ಪುಟ:ನಿರ್ಯಾಣಮಹೋತ್ಸವ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ

ದುಷ್ಟ ರೋಗಕ್ಕೆ ದೇಹವು ಬಲಿಯಾದದಾ ಚಿಂತೆಯಿಲ್ಲ, ಹಾದಿ ತಪ್ಪಿ ನಡೆಯುವ ಜನರನ್ನು ಹಾದಿಗೆ ಹಚ್ಚಿಯೇ ತೀರುವೆನೆ೦ದು ಹೆಣಗುವ ಸದ್ದು ರುವಿನ ಕಾರುಣಿ ಕತೆಯನ್ನು ಎಂದು ವರ್ಣಿಸೋಣ! ಇಲ್ಲಿ ವಾಚಕರಿಗೆ ಒಂದು ವಖತಿನ ಶಂಕೆ ಯು ಬರುವಹಾಗಿದೆ, ಶ್ರೀ ಶೇಷಾಚಲ ಸದ್ದು ರುಗಳು ಮಹಾಸಮರ್ಥರಿದ್ದ ಬಳಿಕ ಲೋಕೋದ್ವಾರದ ಕಾಂಕ್ಷೆಯಿಂದಾಗಲಿ, ಜನರ ಪ್ರಾರ್ಥನೆಯಿಂದಾಗಲಿ ತಮ್ಮ ದೇಹವನ್ನು ಮತ್ತೆ ನಾಲ್ಕು ಒಪ್ಪತ್ತು ಇಟ್ಟು ಕೊಳ್ಳು ವದಕ್ಕಾಗಿ ಬೇನೆಯನ್ನು ಕೆಲದಿನಗಳ ಮಟ್ಟಿಗಾದರೂ ತಮ್ಮ ದೇಹವ ಅಕ್ಷಮಿಸದಂತೆ ಯಾಕೆ ತಡೆದು ನಿಲ್ಲಿ ಸ ಲಿಲ್ಲೆ ೦ಬ ಶಂಕೆಯಿಂದ ಅವರು ಪ್ರಶ್ನೆ ಮೂಡಿದ ದ೧ ಮಾಡಬಹುದುಆದರೆ ಅವರ ಪ್ರಶ್ನೆ ವನ್ನು ಅಯೋಗ್ಯವೆಂದು ತಿರಸ್ಕರಿಸಲಾಗುವದಿಲ್ಲ. ಶ್ರೀ ಶೇಷಾಚಲಸದು ರುಗಳು ತಮಗೆ ಶರಣು ಬಂದವರ ಕುಷ್ಟ ರೋಗ, ಉದರರೋಗ, ಕ್ಷಯರೋಗ ಮೊದಲಾದ ಮಹಾ ಮಹಾ ರೋಗಗಳ ದೂರಮಾಡಿರುವದನ್ನು ನೆನಿಸಿದರೆ, ಅವರಿಗೆ ತವ ರೋಗವನ್ನು ಕೆಲದಿನಗಳ ಮಟ್ಟಿಗಾದರಾ ತಡೆದು ನಿಲ್ಲಿ ಸುವದು ಅಸಾಧ್ಯವಿದ್ದಿ ೮ಂದು ಹೇಳಬೇಕಾಗುತ್ತದೆ; ಆದರೆ ಧರ್ಮ ಮರ್ತಿಯ-ಧರ್ಮಾಧೀನನ ಆದ ಸದು ರುವು ತಾನಾಗಿ ಸಿದ್ಧವಾಗಿ ಸಕಾಲಕ್ಕೆ ಬಂದಿದ್ದ ಕರ್ಮವಿಪಾಕವನ್ನು ತಡೆ ದಿದ್ದರೆ ವೈಷಮ್ಮದೊGಷಕ್ಕೆ ಗುರಿಯಾಗುತ್ತಿದ್ದನು ; ಅಂದ ಬಳಿಕ ಮಹಾಜ್ಞಾನಿ ಯಾದ ಆತನು ಹಾಗೆ ಮಾಡಿ ತನ್ನ ಧರ್ವಕ್ಕೆ ವ್ಯತ್ಯಯವನ್ನು ಯಾಕೆ ತಂದುಕೊ೦ ಡಾನು ? ಆ ಸಾಧಶ್ರೇಷ್ಠನು ತನ್ನ ಸಾಧುಧರ್ಮಕ್ಕೆ ಬಾಧೆ ತರಲಿಚ್ಚಿಸದೆ, ಸಕಾಲ ದಲ್ಲಿ ಅತಿಥಿಯಾಗಿ ಬಂದರೋಗಕ್ಕೆ ದೇಹವನ್ನು ತಾನಾಗಿ ಸಂತೋಷದಿಂದ ಇಡು ಮಾಡಿದನು! ಶ್ರೀ ಶೇಷಾಚಲಸದ್ದು ರುವು ಸಕಲ ಚರಾಚರಾತ್ಮಕ ಜಗ ತು ಈಶ್ವರ ಸ್ವರೂಪವೆಂದು ಭಾವಿಸಿದಂತೆ, ರೋಗವನ ದರ ಈಶ್ವರಸ್ವ ರೂಪವೆಂತಲೇ ಭಾವಿಸಿದನು; ಮೇಲಾಗಿ ಸದ್ದು ರುವು ಅತಿಥಿಸೇವಾತತ್ಪರನು, ಅಂದ ಬಳಿಕ ಸಕಾ ಲದಲ್ಲಿ ಅತಿಥಿಯಾಗಿ ಬಂದ ರೋಗರಸನಾದ ಈಶ್ವರನನ್ನು ತಡೆಯುವದುಹ್ಯಾಗೆ? ನಿರಾಕರಿಸುವದು ಹ್ಯಾಗೆ? ಆ ರೋಗರೂಪಾತಿಥಿಯ ದೇಹಶೋಷಣ ಕಾರ್ಯಕ್ಕೆ ವಿಘ್ನು ಮಾಡುವದಾದ ರಹ್ಯಾಗೆ? ಪ್ರಿಯವಾಚಕರೇ, ಧರ್ಮಮೂರ್ತಿಯಾದ ಸದ್ದು ರುವಿಗೆ ಈ ಪ್ರಸಂಗದಲ್ಲಿ ಒದಗಿದ ತೊಂದರೆಗಳನ್ನು ಮನಸ್ಸಿನಲ್ಲಿ ತಂದುಕೊಳ್ಳದೆಯಿರ ಬೇಡಿ೦ಕಂಡಿರಾ ! ಶ್ರೀ ಸದ್ದು ಗುವು ಸಕಲಕ್ಕೆ ಬಂದ ರೋಗರೂಪನಾದ ಈಶ್ವರ ಸರ ಪಾತಿಥಿಯನ್ನು ನಿರಾಕರಿಸಬಾರದಾಯಿತು ; ಈಗ ದೇಹವಿಡಬೇಡಿರೆಂದು ಹೇಳಿಕೊಳ್ಳುವ ಈಶ್ವರಸ್ವ ರೂಪರಾದ ಜನರ ಆಜ್ಞೆಯನ್ನು ವಿಾರಬಾರದಾಯಿತು;