ಪುಟ:ನಿರ್ಯಾಣಮಹೋತ್ಸವ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಸಬ್ಬೋಧ ಚಂದ್ರಿಕೆ. ಲ್ಲಿ ಶ್ರೀಗುರುವು ಬೇನೆಯವನೆಂದು ಯಾರಿಗೂ ಕಠಣದಂತೆ, ಈ ಸನ್ಮಾನನೀಯ ಶಿ ವ್ಯ ರು ಸ್ವಚ್ಛತೆ ಮೊದಲಾದವುಗಳನ್ನು ಕಾದು ಸೇವೆಯನ್ನು ಬಹು ದಕ್ಷತೆಯಿ೦ದಲೂ, ಭಕ್ತಿಯಿಂದಲೂ ಮಾಡಿದರು, ಅದನ್ನು ವರ್ಣಿಸುವದು ಪಾಮರನಾದ ಲೇಖಕನ ಯೋ। ಗ್ಯತೆಗೆ ಸಾಲದು, ಶಿಷ್ಯ ಚತುಷ್ಟಯದ ಈ ನಿಕಟ ಸೇವೆಗೆ ಮೆಚ್ಚಿ ಶ್ರೀಗುರುವು ತಾನು ದೇಹಬಿಡಲಿಕ್ಕೆ ೩ ದಿನ ಇದಾಗ, ಅಂದರೆ ಭಾದ್ರಪದ ಶುದ್ಧ ಪಂಚಮಿ, ಸೋಮ ವಾರದ ದಿವಸ ನಾಲ್ಕು ತಾಸು ರಾತ್ರಿಯ ಸಮರಕ್ಕೆ ಆ ನಾಲ್ವರು ಶಿಷ್ಯರ, ಹಾಗು ಪುಣ್ಯವತಿಯಾದ ಸೊಸೆಯು ಹೀಗೆ ಐವರೇ ಬಳಿಯಲ್ಲಿ ರಲು, ಅವನ್ನು ಕ.ರಿತು(ನೀವು ಸೇವೆಯನ್ನು ಬಹಳ ಚನ್ನಾಗಿ ಮೂಡಿದಿರಿ; ಆದ್ದರಿಂದ ನಿಮ್ಮ ಚರಣಗ ಇನ್ನು ಕೆಡಿರಿ.” ಎಂದು ಕೇಳಲು, ಶಿಷ್ಯ (ು ಸ್ವಾಭಾವಿಕವಾಗಿ ಸಂಕೋಚ ಪಡ ಹತ್ತಿದರು, ಆಗ, ಗುರು-ಶಿಷ್ಯ ತಾರತಮ್ಯವಿಲ್ಲದ ಲೋಕಕ್ಕೆ ದಾಸನಾದ ಶ್ರೀ ಗುರುವು --“ಸ೦ಕೋಚ ಪಡಬಾರದು ಮಹಾರಾಜಾ, ನೀವು ಮೊದಲು ಚರಣಕ ಡಿರಿ, ಆ ಮೇಲೆ ನೀವು ಈ ದೇಹದ ಕಡೆಯ ಪಾದಪೂಜೆಯನ್ನು ಮಾಡಿರಿ”, ಎಂದು ಹೇಳಿ, ಶಿಷ್ಯರನ್ನು ನಮಸ್ಕರಿಸಿ, ತನ್ನ ಪಾದಪೂಜೆಯನ್ನು ತಾಂತ್ರಿಕವಾಗಿ ಮಾಡಿಸಿಕೊಂಡು ಚರಣ ತೀರ್ಥಒಟ್ಟು ಪ್ರಸಾದಗ್ರಹಣಮಾಡಿರೆಂದು ಆಗ್ರಹದಿಂದ ಅವರೆಲ್ಲರನ್ನೂ ಊಟಕ್ಕೆ ಕಳಿಸಿದರು ! ಕೇವಲ ಸಾಧುವಾದೆ ಪ್ರತ್ಯಕ್ಷ ಹೊಟ್ಟೆಯ ಮಗನಿಗಾ ಲಭಿಸದೆ ಚರಣ ತೀರ್ಥ ಪ್ರಸಾದವನ್ನು, ವರಮನ್ಯಾ ಯ, ಕೃತಜ್ಞನ, ನಿಸ್ಪೃಹನೂ ಆದ ಸದ್ದು ರವು, ಪ್ರತ್ಯಕ್ಷ ಕೈ ಮುಟ್ಟಿ ತನ್ನ ಸೇವೆಮಾಡಿದವರಿಗಷ್ಟೇ ಕೊಟ್ಟು, ಅವರನ್ನು ಕೃತಾರ್ಥರಾಗಮಾಡಿದ್ದಕ್ಕಾಗಿಯಾ, ಆ ಕೃತಾರ್ಥ ತೆಗೆ ಆ ಶಿಷ್ಯ ಸಂಚಕರು ಪಾತ್ರರಾದದ್ದಕ್ಕಾಗಿಯ ಪಾಮರನಾದ ಲೇಖಕನು ಆ ಶಿಷ್ಯ ಪರಿವೃತನಾದ ಶ್ರೀಗುರುವನ್ನ ಭಿನಂದಿಸಿ, ಭಕ್ತಿಯಿಂದ ಅವರೆಲ್ಲ ರನ್ನೂ ನಮಸ್ಕರಿಸುವನು ! ಬರೆಯುವ ತಾತ್ಪರ್ಯವಿಷ್ಟೆ, ಶ್ರೀ ಸು ರುವಿನ ಸಂಕ್ಷವಾದ ದಾಸಧರ್ಮವು ಕಡೆಗೆ ಶಿಷ್ಯರ ಮುಂದೆ ಸಹ ತನ್ನ ಪ್ರಭಾವವನ್ನು ತೋರಿಸದೆಬಿಡಲಿಲ್ಲ! ಹ್ಯಾಗಾದರೂ ಜಡದೇಹಸೇವಾ ತತ್ಪರರಾದ ಶಿಷ್ಯರಿಗೆ ಶ್ರೀ ಗುರುಗಳು ಜಡ ದೇಹರೂಪವಾಗಿಯೇ ತೋರಿದರೆಂದು ಹೇಳಬೇಕಾಗುತ್ತದೆ; ಇದಕ್ಕೆ ಆ ಶಿಷ್ಯರ ಸೇವಾತತ್ಪರತೆಯಿಂದುಂಟಾದ ಪ್ರವಡವು ಕಖರಣವಾಗಿರಬಹುದು; ಯಾಕಂದರೆ, ಬಹುದಿನ ಸದ್ದು ರುವಿನ ಸೇವೆಯನ್ನು ಮೂಡಿ ಕೃತಾರ್ಥರಾದ ಶಿಷ್ಯರು ಸಹಮೋಹ ವಶರಂತೆ ಬೇರೆ ಬೇರೆ ಕಾಲದಲ್ಲಿ ಶ್ರೀ ಗುರುಗಳನ್ನು ಕುರಿತು-ಇದೊಂದು ಸಾರೆ