ಪುಟ:ನಿರ್ಯಾಣಮಹೋತ್ಸವ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣದುಹೋತ್ಸವ ದಯ- - - - -.. ನವರಾತ್ರಿಯಲ್ಲಿ ಸಿಂಹಾಸನವೇರಿ ಪೂಜೆಯನ್ನು ಸ್ವೀಕರಿಸಿ ಬಿಡಬೇಕು , ಇದೊ೦ ದು ವರ್ಷ ಕಡೆಯ ಜಯಂತಿಯನ್ನು ಮೂಡಿ ಬಿಡಬೇಕು , ಈಗ ದಕ್ಷಿಣಾಯನವು, ದೇಹಬಿಡುವದು ಪ್ರಶಸ್ತವಲ್ಲ , ಈ ವಚಾವ್ಯಾಧಿಯಿಂದ ತಟ್ಟನೆ ಎದ್ದು ಎಲ್ಲ ವೈದ್ಯರ ಮೋರೆಯನ್ನು ಕೆಳಗಮೂಡಿ ಬಿಟ್ಟು ಸ್ಮಾ ವಿಯ ಪ್ರಭಾವವನ್ನು ತೋರಿಸ ಬೇಕು , ಈ ವೈದ್ಯರ ಔಷಧವನ್ನು ತಕೊಂಡರೆ ಗುಣವಾಗುವದು , ಅವಶ್ಯವಾ ಗಿ ತಕ್ಕೊಳ್ಳಬೇಕು” ಇತ್ಯಾದಿ ರೀತಿಯಾಗಿ ಒಬ್ಬರು ಒ೦ದು ವಿಧವಾಗಿ ಪ್ರಾರ್ಥಿಸಿ ದರೆ, ಇನ್ನೊಬ್ಬರು ಇನ್ನೊಂದು ವಿಧವಾಗಿ ಪ್ರಾರ್ಥಿಸುತ್ತಿದ್ದರು ! «ನನ್ನ , ಹಾಗು ವೈದ್ಯರ ಆಟವು ನಿಂತಿತು” ಎಂದು ಶ್ರೀಗುರುವು ಹೇಳಿರಲು, ನಾವು ಗುರುವು ಶ್ರರೆನಿಸಿ ಕಳ್ಳು ವವರೇ ಹೀಗೆ ಪ್ರಾರ್ಥಿಸುವಾಗ ಶ್ರೀಗುರುವಿನ ಅಪ್ಪ ರಾದ ಹೆಣ್ಣು ಮಕ್ಕಳು ವ್ಯಕ್ತವಾಗಿಯಾಗಲಿ, ಗುಪ್ತವಾಗಿಯಾಗಲಿ-(ಮಾಘದಲ್ಲಿ ಮೊಮ್ಮಕ್ಕಳ ಲಗ್ನ ಮಡಿ ಹೋಗಬೇಕೆಂದು ಪ್ರಾರ್ಥಿಸಿದ್ದ ರಲ್ಲಿ ಯಣ , ಭಾವಿಕರ- ಶ್ರೀ ಸ್ಮಾ ವಿ. ಯು ಇನ್ನೂ ನಾಲ್ಕು ಒಪ್ಪತ್ತು ಇಟ್ಟು ಜಗತ್ತನ್ನು ಉದ್ಧರಿಸಬೇಕೆಂದು ಪ್ರಾರ್ಥಿ ಸಿದ್ದರಲ್ಲಿ ಯ೧ , ಲೌಕಿಕರು-11 ಶ್ರೀ ಸ್ವಾಮಿಯು ಹೋದ ಬಳಿಕ ಸೇವಾಧ ರ್ಮವು ನಡೆಯುವದು ಕಷ್ಟವ , ಯಾರ ಮೇಲಾದರೂ ಅನುಗ್ರಹವೂಡಿ ಹೀಗೆ ಯೇ ಸೇವಾಧರ್ಮನಡೆಯುವಂತೆ ಮಡಿ ಹೋಗಬೇಕೆಂದು ಪ್ರಾರ್ಥಿಸಿದ್ದರಲ್ಲಿ 'ಯ ಆಶ್ಚರ್ಯವೇನು? ಈ ಪ್ರಾರ್ಥನೆಗಳೇ ಶ್ರೀ ಗುರುವು ಬೇನೆಯನ್ನು ಬಹು ಲವ ಸ ಭೋಗಿಸಲಿಕ್ಕೆ ಕಾರಣವಾದ ಎಂದು ಹೇಳಬೇಕಾಗುವದು ; ಯಾಕಂದರೆ, ದಾಸ ಧರ್ಮದ ಶ್ರೀ ಗುರುವು ಪರಮೇಶ್ವರ ಸ್ವ ರೂಪರಾದ ಇವರೆಲ್ಲರ ಅಪ್ಪಣೆಗಳನ್ನು ಹ್ಯಾಗೆ ವಿರಬೇಕು ? ನಿಖರಿ ಹೆದರೆ ತನ್ನ ಲೋಕಾನುಪೇರ್ತನರ್ಧಕ್ಕೆ ಬಾಧೆ ಬಂದಂತಾಗಲಿಕ್ಕಿಲ್ಲವೆ? ಹೀಗೆ ಪ್ರಾರ್ಥಿಸುವವರನ್ನು ಕುರಿತು ಶ್ರೀಗುರುವು-ಮುಹಾ ರಾಜಾ, ಸ್ವಾಮಿಯ ದೇಹಸ್ಥಿತಿಯನ್ನು ನೋಡಿ ನೋಡಿ ಹೀಗೆ ಪ್ರಾರ್ಥಿಸಿದ ಬಳಿಕ ಏನು ಹೇಳಬೇಕು ? ನೀವೇ ಅನುಗ್ರಹ ಮೂಡಿ ದೇಹವನ್ನು ಉಳಿಸಿಕೊಳ್ಳಿರಿ, ಎಂ ದಾದರೂ ಒಂದುದಿನ ಬಿಟ್ಟು ಹೋಗುವ ದೇಹದ ಮೇಲೆ ಇಷ್ಟು ಮೋಹವೇಕೆ ? ಸ್ವಾಮಿಯು ಎಲ್ಲಿ ಹೋಗುತ್ತಾನೆ ? ದೇಹದಿಂದಲ್ಲದಿದ್ದರೆ ವಿದೇಹನಾಗಿ ಇಲ್ಲಿ ಕೆ. ಇರುತ್ತಾನೆಂದು ತಿಳಿಯಿರಿ , ಮಹಾರಾಜಾ , ಸ್ವರ್ಗಾ ಪೇಕ್ಷಿಗಳಿಗೆ ಉತ್ತರಾಯಣ ದಕ್ಷಿಣಾಯನಗಳ ವಿಚಾರವು. ಮೊದಲೇ ಮುಕ್ತರಾಗಿದ್ದವರಿಗೆ ದಕ್ಷಿಣಾಯನವೇನು ಉತ್ತರಾಖೆ:ಣವೇನು ? ಗೋ ಬ್ರಾಹ್ಮಣರ ಸೇವೆಯಿಂದ ಈ ದೇಹಕ್ಕೆ ಗುಣವಾದರೆ ಆಗಬೇಕಲ್ಲದೆ , ಔಷಧದಿಂದ ಗುಣವಾಗುವದಿಲ್ಲ , ನೀವು ಅಭಿಮಾನಬಿಟ್ಟ ನಿ