ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧9 ಸಬ್ಬೋಧ ಚಂದ್ರಿಕ.


* - * * * * *

= = = = ಒn 4 ಮಠಗಳಿಗೂ ಕಳಿ ಸಲಿಕ್ಕೆ ೫೧೦ ರೂ ಪಾಯಿಗಳು ವೆಚ್ಚವಾದವಂತೆ, ಆನಂದವ ನದ ಪಾಠಶಾಲೆಗೆ ೫೦೦ ರೂಪಾಯಿ ಸಂಭಾವನೆ ಕೊಟ್ಟ ರು, ಹೀಗೆ ಶ್ರೀ ಗುರುವು ಕಡಿಸಿಟ್ಟಿದ್ದ ೧೫೦೦ ರೂಪಾಯಿಗಳು ವೆಚ್ಚವಾದವು. ಮರುದಿನ ಅಗಡಿಯ ಸಂತೆಯಿದ್ದದ್ದರಿಂದ, ಬಹು ಜನರು ಕೂಡುವರೆಂದು ತಿಳಿದು, ಬ್ರಾಹ್ಮಣೇತರ ಜನರಿಗೆ ಮುಕ್ತ ದ್ವಾರ ಅನ್ನ ಸಂತರ್ಪಣವಾಯಿತು. ಅ೦ದು ಊಟಮೂಡಿದ ಜನರ ಸಂಖ್ಯೆಯು ಎರಡು ಸಾವಿರವಾಗಬಹುದು , ಅಂದು ರಾತ್ರಿ ಯು ಬಹಳ ವಾದದ್ದರಿಂದ ಬ್ರಾಹ್ಮಣೇತರರಿಗೆ ದಕ್ಷಿಣೆಯನ್ನು ಕೊಡುವ ಸಮೂರಂ ಭವನ್ನು ಮರುದಿವಸವೂಡಿದರು ಈ ಕಾರ್ಯವನ್ನು ಶ್ರೀಮಂತ ರಾಮಚಂದ್ರ ಗೌಡ ಬಹದ್ದೂರ ದೇಸಾಯಿ ಇವರೂ, ಮ ರಾ, ರಾ, ರಂಗನಗೌಡರೂ ಕಾಡಿ ವ್ಯವಸ್ಥೆಯಿಂದ ಮೂಡಿಸಿದರು. ಸಣ್ಣ ಹುಡುಗರಿಗೆ ಒಂದು ಆಣೆಯಂತ, ದೊಡ್ಡ ವ ರಿಗೆ ೨ ಆಣೆಯಂತೆ ಬಂದವರಿಗೆ ದಕ್ಷಿಣೆ ಕೊಟ್ಟ ರು, ಊಟವಡುವಾಗ, ದಕ್ಷಿ ಣೆತಕ್ಕೊಳ್ಳು ವಾಗ ಈ ಜನರು ಪಟ್ಟ ಆನಂದವನ್ನು ನೋಡಿದರೆ, ಅವರ ಅಲ್ಪ ಸಂತುಷ್ಯ ತಯ, ಹಾಗು ಅವರ ಕೃತಜ್ಞತೆಯ ಬಗ್ಗೆ ಬಹಳ ಸಂತೋಷವಾಗುವದು. ಈ ದಕ್ಷಿಣೆನು ಕೆಲಸವು ಹದಿನಯನೆಯ ದಿವಸ ಅ೦ದರೆ ಭಾದ್ರಪದ ವದ್ಯ ಷಷ್ಠಿ ಯದಿ ವಸ ಸರಾಸರಿ ಸಂಜೆಯವರೆಗೆ ನಡೆಯಿತೆಂದು ಹೇಳಬಹುದು , ಬಂದವರಿಗೆ ಇಲ್ಲ ವೆನ್ನಲಿಲ್ಲ, ದಕ್ಷಿಣೆಯ ರಕಮ ೪೦೦ ರೂಪಾಯಿ ಆಗಿರಬಹುದು , ಹೀಗ .. ನುಷ್ಯ ಮೂತ್ರರನ್ನು ಸಂತೋಷ ಪಡಿಸಲಿಕ್ಕೆ ಹೇಳಿದ್ದ ಶ್ರೀ ಗುರುವಿನ ಆಜ್ಞೆಯಂತೆ, ಶ್ರೀ ನಾರಾಯಣಭಗವಾನರೇ ಮೊದಲಾದ ಶಿಷ್ಯವರ್ಗವು ಔರ್ಧದೇಹಿಕಕಾ ರ್ಯಗಳನ್ನು ಬಹು ಚೆನ್ನಾಗಿ ಮೂಡಿತೆಂದು ಎಲ್ಲ ರ ಅ೦ದರ | - ಒಟ್ಟಿಗೆ ಲೆಪ್ಪಿ ಹಾಕಿದರೆ, ಶ್ರೀ ಸದ್ದು ರುವಿನ ಔರ್ಧ್ವದೇಹಿಕ ಕರ್ಮನಿಮಿತ್ತ ವಾಗಿ ಸರಾಸಂ ಎರಡೂವರೆ ಸಾವಿರ ಬ್ರಾಹ್ಮಣಭೋಜನವೂ, ಎರಡು ಸಾವಿರ ಬ್ರಾಹ್ಮಣೇತರ ಜನರ ಭೇಜನವೂ ಆಯಿತು , ಸಂಸ್ಕೃತ ಪಾಠಶಾಲೆಗೆ ಮೇಲೆ ಹೇಳಿದಂತೆ ಕೆಟ್ಟ ೫೦೦ ರೂಪಾಯಿ, ಪ್ರೇಸಿನವರೆಲ್ಲರೂ ಕೂಡಿಕೊಟ್ಟ ೫೦೦ ರೂಪಾಯಿ ಹೀಗೆ ಒಟ್ಟು ೧೦೦೦ ರೂಪಾಯಿ ಸಂಭಾವನೆ ದೊರೆಯಿತು, ಈರಕ ವಿನಿಂದ ಪಾಠಶಾಲೆಗೆ ೧ ಜವಿ.೧ನು ತಕಳ್ಳು ವದು ಗೊತ್ತಾಗಿದೆ | ಬ್ರಾಹ್ಮಣರ ಸಂಭಾವನಾ ದಕ್ಷಿಣೆ ೫೦೦ ರೂಪಾಯಿ, ಮಹಾದಾನಗಳದಕ್ಷಿಣೆ ೩೫೦ ರೂಪಾಯಿ, ೫ ಸಾಲಂಕೃತಗಾದಾನಗಳ ಒಟ್ಟದಕ್ಷಿಣೆಸಹಿತ ಸರಾಸರಿ(ಆಕಳಬೆಲೆಬಿಟ್ಟು) ೨೪೦ರೂ ಪಾಯಿ, ಭೋಜನದಕ್ಷಿಣೆ ಭೂರಿದಕ್ಷಿಣೆ ಕಾಡಿಸರಾಸರಿ ೧೫೦ ರಾಪಾಯಿ, ಬ್ರಾಹ್ಮಣೇ