ಪುಟ:ನಿರ್ಯಾಣಮಹೋತ್ಸವ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಬ್ಬೋಧ ಚಂದ್ರಿಕೆ ಸೈಯ ಆತ್ಮವಾದ ಶ್ರೀ ಶೇಷಾಚಲ ಸದ್ದು (Gತ್ತ ಮನು ಕಳೆವ ಮೋಘವಸದಿಂದ, ಲೋಕಜ ಪಾಪವನ್ನು ಭೆ: ಗಿ ಓವದೇ ಮೊಬಲಾ ಕಾ ೨ಣಗಳಿಂದ ವ್ಯಾಧಿ ನಾಗಲ:, ಆತನಿಗೆ ಕಲಿಕಾಲ ಜ » ಷಿ ಸಿವಾದ ಅಗ್ರಹಾದ ಪರ.4 ( ಸಕಾಲ ಸg ಸೈಯ ಛಾ ವಾಗಹತ್ತಿತು ಈ ೨ನೆ ಆ ಸ೦ಸ್ಸೆಯನ್ನು ನಿರಾಕರಿ ಸಿಹತ್ತಿ.ನ, ಇಂದ್ರಿಯಂತಾಪ ಶಿ .ರನ್ನು ಹಳಿಯ ಚಪನ, ಪಂ' ಪ್ರಾಣವೆನಿಸುವ ವಿದ್ಯಾ ರ್ಥಿಗಳಿಗೆ ಹೆಸರಿಡಹತ್ತಿ ಬನ, ಆತ್ಮಾನ ದಾಸನಾದ ನನ್ನ ನ್ನು ನಾನು ಹಟ್ಟಿ ಬಂದು ವ್ಯರ್ಥವಾ, ಲ್ಲ!” ಎಂದು ನಿಧಾ೦ಸಿ ಕೆ ಎಳ್ಳ ಹತ್ತಿಗೆ ! ಈ ಕಲಕಲ ದಲ್ಲಿ ಆಶ್ರನ ಸಿದೆ - ಛವ್ಯಾಪಾರವು ಭರದಿಂದ ಸಾಗಿ 1, ಜಡಿನಲ್ಲಿ ಬಹಳ ವ ತಾ ತಿದರೆ ಆಯಾಸವಾಗುತ್ತದೆಂದು ಯಾರಾದರ.ಇ ಹೇಳಿದರೆ, ಅದಕ್ಕೆ ಶ್ರೀ ಗುರುಗಳು-ಈಗಲೇ ಈ ದೇಹವ ಬಿಸಿಹೋಗಲಿ ಮಹಾರಾಜಾ, ಸ್ನಾವಿಜು ಭಾಷಣ ವೆಬ್ಬಿಸಿದಾಗ ಈ ದೇಹವ ಸವನೆ ಕಾಡ್ರಲಾರದು, ಈ ದೇ ಹಕ್ಕೇನು ಸ್ವತಂತ್ರವದೆ ? ಅದಿ ಎಂ.. ವ್ಯಂಗವಿ ಪಾ , ಪ.: ಲೆಯಲ್ಲಿ ಬಿಕ್ಕರೆ ಮೃ೦ಗವು ಸುಮ್ಮನೆ ಇದ್ದು ಬಿಡು., ಜೆ.ಛಾಪು ಖಾಕುವವರು ಒಂಟಿ ಛಾಪು ಹಾಕಿದರೆ, ಆ.. ಸುಮ್ಮನೆ 3 ೧ ಎ 5 ದೆ « ? ಶ್ರೀ ಸ್ಮಾ ವಿ.ಯು ನುಡಿ ಸಿದ ಭಾಷಣಗಳು ಈ... ಹವಿ ಕರ್ಣ ಕ್ಕೆ ಲಂಕಾ ಇಟ್ಟ ಹಾಗಾ ಬy ವೆ, ಆ ಭಾ ಷಣ ಕೇಳಿ ನಿಮಗೆ ಸಂತೋಷವಾಗಿಚ್ಚ ರೆ. ಈ ದೇಹ ಕ್ಕೆ ಪಲಮಾನಂ.. ವಾಗುತ್ತದೆ. ದೇಹವು ಉದುರುತ್ತದೆಂಬ ಕಾರಣದಿಂದ. “ ಏನೋ, ಸ್ವಾಮಿಯು ಈಗ ಭಾಷ ಣಗಳನ್ನು ಬಹಳ ಎಬ್ಬಿ ಸತ್ತಿದ್ದಾನೆ. “ ದ ಗ ಶ್ರವಣ - ಆನಂಪಿದಲ್ಲಿ ಈ ದೇಹಕ್ಕೆ, ಅನ್ನ ಬೇಕಾಗಿಲ್ಲ, ನೀರ ಬೇಕಾಗಿಲ್ಲ 1 ಹೆ ಟೈ ಎಂಬಿಹೆ » 'ಕಿದೆ. ಆ ಆನಂದದ ಗುಂಗಿನಲ್ಲಿ ಒಂದೆ.« 0 €«ತಿ ದಿನ ಬೆಳಿ ಅನಕ ನಿದ್ದೆ ಬರುವ ಎಲ್ಲ ಓಹಾರಾಜಾ” ಎಂದು ನುಡಿಯುತ್ತಿದ್ದರು, 1 ಆ ತಿ ಸಾರದ ವ್ಯಾಧಿ • ಮನದಿನಕ್ಕೆ ಹೆಚ್ಚುತ್ತ ಹೋ ಯಿತು, ಯಾವಾಗಲೂ ಕಳಿತು ಬೆ.೧ಧರ್ಮಕುವ ಪದ್ಧತಿಯುಳ್ಳ ಶ್ರೀ ಗುರು ಗಳ, ಬೇನೆಯ ಆಯಾಸದಿಂದ ಯಾವಾಗಾ ರೂ ಮಲಗಿಕೊಳ್ಳಹತ್ತಿದರು, ಹಗಲು ಎಂದೊ ಹಾಸಿಗೆಯ ಮೇಲೆ ವ.ಲಗಿಕೊಳ್ಳದ ಶ್ರೀ ಗುರುವು, ಹೀಗೆ ಯಾ ವಾಗಾದರೂ ತನ್ನ ವಿಸ್ತ್ರತವಾದ ಆಸನದ ಮೇಲೆ ಮಲಗುವದನ್ನು ನೆಡಿ, ಅನಂ ದವನಸ್ಥರಿಗೆ ವ್ಯಸನವಾಗಹತ್ತಿತು. ಪ್ರಿ ಖವಾಚಕರೇ, ನಮ್ಮ ಶೇಪಾಲ ಸದ್ದು ರವು ಅಜಾ ಶಿಶ .ವು, ಕರುಣಾ ರಾಶಿಯ; ಆ ಮುರ್ತಿಯನ್ನು ನೋಡಿದ ಕೂಡಲೆ ಜನರ ಪ್ರೇಮವು ಉಕ್ಕಿ ಬರುತ್ತಿತ್ತು! ಅಂಥವನು ಹೀಗೆ ಅಪರೂಪವಾಗಿ