ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ಸಬ್ಬೋಧ ಚಂದ್ರಿಕೆ. - ಇಮದಮ ---, , - -

=

ಯಿಡ್ಡರೇ ಶ್ರಾದ್ಧಕರ್ಮ ವೆಂಬ ಬೊಧವು ಪ್ರತಿಒಬ್ಬರ ಮನಸ್ಸಿನ ಮೇಲೆ, ಅವ ೦ಗೆ ತಿಳಿಯದಂತೆ ಆಯಿತು ! ಆಗ ಗಳಗನಾಥ ಇವರು ಮನಸ್ಸಿನಲ್ಲಿ -ಮಹಾತ್ಮ ನಾದ ಸದ್ದು ರುವೇ, ನಿನ್ನ ಸಂಬಂಧದ ಕರ್ದವು ಕೂಡ ಇಷ್ಟು ಪರಿಣಾಮಕಾರ ಕವಾದ ಬಳಿಕ, ನಿನ್ನ ಧನ್ಯತೆಯನ್ನು ಪಾವುರನಾದ ನಾನು ಏನು ವರ್ಣಿಸಲಿ , ಎಂದು ಸದ್ಯ ದಿಶಕ೦ತರಾದ ರು | ಸಿಂಡ ಪ್ರದಾನವು ಮುಗಿಯಿತು, ಪಿಂಡಪೂಜೆಯಾ ಯಿತು, ಎಲ್ಲ ರಾ ಪಿಂಡಗಳಿಗೆ ನಮಸ್ಕರಿಸುವಾಗ ಭಾವಿಕರ ಹೃದಯಗಳು ಉಕ್ಕಿ ಬಂದವು ! ಅಷ್ಟರಲ್ಲಿ ನಾಲ್ಕು ಗಂಟೆಯಾಗಲು, ಆನಂದವನದ ಸಭಾಂಗಣ ದಲ್ಲಿ ಕೂಡಿರುವ ಬ್ರಹ್ಮವೃಂದಕ್ಕೆ ಎಲೆಹಾಕಿ ಬಡಿಸಹತ್ತಿದರು , ದಳೆಯಪ್ರಸ್ತ ದಿಂದ ಬ್ರಹ್ಮವೃಂದವು ಸ೦ತುಷ್ಯ ವಾಲಿತು, ಅಂದಿನ ದಿವಸ ಸರಾಸರಿ ೭೦೦ ಜನ ಬ್ರಾಹ್ಮಣರ ಭೋಜನವಾಗಿರಬಹುದು, ಕಡೆಯ ಪಟ್ಟಿಯು ತಾ ಸುರಾ ತಿಗೆ ಆಯಿತು ಪೂರ್ವಭುಕ್ತದ ಪ್ರತಿಒಬ್ಬ ಬ್ರಾಹ್ಮಣರಿಗೆ ೨೫ ರಾ, ದೊರೆತಂ ತಾದವು, ಪುರೋಹಿತರಿಗೆ ೬೦ ರೂಪಾಯಿ ದೊರೆತವು . ಹದಿನಾಲ್ಕನೆಯ ದಿವಸ ಬೆಳಗಾಗಲು , ವ.ಹಾದಾನದ ಸಮಾರಂಭವು ನಡೆ ಯಿತು, ದಾನದ ವಸ್ತುಗಳನ್ನು ಚಂದ್ರಶಾಲೆಯಲ್ಲಿ ಸಾಲಾಗಿ ವ್ಯವಸ್ಥೆಯಿಂದ ಇಟ್ಟಿದ್ದರು, ಪ್ರಾಣಿಗಳನ್ನು ಶ್ರೀ ಗುರುಗಳ ಸಂಸ್ಕಾರ ಸ್ಥಾನಕ್ಕೂ, ಚಂದ್ರಶಶ ಲೆಗೂ ನಡುವೆ ಕಟ್ಟಿದ್ದರು. ಸರಾಸರಿ ೯೦ ಜನರಿಗೆ ದಾನಗಳು ಮುಟ್ಟಿದವು. ಕೆಟ್ಟ ದಾನಗಳ ವಿವರವು-ಗೆ (೫), ಭಾ (೧), ತಿಲ, ಹಿರಣ್ಯ (೧ ತೊಲಿ), ರೌಸ್ಯ, ಮೃತ್ಯ, ತೈಲ, ಪದ್ದಾನ, ವೇಷ, ಕಾರ್ಪಾಸ, ಲವಣ, ಸಪ್ತಧಾನ್ಯ, ಗೃಹ, ಪಾದ ರಕ್ಷಾ (೧೧ ಜೋಡು), ಕಡಾವಿಗೆ (೫ ಜೋಡ.), ಪುಸ್ತಕ, ಛತ್ರ [೫], ಯಾನ (ಛಕಡಿ ಎತ್ತು ಸಹಿತ), ಅಶ್ವಮಹಿಷಿ, ಅಮ್ಮವೃಕ್ಷ, ಶಯ್ಯಾ, ದಂಡ(೫), ದೀಪ, ವಸ್ತ್ರ, ಉದಕಕುಂಭ(೧ ಎರಡು ಪಡಿತಪ್ಪಲಿ, ೧ ದೊಡ್ಡ ಹಂಡೆ, ೧ ಕಡ), ಊರ್ಣವಸ್ತ್ರ, ಶಾಲು, ಲೋಹದಂಡ, ಮಾಲ್ಯ , ಅನುಲೇಪನ, ತಾಂಬಾಲ, ನಸ್ಯ (ಬೆಳ್ಳಿ ಡಬ್ಬಿ, ಗಂಜೀಫ, ಫಲ, ದಧಿ, ತೀರ, ಯಲ್ಲೋಪವೀತ್ರ, ವೆಕ್ತಿಕೆ (೪೦ರಾ, ಬೆಲೆ), ಚಂದನ, ಗಂಧ, ಗುಡ, ಶರ್ಕರಾ ಇತ್ಯಾದಿ, ದಾನಗಳ ಯೋಗ್ಯ ತಯ ದೂನದಿಂದ ದಕ್ಷಿಣೆಯನ್ನು ೨, ೪, ೬, ೧೦, ೧೫ ರೂ ಗಳವರೆಗೆ ಕೊಡ ಲಾಯಿತು. ಏನಾದರೂ ಶ್ರೀ ಗುರುವು ಲೋಕದಾ ಸನ, ಭಿಕ್ಷುಕನು; ಆತನ ವೈ. ಭವವೇನಿರಬೇಕು ? ದೊಡ್ಡ ಶ್ರೀಮಂತ ರು ಸಹ ಇವಕ್ಕೂ ಹೆಚ್ಯ ದಾನಗಳನ್ನು ಕೊಡಬಹುದು ; ಆದರೆ ಶ್ರೀ ಗುರುವಿನ ದಾನಸಮರಂಭದಲ್ಲಿ ಯ ಅನಂದದ ಪರಿ