ಪುಟ:ನಿರ್ಯಾಣಮಹೋತ್ಸವ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣದುಹೋತ್ಸವ, 98 ಅವರ “ಸಾಧು” ಎಂಬ ಎರಡು ಅಕ್ಷರಕ್ಕೆ ಕುಂದು ಬಾರದಂತೆ ನಡಕೊಳ್ಳಬೇಕಾಗಿದೆ, ಈ ದೇಹದಲ್ಲಿ ಸಾಧುತ್ವವೇನಿದೆ? ಇತ್ಯಾದಿ ವಿನಯೋಕ್ತಿಗಳನ್ನು ನುಡಿಯುತ್ತ, ಚಿಗ ತಿನ ಪುರುಷರನ್ನು ಪಾಂಡುರಂಗನ ರೂಪವೆಂತಲಾ' ಸ್ತ್ರೀಯರನ್ನು ರಖದೂಯಿಯು ರಾಸವೆಂತಲೂ ಭಾವಿಸಿ-ತುಹಾರಾಜಾ, ಮಹಾರಾಜಾ,” (“ರಾವಸಾಹೇಬ” «'ಆಯಿ, ತಾಯಿ” ಎಂದು ವಿನಯದಿಂದ ಸ್ತ್ರೀ-ಪುರುಷರನ್ನು ಸಂಬೋಧಿಸುತ್ತ, ಜನರ ಹೃದಯವನ್ನು ಕರಗಿಸಿ ನೋವಾಗದಂತೆ ಅದರೊಳಗಿನ ಲೋಭದ ಕಸು ವನ್ನು ಕಡಿಮೆಮಾಡಿ ಬೆಳೆ ಬೆಳಗಿನ ಕೂದಲವನ್ನು ತಕ್ಕೊಳ್ಳುವಂತೆ ತಮ್ಮ ಕಾರ್ಯಮಾಡಿಕೊಳ್ಳುತ್ತಿದ್ದರು, ಒಟ್ಟಿಗೆ ಸದಾ ಸಂತುಷ್ಟ ರಾದ ಶ್ರೀ ಗುರುಗಳು ಯಾಚಿಸುವಾಗ ತಮಗೆ ತಾಪವಿಲ್ಲ, ಕಡುವವರಿಗೆ ತಾಪವಿಲ್ಲ, ಜಗತ್ತು ಈಶ್ವರಿ ಸ್ವರಾಪವಾಗಿ ತೋರುತ್ತಿರಲು, ಯಾಚಿಸಿದ್ದರಿಂದ ಖಲಮಂದಿರಗಮನದೋಷವೆ ಇಲ್ಲ; ಆದ್ದರಿಂದ ಜ್ಞಾನಿಗಳು ಹೇಳಿದಂತೆ, ಅಂದರೆ ಆgar waqwTTar ಇನ& ಆಫararaqqTHE " ಎಂಬ ಅವರ ಉಕ್ತಿ ಯಂತ್ರ ಶುದ್ಧವಾದ ಅಯಾಚಿತವೃತ್ತಿಯಿಂದ ಶ್ರೀ ಗುರುಗಳು ಯಾಚನೆಯನ್ನು ಮಡಿದರು ; ಆದರೂ ಯಾಚನಾದ್ರವ್ಯದಕೂಡ ಬಂದ ಜನರ ದುಷ್ಕ ರ್ದುಗಳ ಪಾಪವನ್ನು ತಾವು ವಹೋದರ ರೋಗವನ್ನು ಭೋಗಿಸಿ ತೀರಿಸಿದರ{ ಇದಕ್ಕನ ಬೇಕು ಔದಾರ್ಯವೆಂದು || ಎಲ್ಲರನ್ನು ಯಾಚಿಸಿದ ಮೂತ್ರದಿಂದ ಶ್ರೀ ಗುರುಗಳಿಗೆ ಅಭಕ್ಷಭಕ್ಷಣದ ದೋಷವು ಹಾಗೆ ಶಿಟ್ಟಿತೆಂದು ಕೆಲವು ವಾಚಕರು ಶಂಕಿಸಬಹುದು; ಆದರೆ ಈಗಿನ ಕಲಿಕಾಲದ ನಮ್ಮ ಗಳಿಕೆಯನ್ನು ಕುರಿತು ಆಲೋಚಿಸಿದರೆ, ಪಾಪಭೀರುಗಳಾದ ಸಜ್ಜನರು ನಮ್ಮ ಮನೆಯಲ್ಲಿ ನಿಂತನೀರುಕುಡಿಯಲಿಕ್ಕಿಲ್ಲೆಂದು ಒಡಂಬಡಬೇಕಾಗು ವದು, ಇದಕ್ಕಾಗಿ ಒಂದು ಸಣ್ಣ ಕಥೆಯನ್ನು ಸಂಕ್ಷೇಪದಲ್ಲಿ ಕಾಡುವೆವು, ಒಬ್ಬ ಶ್ರೀಮಂತನು ತನ್ನ ಪ್ರಾಚೀನಪುಣ್ಯಯೋಗದಿಂದ ಆಕಸ್ಮಿಕ ವೈರಾಗ್ಯವನ್ನು ತಾಳಿ ಯತ್ಯಾ ಶ್ರಮವನ್ನು ಸ್ವೀಕರಿಸಿ ದೇಶಾಟನಮೂಡುತ್ತಲಿದ್ದನು, ಆತನು ಒಂದುಊರಲ್ಲಿ ಶ್ರೀ ಮಂತನಾದ ಒಬ್ಬ ಕುಲಕಣಿಯಮನೆಗೆ ಬರಲು, ಕುಲಕರಣಿಯುಭಕ್ತಿಯಿಂದ ಯತಿಗ ಳಿಗೆ ಭಿಕ್ಷಾನಂದನವನ್ನು ಮೂಡಿ ಅವರನ್ನು ಸತ್ಕರಿಸಿದನು, ಭೋಜನಕಾಲದಲ್ಲಿ ಯತಿ ಗಳಿಗೆ ಹಲವುಬೆಳ್ಳಿಯ ಬಟ್ಟಲಗಳನ್ನು ಕಟ್ಟಿದ್ದರು, ಹೊಟ್ಟೆ ತುಂಬ ಉಂಡಮೇಲೆ ಯತಿಗಳಿಗೆ ಒಂದು ಬೆಳ್ಳಿಯ ಬಟ್ಟಲವನ್ನು ಕದಿಯುವ ಇಚೆ ಯಾಗಲು , ಅವರು ಯಾವದೂರದಿಂದಲೋ ಆಬಟ್ಟಲವನ್ನು ತಮ್ಮ ಕಮಂಡಲಿನಲ್ಲಿ ಇಟ್ಟ ಮೇಲೆವು