ಪುಟ:ನಿರ್ಯಾಣಮಹೋತ್ಸವ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೬೫


.: ------ - - - - - - - - - - - - - - - - - - -

ಶ್ರವಿಗಳಂತೆ ಇದ್ದರು, ಅವರು-ರವ. ಡಾ ರಾಜಾ, ಏನು ಆಗುವದು ತಾನೇ ಆಗಬೇಕಲ್ಲದೆ, ನಾವಾಗಿ ಏಪ೧ ನ.ಡಬಾರದು,” ಎಂ. ಬಾ ಬಾರಿಗೆ ಅನ್ನುತ್ತಿದ್ದ ರ, 1 ಮಾಯೆ ಪ್ರಕಟವಾದ್ದರಿಂದಲೇ ವಸ್ತುವು ಗುಪ್ತವಾಯಿ: ತ.: 1

೭ನೆಯ ಪ್ರಕರಣ, ಇ--akke sws ಶ್ರೀ ಗುರುವಿನ ಶರಣ್ಯ-ಪ್ರದರ್ಶನವು. -19?? देहत्यागिता कीर्ति मार्ग उरावो ॥ रामदास)। ಪ್ರಿಯಸಾಚಕರೇ, ಹಿಂದಿನ ಎರಡು ಪ್ರಕರಣಗಳಲ್ಲಿ ಒ.ರೆದಿರುವ ವಿಷಯ ವನ್ನು ಓದಿ, ಅಗ್ರಹಾರಸ್ಥರಾದ ನಮ್ಮೆಲ್ಲರ ವಿಷಯವಾಗಿ ನಿಮ್ಮಲ್ಲಿ ಒಂದು ಬಗೆಯ ಶಂಕೆಯ, ಅನಾದ ರವೂ ಉಂಟಾಗಿರಬಹುದು ; ಮತ್ತು ಇನ್ನು ಮೇಲೆ ಅಗ್ರಹಾ ರದಲ್ಲಿ ಮೊದಲಿನಂತೆ ಸೇವಾಧರ್ವ, ಪಾಠಶಾಲೆ ಮೊದಲಾದ ಸತ್ಕಾರ್ಯ ಗಳು ನಡೆಯುವವೋ, ಇಲ್ಲವೋ ಎಂದು ನೀ ಅ೦ದೇತಪಡತ್ತಿರ ಒ ಹುದು ; ಆದರೆ ನಿಮ್ಮಲ್ಲಿ ಶಂಕ, ಅನಾದರ, ಅ೦ದೇಶ ಇವು ಉತ್ಪನ ವಾಗಬೇಕೆಂದು ಚಂ ದಿಕೆಯು ತನ್ನ ಆಶ್ರಯಸ್ಥಾನವಾದ ಆನಂದವನದೊಳಗಿನವರ ದೋಷಗಳನ್ನು ಬೈ ಲಿಗಿಟ್ಟ ರುವದಿಲ್ಲ ; ಶ್ರೀ ಶೇಷಾಚಲ ಸದ್ದು ಲುವು ದೇಹಬಿಡ ವಾಗ-1: ಮಹಾ ರಾಜಾ, ಈಗಿನ ಹತ್ತು ಪಾಲು ಹೆಚ್ ಅಗ್ರಹಾರದಲ್ಲಿ ಸೇವಾಧರ್ಮವೂ, ಸತ್ಯಾ ರ್ಯಗಳೂ ನಡೆಯುವವು ; ಆದರೆ ನೀವು ಧರ್ಮವನ್ನು ಮೂತ್ರ ಕಾಯಿರಿ” ಎಂದು ಹೇಳಿದ್ದನ್ನು ಪೂರ್ಣವಾಗಿ ನಂಬಿ, ಅದಕ್ಕೆ ಅನುಕಾಲವಾಗಿ ಅಗ್ರಹಾರಸ್ಥರು ವರ್ತಿಸಲೆಂದು ಅವರ ದೋಷಗಳನ್ನು ಬೈ ಲಿಗಿಟ್ಟ ರವಳು, ಚಂದ್ರಿಕೆಯು ಅಗ್ನ ಹಾರದವರ ಗುಣಗಳನ್ನು ವರ್ಣಿಸುವದು ಅಷ್ಟು ಅವಶ್ಯವಲ್ಲ, Tarz:೪೯ ಈ ಆ#:” ಎಂಬ ಮನುವಿನ ಉಕ್ತಿಯಂತೆ, ಪರಿಶುದಾ ಚರಣೆಯ ಶ್ರೇಷ್ಠ ಧರ್ಮ ವಾಗಿದ್ದು, ಧರ್ವವಿದ್ದಲ್ಲಿ ದೇವರಿರುವದರಿಂದ, ಆನಂದವನಸ್ಥರು ತಮ್ಮ ಅಭಿ ಮನಮಲವಾದ ದೋಷಗಳನ್ನು ಕಳಚಿಬಿಟ್ಟ, ಅವರು ಈಗಿನದಕ್ಕಿಂತಲಾಹೆಚ್ಚ ಆಚಾರ-ವಿಚಾರಸಂಪನ್ನ ರೂ, ತಪಸ್ವಿಗಳೂ, ನಿಸ್ಪೃಹರೂ ಆಗಿ, ಶ್ರೀಗುರ್ವನುಗ್ರ ಹಕ್ಕೆ ಪಾತ್ರರಾಗುವಂತೆ ಅವರನ್ನು ಎಚ್ಚರಗೆ ಇಳಿಸುವದು ಚಂದ್ರಿಕೆಗೆ ಅವಶ್ಯವಾಗಿರು ವದು, ಹಾಗಾಗದಿದ್ದರೆ, ಶ್ರೀಸದ್ದು ರವು ಹೇಳಿದಂತೆ ಈಗಿನದಕ್ಕಿಂತ ಹಕ್ಕು ಪಟು