ಪುಟ:ನಿರ್ಯಾಣಮಹೋತ್ಸವ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ, 3


-- - * ---

--- - - - - - - - .ವಾ.. - ಅವ ನವರಂಥ ಪರೀಕ್ಷಕರು ಕಕತಿಯನ್ನು ಹಿಡಕೊಂಡು ಪರೀಕ್ಷಿಸಲಿಕ್ಕೆ ಸಿದ್ದರಾ ಗಿದ್ದ ರು. ಆದ್ದರಿಂದ ಈ ಯುಗದಲ್ಲಿ ಲೋಕಸಂಗ್ರಹವು ತೀರ ಕಡಿಮೆಯಾಗಿತ್ತು! - ಹೀಗೆ ಸರಾಸರಿ ೨೮-೨೯ ವರ್ಷದವರಿರುವಾಗ ಶ್ರೀ ಗುರುಗಳ ಅನುಷ್ಠಾನಕ್ಕೆ ಆರಂಭವಾಗಿ, ವ ಎ೦ದೆ -೮ ವರ್ಷ ಅನುಷ್ಠಾನ ನಡೆದು ಜನರಲ್ಲಿ ಶ್ರೀ ಗ.ರಗಳ ದೈವೀಶಕ್ತಿಯ ಪ್ರಸಿದ್ದಿಯಾದ ಬಳಿಕ ಒಬ್ಬರೇ ಶಿಷ್ಯರು ಬರಹತ್ತಲು, ಶ್ರೀ ಗುರುಶ್ರೀ ಗುರುಪತ್ನಿ ಯರಲ್ಲಿ ಸ್ನಾ ಭಿನದ ಜಾಗ್ರತೆಯಾಗಿ ಅವರು ಸೇವೆಮೂಡ ಬಂದ ಶಿಷ್ಯರನ್ನು ನೋಡಹತ್ತಿ, ತಾವು, ಗುರುಗಳು ಹಾಗು ಇವರ ಶಿಷ್ಯರು ಎಂಬ ದೈತಭಾ ವವು ಉತ್ಪನ್ನ ವಾಗಲ, ತ್ರೇತಾಯುಗಕ್ಕೆ ಆರಂಭವಾಯಿತು, ಈ ಯುಗದಲ್ಲಿ ಶ್ರೀಗು ರುವು ಒಮ್ಮೊಮ್ಮೆ ಶಿಷ್ಯ ಸಮೇತವಾಗಿ, ಒಮೊಮ್ಮೆ ಸಕುಟುಂಬ ದೇಶ ಸಂಚಾರ ಮಡಿ ಅಯಾಚಿ ವೃತ್ತಿಯಿಂದ ಯಾಚಿ ಸಹತ್ತಿದನು, ಶಿಷ್ಯರು ಪುರಾಣ-ಪುಣ್ಯ ಕಥೆಗಳನ್ನು ಹೇಳಹಲು, ಪುರಾಣವುಂಗಳ, ಧರ್ಮ ಸ, ವಸಂತಪೂಜೆ ಮುಂತಂದವುಗಳ ನೆವದಿಂದ ಉತ್ತರೋತ್ತರ ಅನ್ನ ಸಂತರ್ಪಣಾದಿಗಳು ಹೆಚ್ಚಲು, ಈ ಮೊದಲೆ ಸತ್ಯರ್ವನಿರತವಾಗಿದ್ದ ಶ್ರೀ ಗುರವು ಸದ್ಯವಹಾರವಿರಕನಾಗಹತ್ತಿ ದನು, ಈ ಯುಗದಲ್ಲಿ ಶ್ರೀ ಗುರುಗಳು ಮಾಡತಕ್ಕ ಕೆಲಸಗಳನ್ನು ಶಿಷ್ಯರು ಮೂಡಹತ್ತಿದ್ದರಿ೦ದ, ಗುರುಗಳ ದೇಹದಂಡನವು ಇಡಿ ವೆಯಾಗಹತ್ತಿತು. ಈ ಕಾಲ ದಲ್ಲಿ ಶ್ರೀ ಗುರುಗಳ ಬಳಿಗೆ, ಮನೆಯಲ್ಲಿ ದು ಸೇವೆಮೂಡಲಿಕ್ಕೆ ಬಂದ ಶಿಷ್ಯರಲ್ಲಿ ಯಾಗತರದ ಹೆಚ್ಚಿನಯೋಗ್ಯತೆಯೂ ಇದ್ದಿಲ್ಲ, ತೀರ ಆರಂಭಕ್ಕೆ ಬಂದಿದ್ದ ಶಿಷ್ಯನಂತು ಮನೆಯವರಿಂದ ನಿರಾಕರಿ *ಲ್ಪಟ್ಟ ಸಾಧಾರಣ ಲೌಕಿಕಗೃಹಸ್ಥನಾಗಿದ್ದು, ಅರ್ಧಾ೦ ಗವಾಯುವಿನ ವಿಕಾರದಿಂದ ಅಲ್ಪಸ್ವಲ್ಪ ಪರಾಧೀನನಾಗಿದ್ದ ನೆಂದು ಹೇಳಿದ ರೂ ಹೇ ಇಬಹುದಾಗಿತ್ತು, ಉಳಿದ ಶಿಷ್ಯರು, ಪ್ರಾಥಮಿಕ ಶಾಲೆಯ ಕನಿಷ್ಠ - ವ, ಧ್ಯಮವರ್ಗದ ಶಿಕ್ಷಕರಾಗಿದ್ದರು. ಮೇಲಾಗಿ ಕೇವಲ ವಾರವೂರ್ಥಿಕ ಹಿತಮೂಡಿಕೊಳ್ಳಲಿಕ ಅವರು ಬಂದವರಲ್ಲ; ಮತ್ತು ಅಷ್ಟು ಸಂಸಾರದ 'ಅನುಭವವನ್ನೂ ಪಡೆದವರಲ್ಲ. ಸಾಧಾರಣವಾಗಿ ಈಗಿನ ಕಾಲಕ್ಕನುಸರಿಸಿ ಮನಸೆಕ್ತವಾಗಿ ಆಚರಿಸುತ್ತ ಬಂದ ವರಿದ್ದ ರು; ಅದರಿಂದಲೇ ಈ ಶಿಷ್ಯರನ್ನು ಕುರಿತು ಮೇಲೆಯೊಂದು ಕಡೆಗೆ, ಸಾಧನ ಚತುಷ್ಟಯ ಸಂಪನ್ನ ರಲ್ಲದ' ಹಸಿಬಿಸಿ ಮನುಷ್ಯರೆಂದು ಹೇಳಿರುತ್ತದೆ ! * ಕ್ರಿಯಾಸಿದ್ಧಿಃಸತ್ಯ ಭವತಿ ಮಹತಾಂ ನೋಪಕರಣೇ ” ಎಂಬಂತೆ, ಇಂಥ ವಕ ಯೋಗದಿಂದಲೇ ಶ್ರೀ ಗುರು ಬೇಕಾದಂಥ ಕಾರ್ಯಗಳನು! ಸಾಧಿಸಿದರಿಂದ, ಆತನನ್ನು ಮಹಾತ್ಮನೆಂದು ಕರೆಯಬೇಕಾಯಿತು ! ಈಗ