ಪುಟ:ನಿರ್ಯಾಣಮಹೋತ್ಸವ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಸದ್ರೋಧ ಚಂದ್ರಿಕೆ.

  • --- .. :--- .. " "- .

.. ..... ..--: ಅವರಲ್ಲಿ ಇತ್ತೆಂದು ಹೇಳಬೇಕಾಗಿದ್ದರೆ, ಅವರು ಕೇವಲ ಗುಣಾಧೀನರಾಗಿ ತಮ್ಮ ನ್ನು ಸಹ ಮರೆತು ಆಚರಿಸಿದ್ದರಿಂದಲೇ ಅವರಿಗೆ ನಿರಾಲೋಚಿತವಾಗಿ ಪಾರಮ ರ್ಥಿಕ ಹಿತಗಳು ಪ್ರಾಪ್ತವಾದವು ; ಅಂದ ಒಳಿಕ ಪಾ .ಎರ್ಥಿಕ ಹಿತದಲ್ಲಿ ಅವರ ಅಭಿಮಾನವಿತ್ತೆಂದು ಹ್ಯಾಗೆ ಹೇಳಬೇಕು ? ಒಟ್ಟಿಗೆ ರಾವಣನು ಗರ್ವ ಪಕ್ಷಪಾ ತಿಯಾ, ಬಲಿ ದಾನಪಕ್ಷಪಾತಿಯ.ತಾ, ಅ 5ರಂತೆ ಇತ್ತ ಕಡೆ ಪುರಂದರದಾಸರು ದಡ್ಡಿ ನಪಕ್ಷಪಾತಿಗಳೂ, ಶಿಲಸಿಯ ದಾಸರು ಹೆಂಡತಿಯು ಪಕ್ಷಪಾತಿಗಳೂ, ವಾಲ್ಮೀ ಕಿಗಳು ಹಿಂಸಾ ಪಕ್ಷಪಾತಿಗಳ ೨ ಆಗಿ, ಅವರ ಕ್ರಮವಾಗಿ ಸರ್ವದಾ ಗರ್ವ, ದಾನ, ದುಡ್ಡು, ಹೆಂಡತಿ, ಹಿಂ ಸಾ ಇವುಗಳ ದೃಷ್ಟಿಯಿ.೦ದಲೇ ಜಗತ್ತನ್ನು ನೋಡುತ್ತ ನಿರ ಭಿನಿಗಳೆನಿಸಿ ಕೊಂಡರು. ಅದೆ ದ೦ತೆ, ವೆ, ಖಾ ತ್ಮರಾದ ಶ್ರೀ ಶಂಕರಾಚಾರ್ಯರು ಅದ್ಯೆ ತಪಕ್ಷಪಾತಿಗಳೂ, ಮಹಾ ತ್ಮರಾದ ಶ್ರೀ ರಾವೆನುಜಾಚಾರ್ಯ ರ, ವಿಶಿಷ್ಟಾ ದೈ ತಪಕ್ಷ ಪಾತಿಗಳೂ, ಮಹಾತ್ಮರಾದ ಶ್ರೀ ವ.ಧ್ಯಾ ಚಾ ರ್ಯರು ದೈತ ಪಕ್ಷ ಪಾ ತಿಗಳೂ ಆಗಿ, ಅವರು ಕ್ರಮವಾಗಿ ಆದ್ರೆ ಕ, ವಿಶಿ ಪ್ಲಾ ದೈತ, ದೈತ ದೃಷ್ಟಿ ಯಿಂದ ಜಗತ್ತನ್ನು ನೋಡಿ ನಿ5 ಹಿಗಳೆನಿಸಿಕೊಂಡರು , ಇವರೆಲ್ಲರ ತೆರದಿಂದ ಶ್ರೀ ಶೇಷಾಚಲ ಸದ ರುಗಳು ಈಶ್ವ ರಪಕ್ಷಪಾತಿಗಳೂ, ಶ್ರೀ ಗುರುಪತ್ತಿ ಯುವ ರಾದ ಅವ್ವನವರು ಸೃಷ್ಟ ವಸ್ತ್ರತ್ವದ ಪಕ್ಷಪಾತಿಗಳೂ ಆಗಿ, ಅವರು ಆಯಾ ದೃಷ್ಟಿಯಿಂದ ಜಗತ್ತನ್ನು ನೋಡುತ್ತಿದ್ದದ್ದರಿಂದ, ಇಬ್ಬರೂ ನಿರ ನಿಮೂನಿಗಳೆ೦ •ಲೇ ಕೊಂಡರು. ಸರ್ವತ್ರ ಈಶ್ವರ ಖುಳ್ಳವರು ( ಆದೈತ, ವಿಶಿಷ್ಟ ದೈತ, ರೈತಗಳಲ್ಲಿ ಯಾವದೆ ಒಂದರಂತೆಯಾಗಲಿ ಈಶ್ವ ರದೃಷ್ಟಿಯುಳ್ಳವ ರನ್ನು ) ಉತರೆಂ ಶಲ, ಈ ರೀತಿ ರವಾದ ಯಾವದೊಂದರಲ್ಲಿ ದೃಷ್ಟಿಯಲ್ಲ ವರನ್ನು ಕ್ರಿಯಾವಂತರೆಂತಲೂ ಕರೆದರೂ ಅವರೆಲ್ಲ ರಾ ನಿರಭಿಮುನಿಗಳೆಂ ಕಿಲೇ ಎನಿಸಿಕೊಳ್ಳುವರು, ನಮ್ಮ ಈ ಬರಹದ ಮೇಲಿಂದ, ಅಭಿಮಾನಿಗಳೆಂದು ಯಾ ರಿಗೆ ಅನ್ನ ಬೇಕೆ೦ಬದರ ಸ್ಫೂರ್ತಿಯು ವಾಚಕರ ವಿಚಾರದಲ್ಲಿ ಉತ್ಪನ್ನ ವಾಗಿರಬ ಹುದು , ಉದ್ಧತರೂ-ಕ್ರಿಯಾವಂತರೂ ಅಲ್ಲದವರೆಲ್ಲ, ಅಂದರೆ ಅಹಂಭಾವ ದಿಂದ ಕೇವಲ ತಮ್ಮ ಸಮಧಾನಕ್ಕಾಗಿ ಮನಸ್ಸಿಗೆ ಬಂದಹಾಗೆ ನಡೆಯುವವರೆಲ್ಲ ಅಭಿವನಿಗಳೆನಿಸಿಕೊಳ್ಳುವರು, ಅವರು ಸ್ವ ಸಮಧಾನಪಕ್ಷಪಾತಿಗಳಾಗಿ ಜಗ. ಇನ್ನು ಸೃ ಸಮಾಧಶನದೃಷ್ಟಿಯಿಂದ ನೋಡುವರು, ಚಂಚಲವೃತ್ತಿಯ ಈ ಪಾಮು ರರನ್ನೇ ಅಭಿವನಿಗಳೆಂದು ಕರೆಯಬೇಕು , ಪ್ರಿಯವಾಚಕರೇ, ನನಗೆ ತಿಳಿದಮಟ್ಟಿಗೆ ಅಭಿಮಾನಿಗಳ, ಹಾಗು ನಿರಭಿ