ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೨೧ ಅದರಂತೆ ಶ್ರೀನಾರಾಯಣಭಗವಾನರಿಗೆ ಶ್ರೀಗುರುಗಳ ಸ್ಥಾನವು ಸ ಯಂಸಿ ಈ ವಾಗಿಯೇ ಪ್ರಾಪ್ತ ವಾಗತಕ್ಕದಾಗಿದ್ದರೆ, ಹಾಗೆ ಗುರುಗಳು ಬಾಯಿಬಿಟ್ಟ ಹೇಳ ಲವಶ್ಯವಿದ್ದಿಲ್ಲ , ಶ್ರೀ ಮ೧ ರ್ತಿಗಳಲ್ಲಿ ಸ್ವಯಂಸಿದ್ದ ಸಾಧುವೃತ್ತಿಯಿರುವದರಿಂದ, ಅದನ್ನು ಒಡನುಡಿಯುವ ಅವಶ್ಯವು ಶ್ರೀ ಗುರುಗಳಿಗೆ ತರಲಿಲ್ಲ, ಕ ಸೈರಿಸು ವಾಸನೆಯು ಎಂದಾದ ರಾ ಹಬ್ಬ ತಕ್ಕದ್ದೇ. ಇನ್ನು ನಾರಾಯಣಭಗವಾನರನ್ನು ಕುರಿತು ಶ್ರೀಗುರುಗಳು ಹೇಳಿದ್ದರಲ್ಲಿ ಅರ್ಥವಿರುವದು. : ಚಂದ್ರಿಕೆಯಲ್ಲಿ ಯ ಲೇಖಗಳು ನೆಟ್ಟಗಿರುತ್ತವೆ” ಎಂದ ಮೂತ್ರದಿಂದ, ಚಂದ್ರಿಕೆಯು ಉಬ್ಬ ತಕ್ಕದ್ದಲ್ಲ! ಆಕೆಯ ಜನ್ಮವಿರುವತನಕ ಈ ನುಡಿಯು ಸತ್ಯವಾ ಗವದಕ್ಕಾಗಿ ಆಕೆಯು ಹಗಲಿರಳು ತಪಶ್ಚರ್ಯ ಮಾಡಬೇಕರಿಗವದು ಅದರಂತೆ ನಾರಾಯ ಣಭಗವಾನರನ್ನು ನನ್ನ ಸ್ಥಳ ದಲ್ಲಿ ತಿಳಿಯಿರಿ” ಎಂದು ಶ್ರೀಗುರುಗಳುಹೇಳಿದ್ದರಿಂದ, ನಾರಾಯಣಭಗವಾನರ ಮೇಲೆ ಎಷ್ಟು ಭಾರಬಿತ್ತೆಂಬದನ್ನು ಅವರಾದರೂ ತಿಳಿಯಬಹುದು, ಶ್ರೀ ಗುರುಗಳನ್ನು ನೋಡಿದವರು ಬಹುಜನರು ಇರುವರು ಅವರ ಸ್ಥಳಕ್ಕೆ ಒಪ್ಪುವಂತೆ ಶ್ರೀನಾರಾ ಯಣಭಗವಾನರಿದ್ದರೆ, ಶ್ರೀ ಗುರುವಿಗೆ ದೊರೆತವನವೂ , ಕೀರ್ತಿಯಾ ಅವರಿಗೂ ದೊರೆಯುವವ, ಶ್ರೀಗುರುಗಳು ಯಾವ ಕಾರ್ಯದಲ್ಲಿ ಯ ಸೇರದೆ ತಟಸ್ಥವೃತ್ತಿ ಯಿಂದ ಎಲ್ಲವನ್ನು ನೋಡುತ್ತ, ಬಹಳವಾದರೆ ಅವರವರ ತಪ್ಪುಗಳನ್ನು ಅವರದರ ಮನಸ್ಸಿಗೆ ಹತ್ತದಹಾಗೆ ಹೇಳುತ್ತಿದ್ದರು, ದುಡ್ಡನ್ನು ಕೈಯಿಂದ ಮುಟ್ಟತ್ತಿದ್ದಿಲ್ಲ, ಯಾವ ಹಿರಿಯತನಕ್ಕೂ ಹೋಗುತ್ತಿದ್ದಿಲ್ಲ. ಬಾಯಿಂದ ಕೆಟ್ಟ ಮಾತನ್ನು ಆಡುತ್ತಿ ದ್ವಿಲ್ಲ, ಜಗತ್ತನ್ನು ಈಶ ರಸ ರೂಪವಾಗಿ ನೋಡುತ್ತಿದ್ದರು, ಅವಿನಯವನ್ನು ತೋರಿಸುತ್ತಿದ್ದಿಲ್ಲ, ನುಡಿದಂತೆ ನಡೆಯುತ್ತಿದ್ದರು. ಹೀಗೆ ಶ್ರೀ ನಾರಾಯಣಭಗ ವಾನರು ನಡೆದು, ಬೇರೆ ಬೇರೆ ಜನರ ಕಡೆಯಿಂದ ಕೆಲಸಮಾಡಿಸಿಕೊಂಡು, ತಾವು ಸ್ಥಾ ನಹಿಡಿದು ಕುಳಿತುಕೊಂಡರೆ, ಅವರನ್ನೂ ಶ್ರೀ ಸ್ವಾಮಿಯಂತೆಯೇ ಎಲ್ಲರೂ ನಡುವರು! ಅವರು, ಶ್ರೀ ಸ್ವಾಮಿಯು ಸ್ಥಳದಲ್ಲಿ ಇರಬೇಕು; ಶ್ರೀ ಚಿದಂ ಬರ ಮರ್ತಿಗಳು, ಶ್ರೀ ಚಿದಂಬರ ಮೂರ್ತಿಗಳ ಸ್ಥಳದಲ್ಲಿ ಇರುವರು, ಶ್ರೀಸಾಮಿ ಯು ತನ್ನ ಹಾಗೆ ಆಗಬೇಕೆಂದು ಇರುವತನಕ ಬಹಳ ಪ್ರಯತ್ನ ಮಡಿದನು; ಆದರೆ ಅಂಥ ಸಯೋಗವು ಒಬ್ಬರಿಗೂ ಒದಗಲಿಲ್ಲ, ಈಗಾದರೂ ಅಂಥ ಯೋಗವು ಒದಗಿದರೆ, ಬಹಳ ಹಿತವಾಗುವದು. ಆನಂದವನದ ಯಾಜಮಾನ್ಯವೆಂದರೆ, ದೊಡ್ಡ ಉತ್ಪನ್ನ ವುಳ್ಳದ್ದೊಂದು ಸಂಸ್ಥಾನದ ಪಟ್ಟವಲ್ಲ, ಈ ಮೂತಿನ ನಿಜತ್ವ ಕ್ಕಾಗಿ ಆನಂದವನದ ಆಸ್ತಿಯನ್ನು ಸ್ವಲ್ಪ ೧