ್ಯರಾದವರ ಆಲಸ್ಯ, ನಿರುದ್ಯೋಗ, ಅಯೋಗ್ಯನ ಡತೆ, ಸ್ವ ತ ಂದ ವೃತ್ತಿ, ಪರಪೀಡೆ ಮೊಟೆಲಾದವುಗಳನ್ನು ಯಾರಾದರೂ ಬೈಲಿಗೆ ಹಾಕಿದರೆ, ಅವರ ಮೇಲೆ ಈ ಜನರೆ ಒಂದಿಲ್ಲೊಂದು ಬೆ.೧ಧವಚನಗಳ ಅಸ್ತ್ರ ಪ್ರಯೋ ಗವು ಆಯಿತೆಂದು ತಿಳಿಯಬೇಕು , ಈ ಮ.ಢಂಗೆ, ನಾವು ಪಗಾರತಕೊಳ್ಳದೆ ಗುರುಸೇವೆಮೂಡುವ ನಿಸ್ಸಹಿಗಳೆ೦ಬ ಹೆಮ್ಮೆಯು ಬಹಳ, ಇವರಲ್ಲಿ ಬಹು ಜನ ರಿಗೆ ಪ್ರಾಮಾಣಿಕತನದ, ಹಾಗು ಸತತೋದ್ಯೋಗದ ಮಹತ್ವವು ಗೊತ್ತಿಲ್ಲ, ಕಲ ವರಿಗೆ ಬರಬರುತ್ತ ಗೊತ್ತಾಗದ ಹಾಗಾಗಿದೆ, ಕೆಲಸವೂಡಲಿ-ಬಿಡಲಿ, ಅಂದದ್ದು ಅನಿಸಿಕೊಂಡು, ಹಾಕಿದ್ದು ತಿಂದುಕೊಂಡು, ಎಗ್ಗಿಲ್ಲದೆ ಇರುವವರನ್ನು ಇವರು ಶಾಂತಗಣದವರೆಂದು ಶ್ಲಾಘಿಸುವರು ; ತನ್ನ ಯೋಗ್ಯತೆಯೆ. ತನಗೆ ಗೊತ್ತಿಲ್ಲದ ಹೇಡಿ ಮನುಷ್ಯನು, ಕಡಿದಷ್ಟು ತರಿಸಿಕೊಳ್ಳುವಾಗ ಅವನಿಗೆ ಸಿಟ್ಟಿಗೇಳುವ ಪ್ರಸಂ ಗಗಳೇ ಬಾರದಿರಲು, ಆ ಸುಮ್ಮನಿರುವವನನ್ನು ಇವರು ಅಕಧನೆಂದು ಹೊಗಳು ವರು ; ಅಗ್ರಹಾರದ ಊಟದ ಗಂಟೆಯಾದ ಕೂಡಲೆ, ಎಲೆಯ ಮೇಲೆ ಕುಳಿತವು. ರಿಗೆ, ಅವರು ಅತಿಥಿಗಳಿರಲಿ- ಅಶನಾರ್ಥಿಗಳಿರಲಿ, ಭಕ್ತಿಯಿ೦ದ, ಅಥವಾ ಭ್ರಾಂತಿ ಯಿ೦ದ , ಅಥವಾ ಡಾಂಭಿಕತನದಿಂದ ಕೈ ಮುಗಿದು ಊಟಕ್ಕೆ ಹಾಕಿದರೆ, ಆವನ ಭ೧ ತಣಿಯೆಯುಳ್ಳವನಾದನು ಇಂಥ ವಿಲಕ್ಷಣ ಸಂಗತಿಗಳು ಬಹಳ ಇ. ರುವವು, ಆದರೆ ಈ ಸಂಸ್ಥೆಯಲ್ಲಿ ಯೋಗ್ಯ ಜನರಿಲ್ಲೆಂದು ಮೂತ್ರ ವಾಚಕರು ತಿಳಿಯಬಾರದು, ಹಾಗಾಗಿದ್ದರೆ ಸಂಸ್ಥೆಯ ಇಷ್ಟು ಊರ್ಜಿತಸ್ಥಿತಿಗೆ ಬರದೆ ನಾವಶೇಷಗಾಗುತ್ತಿತ್ತು. ಸದ್ಯಕ್ಕೆ ಕಾಲವು ಹಿಮೆ.:೦ದ ಸಂಸ್ಥೆಯು ಸಾವ್ರ ನ್ಯ ಸ್ವ ರ', ಪವು ಹೀಗಾಗುತ್ತ ನಡೆದಿರುತ್ತದೆಂದು ಚಂದ್ರಿಕೆಯು ಹೇಳುವಳೆಂದು ವಾ ಚಕರು ತಿಳಿಯತಕ್ಕದ್ದು , ಈ ಬೋಧವಚನಗಳ ಸಂಬಂಧದಿಂದ ಎರಡನೆಯ ಸಂಸ್ಥೆಯವರ ಬಣತಿ ಯೇ ಬೇರೆಯಾಗಿರುವದು, ಅವರು ತಮ್ಮ ಜನರನ್ನು ಕೆಲಸ ಬಿಡಿಸಿ ಬೋಧಿಸದೆ ಅವರ ಕೆಲಸದಲ್ಲಾದ ತಪ್ಪುಗಳನ್ನು ತಿದ್ದುವದಕ್ಕಾಗಿ ಅವರಿಗೆ ತಕ್ಕ ಬೋಧಮಾಡು ವದು, ಶಾಂತನಾಗು, ಆಕ್ರೋಧನಾಗು, ಭಾ ರ್ತಯೆಯುಳ್ಳವನಾಗು, ಮೋಹವನ್ನು