ಪುಟ:ನಿರ್ಯಾಣಮಹೋತ್ಸವ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ws ಸಬ್ಬೋಧ ಚಂದ್ರಿಕೆ. ಬರುವಂತೆ ಕಟ್ಟು ಮಾಡತಕ್ಕದ್ದು, ಪ್ರತಿ ಒಬ್ಬ ಆನಂದವನದ ಕುಟಿ.೦ಬದವನು ತನ್ನ ಕುಟುಂಬವು ವ್ಯವಸ್ತಿ ಶವೂ, ಪರೋಪಕಾರಕವವೂ ಆಗುವಂತೆ ಯುತ್ತಿ ಸಬೇಕು. - ಇನ್ನು, ಆನಂದವನದ ಸಂಸ್ಥೆಯನ್ನು ನಡಿಸಲಿಕ್ಕೆ ಬೇಕಾಗುವ ಧನ ಸಂಗ್ರಹ ಮಾಡುವ ಉಪಾಯಗಳನ್ನು ಕುರಿತು ಯೋಚಿ ಸುವಶಿ, ಆನಂದವನದ ಎರಡು ಸಂ ಸ್ಥೆಗಳಲ್ಲಿ, ಮೊದಲನೆಯದರೊಳಗಿನವರು ಧನ ಸಂಗ್ರಹದ ಕೇವಲ ಸಾಧನವು ಭಿ. ಕ್ಷಯಂದು ತಿಳಿದಿರುವರು. ಎರಡನೆಯ ಸಂಸ್ಥೆಯೆಳಗಿನವರು ಭಾ ಪಾಸೇವಾರೂಪ ಉದ್ಯೋಗವು ಮುಖ್ಯ ಸಾಧನವೆಂತಲೂ ಭಿಕ್ಷೆ ಖು ಗೌಣ ಸಾಧನವೆ೦ತಲೂ ತಿಳಿದಿರು ವರು.ಇವೆರಡರ ಹೊರತು, ವರ್ಷಾಶನ ಪದ್ಧತಿಯನ್ನಾದರೂ ಆ ಎರಡನೆಯ ಸಂಸ್ಥೆ ಯವರುಹಾಕತೊಡಗಿ ರುವರು. ಸದ್ಯಕ್ಕೆ ಎರಡ೧ಸ೦ಸ್ಥೆಗಳುಒಂದಾಗಬೇಕಾಗಿರಲು, ಆನಂದವನ ಸೃರು ಪುಸ್ತಕವೂ ರಾಟ, ಭಿಕ್ಷೆ, ವರ್ಮಾ ಶನ ಈ ಮರು ಉಪಾಯಗ ಳನ್ನು ಕೈ ಕಂಡು, ಯಾರಯಾರಲ್ಲಿ ಯಾವ ಯಾವ ಉಪಾಯಗಳು ನಡೆಯು ದವೋ, ಅವವುಗಳಿಂದ ಧನಸಂಗ್ರಹವೂಡಬೇಕು, ಧನಸಂಗ್ರಹವಾದದಾನದಿಂದ ಪಾಠಶಾಲೆಯನ್ನು ಊರ್ಜಿತಸ್ಥಿತಿಗೆ ಒಯ್ಯುವ ಉದ್ದೇಶವಿರುವದರಿಂದ, ಹಲವು ಉಪಾಯಗಳಿಂದ ಆನಂದವನದವರು ಪ್ರಾಮಣಿ ಕರಾಗಿ ಧನ ಸಂಚಯ ಮಡತ ಕದ್ದು. ಧನಕೂಡಿಸಹೋದವರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು. ೧ ಯಾವ ಬಾಬಿನಿಂದಲೇ ಆಗಲಿ, ಧನ ಸಂಗ್ರಹಮಾಡಹೋದವರ ಬಳಿಯಲ್ಲಿ ಶ್ರೀ ಚಿದಂಬರಮೂರ್ತಿಗಳ ಸಹಿಯ, ಹಾಗು ಅವರ ಹೆಸರಿನ ಮುದ್ರೆಯ ಅಧಿಕಾ ರಪತ್ರವಿರಬೇಕು. - ೨ ಹತ್ತು ಜನರಂತೆ ಸಂಭಾವಿಕವಾದ ಸಭ್ಯ ತನದ ಉಡುಗೆ-ತೊಡಿಗೆರ ಳಿಂದ ಸಂಚಾರಕ್ಕೆ ಹೋಗತಕ್ಕದ್ದಲ್ಲದೆ ವೇಷಧಾರಿಗಳಾಗಿ ಹೋಗತಕ್ಕದ್ದಲ್ಲ. ಈ ನಿಯಮಕ್ಕೆ ಅಗ್ರಹಾರದ ಹಳೆಯ ಸೇವಕಜನರು ಅಪವಾದವಾಗಿರಬಹುದು. * * ಸಂಸ್ಥೆಯ ನಿಜವಾದ ಸಂಗತಿಯನ್ನು ತಿಳಿಸಿ ತಮಗೆ ಅನುಭವಕ್ಕೆ ಬಂದ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಬಹುದಲ್ಲದೆ, ತಮ್ಮ ಯೋಗ್ಯತೆಯಿಲ್ಲದೆ ಕಲಿಕೆಯ ಮಾತುಗಳಿಂದ ಜನರನ್ನು ಬಾಧಿಸುವ ಗೊಡವಿಗೆ ಹೋಗಬಾರದು. ೪ ಭಿಕ್ಷೆ, ವರ್ಷಾಶನ, ಬುಕ್‌ವಿಕ್ಕಿ ಇವುಗಳ ಬಗ್ಗೆ ಆನಂದವನದ ಮೊಹರಿನ ಪಾವತಿಗಳ ಮೇಲೆ ತಮ್ಮ ಸಹಿಮಡಿ ಪಾವತಿ ಕೊಡಬೇಕು. ೫ ಸಂಚರಕ್ಕೆ ಹೋದವರು ತಮ್ಮ ವಾಸಕ್ಕೆ ಗುಡಿ-ಗುಂಡಾರಗಳು