ಪುಟ:ನಿರ್ಯಾಣಮಹೋತ್ಸವ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಸಬ್ಬೋಧ ಚಂದ್ರಿಕೆ ಇ---- - Ado -- ಬಹುಮಾನವಾಚಕ ಶಬ್ದಾ ದಿಗಳ ಸ೦ಪಾದ ನಕ್ಕಾಗಿ ಆತನ ಯತ್ರ ವು ನಡೆಯುತೆ.ಡರ ಲು, ಕರ್ತವ್ಯಭ್ರಷ್ಟತೆಯ ರೋಗವೂ ಉಗ್ ವಿಸಿ, ಅದರಿಂದ ಆತನ ಸತ್ಯ ನಾಶವಾಗುತ್ತ ಹೋಗಿ, ಆತನು ಟೊಕಳಿಕಾದ ದೊಡ್ಡ ಮುದಿಮರದಂತೆಯಾ, ಸೊಕ್ಕಿ ಮೆರೆಯುವ ಕವಲೆತ್ತಿನಂತೆಯಾ ಲೋಕಾಡಂಬರವನ್ನು ತೋರಿಸು, ಸಿಂಹನ ಸೋಗಿನಿಂದ ನರಿಯು ಗರ್ಜಿಸಿದಂತೆ ಗರ್ಜಿಸಿ, ಲೋಕವನ್ನು ಬೆದರಿಸತೊಡಗುವನು , ಆತನು ಅತ್ಯಂತಸ್ತೋತ್ರಪ್ರಿಯ:ನ, ಆತ್ಮಶ್ಲಾಘನಾ ತತ್ಪರನೂ ಪರನಿಂದಾಲೋವೀಣನೂ ಆಗುವನು , ಆತನು ಆಹಂಕಾರಿಯಾಗಿ ಧರ್ಮವನ್ನು ಆಧರ್ದವಾಗಿಯೂ, ಅಧ. ರ್ದವನ್ನು ಧರ್ಮವಾಗಿಯ ೧ ಕಲ್ಪಿಸಿ, ತಾನು ಕೆಡುವದಲ್ಲದೆ, ತನ್ನ ಬಲೆಗೆ ಬಿದ್ದ ಎಲ್ಲ ವ್ಯಾಪಾರಸ್ಸರನೂ ಕೆಡಿಸುವನು , ಮುಖ್ಯಮತ್ತು, ವ್ಯಾಪಾರದಲ್ಲಿ ಲಾಭ ವಾಗಿ ತನ್ನ ಪ್ರತಿಷ್ಠೆ ಹೆಚ್ಚಿದರೆ ತೀರಿತೆಂದು ಆತನು ಭಾವಿಸುವನು. ಆತನ ಊಟ-ಉಡಿಗೆ, ದಾನ-ಧರ್ಮ ಮೊದಲಾದವುಗಳಲ್ಲಿ ಡಾಂಭಿಕತನವೂ, ವ್ಯವಹಾರ ದಲ್ಲಿ ಮೋಸ- ಮೈಗಳ್ಳತನಗಳೂ ತಲೆದೋರುವವು , ಈ ಕಾಲದಲ್ಲಿ ಆತನು ಕೆಲವರಿಗೆ ಸರಿಯಾದ ಕಲ್ಲ.- ಶಕ್ಕಡಿಗಳು-ಕೆಲವರಿಗೆ ಖೆಡ್ಡಿ ಕಲ್ಲ.. ಕ್ಕಡಿಗಳು, ಕೆಲವರಿಗೆ ಒಳ್ಳೆಯ ಪದಾರ್ಥಗಳ - ಕೆಲವರಿಗೆ ಕೆಟ್ಟ ಪದಾರ್ಥಗಳು , ಕೆಲವರಿಗೆ ಮೈದುನುಡಿಗಳು-ಕೆಲವರಿಗೆ ಬಿರಿನುಡಿಗಳು , ಕೆಲವರಿಗೆ ವಂಗೋಲ, ತೂಕ-ಕೆಲ ವರಿಗೆ ಹಿಂಗೋಲ ಶಕ, ಒಂದು ದಿನ ಹೊತ್ತಿಗೆ ಸರಿಯಾಗಿ ಕೆಲಸಮಾಡಿದರೆ, ನಾಲ್ಕು ದಿನ ಹೊತ್ತು - ಪ್ಪಿ ಕಲxಮಾಡುವದು , ಒಂದು ಕಡೆ, ಲ್ಲಿ ವ್ಯವಸ್ಥೆ ತೋರಿದರೆ ಒಂದು ಕಡೆಯಲ್ಲಿ ಅವ್ಯವಸ್ಥೆ, ಒಟ್ಟಿಗೆ ಪ್ರಾಮಾಣಿಕ ಅನ, ಇವೆ. ಟ್ವಿಗೆ ಅಪ್ರಾಮಾಣಿಕತನ, ಹೀಗೆ ಒಂದು ಕಣ್ಣಲ್ಲಿ ಬೆಣ್ಣೆ ಒಂದು ಕಣ್ಣಲ್ಲಿ ಸಣ್ಣ” ಎಂಬಂತೆ, ಹೊತ್ತು ಬಿದ್ದ ಹಾಗೆ ಕೊಡೆ ಹಿಡಿಯುವನ: ಸಾರಾ೦ಶ ಈ ಯುಗದಲ್ಲಿ ದುರಭಿಮಾನಜನಿತ ಸ್ವಾರ್ಥದ ಸಾಮ್ರಾಜ್ಯವು ದೃಢವಾಗಿ, It ಅನ್ನ ಹೋಳಿಗೆ ತುಪ್ಪದಲ್ಲಿ ಬಿದ್ದ ರಾಯಿತು ಮಂದಿ ಸಾಯಲೊಲ್ಲರೇಕೆ?೦ಬ ಸಿದ್ಧಾಂತವು ಮಾನ್ಯವಾಗಿ ಅಹಂಭಾವವು ಬೆಳೆದು, ಸತ್ಯ ದನಾಶವು ಭರದಿಂದ ಅಗಹತ್ತಿ ಆ ವ್ಯಾಪಾರಸ್ಥನ ಲೋಕಮಾನ್ಯತೆಯು ನಷ್ಟ ವಾಗಹತ್ತುವದು , ಕಲಿಯುಗದ ಈ ಸತ್ಯಾಸತ್ಯ ಮಿಶ್ರಣದ ಆ ವ್ಯಾಪಾರಸ್ಥನ ವ್ಯವಹಾರವು ಕೇವಲ ಅಸತ್ಯವನ್ನು ಆಶ್ರಯಿಸ ಹತ್ತಿ ತೆಂದರೆ, ಕಲಿಕಾಲವು ಹೋಗಿ ಆತನ ನಾಶಕಾಲವು ಪ್ರಾರಂಭವಾಯಿತೆಂದು ಹೇಳಬಹುದು , ಕೇವಲ ಖೆಡ್ಡಿ ಕಲ್ಲು ಸಕ್ಕಡಿಗಳು, ಗಿರಾಕಿಗಳೊಡನೆ ಉದ್ಧಟ ತನ, ಅವ್ಯವಸ್ಥೆ, ಆಲಸ್ಯ, ದುರಾಲೋಚನೆ, ಅಪ್ರಾಮಾಣಿಕ ಶನ, ದುಷ್ಟ ಸಿಹ ra m