ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೮ ಸಬ್ಬೋಧ ಚಂದ್ರಿಕ,


.-

ಹೋಗಿ ಶಾಸ್ತಿ ಗಳೊಡನೆ ಮರ್ತಿಗಳಿಗೂ ಹಾಲುಕಡಹತ್ತಿದನು ; ಮುಂದೆ ಬರ ಬರುತ್ತ ಮುರ್ತಿಗಳು ಲೇಖಕನ ಮನೆಗೇ ಬರಹತ್ತಿದರು ! ಆದರೆ ಶ್ರೀ ಗುರುಗಳ ದ.ಕಳೆ೦ದು ಅವರನ್ನು ಲೇಖಕನು ಅಲ್ಪ ಸ್ವಲ್ಪ ನನ್ನಿ ಸುತ್ತಿದ್ದನಲ್ಲದೆ, ಮಾರ್ತಿಗಳ ವಿಷಯದ ನಿಜವಾದ ಶ್ರದ್ದೆ ಯು ಆತನಲ್ಲಿ ಅಂಕುರಿಸಿದ್ದಿಲ್ಲ. ಈಗಾದರ ಆಶ್ರದ್ಧೆಯು ಅಂಕುರಿಸಿರುವದೆಂದು ಲೇಖಕನು ತಿಳಿದಿರುವದಿಲ್ಲ; ಆದರೆ ಸಜ್ಜನರಾದಮೂ ರ್ತಿಗಳ ಸಂಬಂಧವೂ, ಸಹವಾಸವೂ ಹಾಲು ಕೊಡುವ ನೆವದಿಂದ ಸ್ವಲ್ಪ ಸ್ವಲ್ಪ ಆತನಿಗೆ ಆಗ ಹತ್ತಲು, ಕೆಲ ದಿನಗಳ ವೆಲೆ ಲೇಖಕನ ದೃಷ್ಟಿ ಖ) ವ ೧ರ್ತಿಗಳ ನಿರಭಿಮನ ಸ್ವಭಾವ, ಶಾಂತಗುಣ, ಮೃದುಭಾಷಣ, ನಿರಿಟ್ಟೆ, ಲೋಕಾನುವರ್ತನ ಮೊದ ಲಾದವುಗಳ ಕಡೆಗೆ ತಿರುಗಿತು, 'ಈaga Aggrout Fraf Taraf: ” ಎಂಬಂತೆ, ಲೇಖಕನ ಮನಸ್ಸು ಶ್ರೀ ಚಿದಂಬರವರ್ತಿಗಳ ಈ ಒಲಭ್ಯಗುಣಗ ಳಲ್ಲಿ ಆಸಕ್ತವಾಗಲು, ಅವನ ವಿಚಾರ ಕ್ರಾಂತಿಯಾಗಿ, ಆತನು ಶ್ರೀ ಮೂರ್ತಿಗಳ ಒರೆಗೆತನ್ನ ನ, ಅಗ್ರಹಾರದ ಎಲ್ಲ ಜನ ರನ ಹಚ್ಚಿನೆಡಹತ್ತಿದನು ! ಇದ ರಿಂದ ಲೇಖಕನಿಗೆ ತನ್ನ ಕ್ಷುದ್ರವೃತ್ತಿಯ ಪರಿಚಯವಾದದಲ್ಲದೆ , ಪೂರ್ಣತಾ ರುಣ್ಯದಲ್ಲಿ ರ.ವ ಮೂರ್ತಿಗಳ ಯೋಗ್ಯತೆಯು ಘನತೆಯು ಆ ಕನ ಲಕ್ಷಕ್ಕೆ ಬರಹ ತಿತು. ಪ್ರಿಯವಾಚಕರೇ, ಶ್ರೀ ಚಿದಂಬರಮೂರ್ತಿಗಳನ್ನು ಇಷ್ಟು ಹೊಗಳುವ ದರಲ್ಲಿ ಲೇಖಕನ ಉದ್ದೇಶವೇನಿರಬಹುದೆಂದು ನೀವು ಶಂಕಿಸುತ್ತಿರಬಹುದು, ಆದರೆ ಆ ಶ೦ಕೆಗಾ ಾ ನಿಮ್ಮನ್ನು ಯಾಕೆ ಈಡು ಮೂಡಬೇಕು ? ಶ್ರೀ ಶೇಷಾಚಲಸ ದುರೂತ್ತವನು ಏನೇನೋ ಮೋಸಮಾಡಿದ ಹಾಗೆ ಮೂಡಿ, ಲೇಖಕನ ನೌಕರಿ ಯನ್ನು ಬಿಡಿಸಿ ಆವನ ಸಂಸಾರವಾಸನೆಯನ್ನು ಅಲ್ಪ ಸ್ವಲ್ಪ ಶಿಥಿಲವಾಗ ಮಂಡಿದ ಹಾಗೆ ಮೂಡಿದನು ; ಆಗದೆ ಆತನ ಪುತ್ರನೆನಿಸುವ ಶ್ರೀ ಚಿದಂಬರಮೂರ್ತಿಯು, ತನ್ನ ಮನಸ್ಸಿಗೆ ಬಂದರೆ ಲೇಖಕನ ಸಂಸಾರಪಾಸನೆಯ ನಿಃ ಪಾತಮೂಡಿ, ಆತನ ದೇಹಾಭಿಮನವನ್ನು ಕಳಚಿ ಚಲ್ಲಿ, ಆತನ ಮನಸ್ಸನ್ನು ತನ್ನ ಕಡೆಗೆ ಎಳಕೊಳ್ಳ ಲೆಂದರಾಯಿತು , ಶ್ರೀ ಚಿದಂಬರಮರ್ತಿಗಳ ವಿಷಯವಾಗಿ ಬರಿಯ ಕ್ಷುದ್ರಲೇಖಕನ ಮತ ದಿಂದ ವಿಶೇಷ ಪ್ರಯೋಜನವಾಗದೆಂದು ತಿಳಿದು , ಗುರುಪುತ್ರಿಯಾದ ಚಂದ್ರಿಕೆಯು ತನ್ನ ಜೈಷ್ಟಬಂಧುವಿನ ಇಂದಿನವರೆಗಿನ ನಡತೆಯ ಸಾವನ್ನಸ್ಕ ರೂಪವನ್ನು ಕುರಿತು ಸ್ವಲ್ಪ ಬರೆಯುವಳು , ವಾಚಕರ ಲಕ್ಷವಿರಬೇಕು, ದೊಡ್ಡವರ ಮನೆಯ ನಾಯಿ ಸಹ ಉಳಿದ ನಾಯಿಗಳಿಗಿಂತ ಎಷ್ಟೊಂದು ಅಭಿಮಾನಪಟ್ಟು ಉಚ್ಛಾಸನ ಸ