ಪುಟ:ನಿರ್ಯಾಣಮಹೋತ್ಸವ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ..- ಬರೆಯುವದಿಲ್ಲ , ನಿಮ್ಮ ದೋಷಗಳನ್ನು ತಕ್ಕೊಂಡು ಮಡುವದೇನೆಂದು ನೀವು ದೊಡ್ಡ ಮನಸ್ಸಿನಿಂದ ಕೇಳಬಹದು; ನಿರ್ದೋಷರಾದ ನಿಮಗೆ ಮೂತ್ರ ಹಾಗೆ ಕೇಳು ವದು ಒಪ್ಪಬಹುದಲ್ಲದೆ, ದೋ ವಿಧಿಕರಾದ ನಾವು, ದೋಷರಹಿತರಾಗುವದಕ್ಕಾಗಿ ಶ್ರೀಗುರುವಿನ ಸ್ಥಾನದಲ್ಲಿ ಶ್ರುತಿ ಲಲ, ನಮ್ಮ ದೋಷಗಳನ್ನು ಜಗತ್ತಿನಮುಂದೆ ಇಡು ವದು ನಮಗೆ ಕಲ್ಯಾಣ ಕರೆವಾಗಿರುವದು , ನಮ್ಮ ದೋಷವನ್ನು ಯೋಗ್ಯ ಕಾಲ ದಲ್ಲಿ ಮಂದಿಯ ಮುಂದೆ ಹೇಳಲಿಕ ಒಟ ೦ ಬಸದಿದ್ದರೆ, ಇಷ್ಟು ದಿವಸ ಸತು ರುಷನಾನದಲ್ಲಿ ಇದು ನಾವುವ., ಡಿದ ಕಾರಭಾರವಾದ ರೂ ಏನು? ಇರಲಿ, ಪ್ರಕೃತಿ ಕೈ ಶ್ರೀಗುರುವು ದೀರ್ಘ ಕಾಲ ಬೇನೆಯನ್ನು ಅನುಭವಿಸಲಿಕ್ಕೆ ಶಿಷ್ಯರಾದ ನಾವು ಹ್ಯಾಗೆ ಕಾರಣರಾದೆವೆಂಬದನ್ನ ಈಗ ಹೇಳುವೆವು, ಎಷ ಗುರುಗಳ ಅಂತ ಕಾಲದ ವಧಿಯಲ್ಲಿ ಶಿಷ್ಯರು ಏಕನಿಷ್ಠೆಯಿಂದ ಸೇವಿಸಿ ಅನುಗ್ರಹ ಪಡೆದ ಹಲವು ಪ್ರಾಚೀನ ಕಥೆಗಳು ಕೇಳಿಕೆಯಲ್ಲಿ ರೆ.ವದಷ್ಟೆ? ಅವುಗಳನ್ನು ಕೇಳಿ ಅನುಗ್ರಗಾಕಾಂಕ್ಷಿಗಳಾದ ಶಿಷ್ಯರೆನಿಜುವನಾ, ಶ್ರೀಗುರುವುವ್ಯಾಧಿಗ್ರಸ್ತನಾದ ಕಾಲದಲ್ಲಿ ನಾವುಂದೆ- ನೀಮುಂದೆ ಎಂ ಶ್ರೀ ಗುರವನ್ನು ಸೇವಿಸಕ್ಕೆ ಮುಂದುವರೆದವು. ಕೆಲವು ಶಿಷೋತ್ತವರೆನಿಸುವವರು, ನಾನೇ ಯಾವ ಶ್ರು ಸೇವೆಯನ್ನು ಮೂಡಿ ಸಂಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂಬ ದೈರ್ವಾ ಸನೆಯಿಂದ ಅನ್ಯಶಿಷ್ಟರಿಗೆ ಸೇವೆಗೆ ಆಸ್ಪದ ದೊರೆಯದಂತೆ ತಾವೇ ಎಲ್ಲ ಸೇವೆಗಳನ್ನು ಮೂಡಬೇಕೆಂದು ಆಶ ಪಟ ರು; ಆದರೆ ಅನು: ಹಾನಿಕಾಂಕ್ಷಿಗಳಾದ ಎಲ್ಲರಿಗೂ ಸೇವೆಬೇಕಾದ್ದರಿಂದ ಎಲ್ಲ. ರೂ ಚಿಲುಮೆಯಿ೦ದ ಸೇವಾ ಕಾ ಖF ಬೆಲ್ಲಿ ಪ್ರವೇಶಿಸಹತ್ತಿದರೆ.. ಆ೦ದ ಬಳಿಕ ಪ್ರಿಯ ವಾಚಕರೇ, ಶಿಷ್ಯರ ಈ ಕೋ ಕಯನ್ನು ಲೆಕದಾಸನಾದ ಶ್ರೀ ಗುರುವು ದ್ಯಾಧಿಯನ್ನು ಅನ ಭವಿಸುತ್ತ ಪೂರ್ಣ ಮಾಡಬೇಕಾಯಿತಲ್ಲವೆ ? ಶ್ರೀ ಗುರುವು ಶಿಷ್ಯ ಈ ಬಯಕೆಯನ್ನು ಸಂಪೂರ್ಣ ಮಾಡುವದಕ್ಕಾಗಿಯೋ ಅನ್ನು ವಂತೆ, ಏಳು ತಿಂಗಳು ಬೇನೆಯನ್ನು ಆನ ಭವಿಸಿದಾಗ ನಾಲ್ಕು ಜನ ಶಿಷ್ಯರು , ಅಂದರೆ ಗುರು ಭಕ್ಷ ನಾರಾಯಣಭಗವಾನ, ಗು , ಭ, ಶಂಕರಭಗವಾನ, ಗು, ಭ, ಶ್ರೀನಿವಾಸ ಶಾಸ್ತ್ರಿಗಳು, ಗು , ಭ, ಗಣಪಯ್ಯನವರು, ಹಾಗು ಶ್ರೀ ಗುರುಗಳ ಸೆಣಸೆಯಂದಿ ರಾದ ತೀ, ಕು, ಸೌ, ಮಾತೃಶ್ರೀ ವೆಂಕಾಬಾಯಿಯವರು ಮಾಡಿದ ಸೇವೆಯು ವರ್ಣಿಸತಕ್ಕದ್ದೇಸ೦ಈಗಿನ ಕಾಲದಲ್ಲಿ ಭಕ್ತಿವುರಸ್ಪರವಾಗಿ ಇಷ್ಟು ಆಸಕ್ತಿಯಿಂದ ಕಷ್ಟ ಪಟ್ಟಿ ಸೇವಿಸುವವರು ತೀರದುರ್ಲಭವು, ಇವರಲ್ಲಿ ಒಬ್ಬಿಬ್ಬರ ನಿಸ್ಪೃಹ ಸೇವೆಗಾಗಿ ಲೇಖಕನು ಅವರನ್ನು ಮನಸಾಭಕ್ತಿಯಿಂದ ನಮಿಸುವನು.” ೬ ತಿಂಗಳ ಬ ಬ ೫.