ಪುಟ:ನಿರ್ಯಾಣಮಹೋತ್ಸವ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

99 ಸಧಚಂದ್ರಿಕ. ಯಿಂದ ವಿನಯಪೂರ್ವಕವಾಗಿ ಕೊಡುತ್ತಿದ್ದನು | ಅನಾದರವು ಆತನ ದಾನ-ಪ್ರತಿ ಗ್ರಹಕರ್ಮ ಗಳಲ್ಲಿ ಎಂದಿಗೂ ಕಣ್ಣಿಗೆ ಬೀಳಲಿಲ್ಲ, ತಮ್ಮ ಕರ್ವ ವಿಪಾಕವು ಭೋಗಿ ಸದೆ ಉಳಿಯಬಾರದೆಂದು ಹಿಂದಕಟ್ಟೆ ಸತ್ಪುರುಷರಉದಾಹರಣದಂತೆ ಶ್ರೀಗುರುವು ಆದರದಿಂದ ಮಹೋದರರೋಗವನ್ನು ಅನುಭವಿಸಿದನು | ಪ್ರಿಯವಾಚಕರೇ, ನಮ್ಮ ಸಲುವಾಗಿ ಸತ್ತು ಗುಷರು ಇಂಥ ಕೆಟ್ಟ ರೋಗವನ್ನು ಭೋಗಿಸಿದ್ದಕ್ಕೆ ನಾವು ಈಗ ಪಶ್ಚಾತ್ತಾಪಪಟ್ಟು ಮಾಡುವದೇನು ? ಶ್ರೀ ಸದ್ದು ರುಗಳು ಈ ರೋಗಕ್ಕೆ ಪಾತ್ರ ರಾಗಬಾರದಾಗಿದ್ದರೆ, ಪಾಪಮಯವಾದ ಈಗಿನ ಕಲಿಕಾಲದಲ್ಲಿ ಪಾಪಮಗ್ನ ರಾದ ನಮ್ಮ ಉದ್ದಾರಕ್ಕಾಗಿ ಅವತರಿಸತಕ್ಕದ್ದೆ ಇದ್ದಿಲ್ಲ; ಒಂದು ಪಕ್ಷದಲ್ಲಿ ಅವತರಿಸಿದರೂ, ಭೂತದಯಪರರೂ-ಪರೋಪಕಾರದಕ್ಷರೂ ಆಗಿ ಗುಣತಾರತಮ್ಯವಿಲ್ಲದೆ ಜನರ ಪಾಪಶಷಣಕ್ಕಾಗಿ ನಿರಂಕುಶವಾದ ಯಾಚನಾಧರ್ಮವನ್ನು ಅವರು ಸ್ವೀಕರಿಸು * ತಕ್ಕದ್ದಿದ್ದಿಲ್ಲ, ಎಷ್ಟೋ ಜನ ಸತ್ಪುರುಷರು ದುರನ್ನ ಗ್ರಹಣದ ದೋಷಕ್ಕೆ ಹೇಸಿ ಪರಾನ್ನ ಗ್ರಹಣವನ್ನೇ ಮೂಡುವದಿಲ್ಲ: ಕೆಲವರು ಮೂಡಿದರೂ ಶಾಸ್ತ್ರ ಸಮ್ಮತವಾಗಿ ಪವಿತ್ರವಾದ ಅನ್ನ ವನ್ನೆ ಗ್ರಹಣಮಾಡುವರು; ಆದರೆ ನಮ್ಮ ಗುರುಗಳು ಹಾಗೆ ಮಾಡಲಿಲ್ಲ. 'ಮಹಾರಾಜಾ, ಪ್ರಾಣಿಗಳ ಜಾತಿ-ಗಣ-ಕರ್ಮಗಳನ್ನು ತಕ್ಕೊಂಡು ಮೂಡುದದೇನ.? ಅವುಗಳಲ್ಲಿ ಯ ಈಶ್ವ ರತ್ವವನ್ನು ನೋಡಿದರಾಯಿತು” ಎಂದು ಸರ್ವಾತ್ಮಭಾವದ ಮಹಾತ್ಮರಾದ ಶ್ರೀ ಸದ್ದು ರುಗಳು ವಿಧಿನಿಷೇಧವಿಲ್ಲದೆ ಎಲ್ಲ. ರನ್ನೂ ಯಾಚಿಸಿದರು, ಸದಾ ಸಂತುಷ್ಟ ರಾದ ನಮ್ಮ ಗುರುಗಳ ಯಾಚನೆಯ ಮುಖ್ಯಧರ್ಮ ವೆಂದರೆ ಕೊಡುವವರ ಸಂತೋಷವನ್ನು ಕಾರು ಕೊಳ್ಳು ವದು ಶ್ರೀ ಗುರುಗಳು ಯಾಚಿ ಸುವಾಗ ಒಬ್ಬ ರನ್ನು ಕಾಡಲಿಲ್ಲ, ಬೇಡಲಿಲ್ಲ; ದಾಸಭಾವದಿಂದ ಎಲ್ಲರನ್ನು ನಮಿಸುತ್ತ ಅವರವರೆಮನೆಗೆ ಹೋಗಿ ಕುಳಿತುಕೊಳ್ಳಲು ಕೊಟ್ಟಿದ್ದನ್ನು ಸಂತೋಷ ದಿಂದ ಸ್ವೀಕರಿಸಿ ಕೃತಜ್ಞರಾಗುತ್ತಿದ್ದರು. “ಮಹಾರಾಜಾ, ಭಿಕ್ಷಕಧರ್ಮವು? ಎಲ್ಲ ಅಂಗೈ ಮೇಲೆ ಆಗಬೇಕು, ನಮ್ಮ ಬೆನ್ನು ನಮಗೆ ಕಾಣುವದಿಲ್ಲ, ಶ್ರೀಸ್ವಾ ವಿಯು ತನ್ನ ಸೇವೆಯನ್ನು ಒಂದು ಮುಖವೂಡಿ ಹಾಗೆ ತಕ್ಕೊಳ್ಳುತ್ತಾನೆ ತಿಳಿಯದು. ಈ ದೇಹದ ಯೋಗ್ಯತೆಯನ್ನು ಅರಿಯದವರು ಯಾರು? ಮೊದಲ ಕುಂಟಿ ಸ್ಮಾ ಸನಂ”ದು ಕರೆದವರೇ ಈಗ 'ಸಾಧು”ಯೆಂದು ಕರೆಯುವರು, ಪರೀ ಕ್ಷಕರು ಭೆಟ್ಟಿಯಾದರೆ ಕಚ್ಚಾ-ಪಕ್ಕಾನೇ ಗೊತ್ತಾಗುವದು, ಜನರು (ಸಾಧು” ಎಂದು ಕರೆಯಲು, ಅವರ ವತಿನ ಗೌರವವನ್ನು ಕಾಯುವದಕ್ಕಾಗಿ