ಪುಟ:ನಿರ್ಯಾಣಮಹೋತ್ಸವ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೪೭ ಅಜಬ------- - - - - - - - - - - - ೧೭ ಮೊನಿಗಳ ಲಕ್ಷಣವನ್ನು ಮೇಲೆ ಹೇಳಿರುವೆವು, ನಮ್ಮ ದೃಷ್ಟಿಯಿಂದ ಅವ್ವನ ದರು ನಿರಭಿಮೊನಿಗಳೇ ಆಗಿರಲಿ, ನಮ್ಮ ವಿಚಾರಕ್ಕೆ ವಿರುದ್ಧ ವಾದವರ ದೃಷಿ ಯಿಂದ ಅವ್ವನವರು ಅತ್ಯಂತ ಅಭಿವ (ನಿಗಳೇ ಆಗಿರಲಿ, ಅವರು ಸ್ಪಷ್ಟ ಮತಾಡು ವವರಿದ್ದರೆಂದು ಎಲ್ಲರೂ ಒಡಂಬಡಬೇಕಾಗುವದು, ಹಿಂದೆ ಶ್ರೀ ಗುರುವು ತನ್ನ ಮುಖದಿಂದ ತನ್ನ ಕುಟುಂಬದ ಗುಣಗಳನ್ನು ವರ್ಣಿಸಿದ್ದರ ಮೇ೦ದ ಅವ್ವನ ವರು, ಯಾರ ಹುಚ್-ರ್ಹುಕುಗಳನ್ನು ತಡೆಯದವರು, ತಮ್ಮ ತಪ್ಪನ ಮುಂದಿಯ ಕಪ್ಪನ ಕೂಡಿದೆ: ಹೊರಗೆ ಚಾಣ: ವವರ, ತಮ್ಮ ತಪ್ಪಿಗೆ ಪಶಾ ತಾಪವನ್ನೂ, ವ.:೦ದಿಯ ಗುಣಕ್ಕೆ ಅಭಿನಂದನವನ್ನೂ ತೋರಿಸುವವರಾ, ಪ್ರಣೆ ಕ ಬ್ರಹ್ಮದೇವರ ಮಗನು (ರಿ.) ಒಂದರ ತಮ್ಮ ಮಾತನ್ನು ಸ್ಪಷ್ಟವಾಗಿ ಬೈಲಿಗಿಡಲಿಕ್ಕೆ ಹದಲದದರ ಇದ್ದರು. ಸೇವಕ ಧರ್ಮ ಎಲ್ಲ ಶ್ರೀ ಸದ್ಗುರುವಿ ನಲ್ಲಿ ಘನೀಭವಿಸಿದ್ದರಿಂದ, ಅವರ ಆರ್ಧಾ೦ಗವೆನಿಸುವ ಶ್ರೀ ಗ.ರ.ಪತ್ನಿ ಯವರಲ್ಲಿ ಸೇವ್ಯಧರ್ಮವು ಅತ್ಯಂತವಾಗಿಘನೀಭವಿಸಿತ್ತು, ಅದರಂತೆ, ಶ್ರೀಗುರುಗಳು ಲೋಕ ದೊಡನೆ ಪ್ರೇಯಸ್ಕರರಾಗಿ ನಡೆದು ಲೆ » ಕವಿ ಬದು ರಾದ್ದರಿಂದ, ಅವ್ವ ನವರ: ಲೋಕ ದೆ.ಒಡನೆ ಶ್ರೇಯಸ್ಕರವಾಗಿ ನಡೆದು ಶ್ರೇಣಿ »ವಂ ಶಂಗೆ ವತ್ರ ಪ್ರಿಯರಾಗಿ ನಡೆ ದರು, ಆಕ್ಟರಿ೦ದಲೇ ಅವ್ವ ನವರು ನಿಸ್ಸಹರಾದ ತಮ್ಮ ವ ತೇ ನಡೆಯ: ಬೇಕು, ನಿ ಓಹರಾದ ತಮಗೆ ಎಲ್ಲರೂ ನವೆ + ಬೇಳು, ನಿಹರಾದ ತಾವ-ಯಾರಿಗೂ ಸೆಪ್ಪ ಹಾಲಾಂವ, ಎಂಒ ಒಗ೦ಸಿಂನ ಜಗತ್ತಿನೆನೆ ನಡಕೊಂಡರೆಂದು ಹೇಳ ಬಹ ದು, ಆವ್ಯ ನರ್ವು ಸಾವಸ್ಯರಲ್ಲ; ಸಮ್ಮ ಕೆ ಜಸ್ವಿ ತೆಯು ನಿಸ್ಪೃಹವೃತ್ತಿಯಿಂದ ತಮ್ಮ ಪತಿಯ ನಿಜವಾದ ಸಾಧುತ್ವವನ್ನು ಜಗತ್ತಿಗೆ ಒಡೆಸಿ ಕಾಣುವಂತೆ ಇಟ್ಟ ರು, ಗಟ್ಟ..ಟ್ಟ ಶಿಷ್ಯರನ್ನು ಆರಿಸಿ ಆಶಿಷ್ಯರಲ್ಲಿಯ ಶ್ರೇಯಸ್ಕರ ಆಚರಣೆಯ ಕಸುವು ಇದ್ದಂತೆ ಅವರ ತರಗತಿಯನ್ನು ಹಚ್ಚಿ, ಅವರ ಯಾದಿಯನ್ನು ಮೂಡಿ ಇಟ್ಟ ರು; ನಿಜವಾದ ಆಪ್ತರನ್ನು ಹುಡುಕಿತೆಗೆದರು ಅವ್ವ ನವರು ತಮ್ಮ ಶ್ರೇಯಸ್ಕರವಾದ ಆಚರಣೆಯಿಂದ ಜ್ಞಾನಿಗಳಿಗೆ ವಂದ್ಯರಾಗಿಯಾ, ಅಜ್ಞಾನಿಗಳಿಗೆ ನಿಂ” ರಾಗಿ ಖ ತೋರಿದರು. ವವಕುಗಳಿಗೆ ನಿಜವಾದ ಸಾಧುತ್ವ (ಗುರುತ್ವ ದ) ದರ್ಶನಮೂಡಿಕೊಡಲಿಕ್ಕೂ, ಅನುಗ್ರಹಪಾತ್ರರಾದ ಶಿಷ್ಯರನ್ನು ಶ್ರೀಸಾಧುಗಳಿಗೆ ಆರಿಸಿ ಕಾಡಲಿಕ್ಕೂ ಅವ್ವನವರು ಆತ್ಮವ ಒರೆಗಲ್ಲಾಗಿದ್ದ ರು. ಅ೦ತೇ ಅವರಿರುವತನಕ ಸಿಕ್ಕಸಿಕ್ಕ ಆಪ್ತರಕಾಟವು ಶ್ರೀ ಗುರುವಿಗೆ ಆಗಲಿಲ್ಲ ಸಿಕ್ಕ ಸಿಕ್ಕ ಶಿಷ್ಯರು ಗೊಂದಲಹಾಕಲಿಕ್ಕೆ ಆಸ್ಪದವು ದೊರೆಯಲಿಲ್ಲ, ಮನಸೋತೃವಾಸಿ ಆಚರಣೆಗಳಿಗೆ ಸೆ ಸಿಗಲಿಲ್ಲ , ಆಗ ಶ್ರೀ ಗುರು