ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೨೩


ಅನಂದವನದ ವಿಷಯದ ಅಭಿಮಾನವನ್ನು ಬಿಟ್ಟಿರುಚನೂನನು ” ಎಂದು ಹೇಳಿರು ವನು, ಒಂದುದಿನ ಅಗಡಿಯ ವಿಧವೆಯಾದ ಒಬ್ಬ ಹೆಣ್ಣು ಮಗಳು ತನ್ನ ಸಂತತಿಯು ನಷ್ಟವಾದದ್ದರಿಂದ ತನ್ನ ಹೆಲ-ವನೆ ಮೊದಲಾದ ಯಾವತ್ತು ಆಸ್ತಿ ಯನ್ನು ಶ್ರೀ ಗುರುಗಳ ಸ೦ಸ್ಕಾರವಾದ ಸ್ಥಳದಲ್ಲಿ ಕಟ್ಟಿ ಬೇಕಾಗಿರುವ ದೇವಾನದ ವಿನಿಯೋ ಗಕ್ಕೆ ಕೊಡಬೇಕೆಂದು ಶ್ರೀ ಚಿದಂಬರಮೂರ್ತಿಗಳ ಮುಂದೆ ಮತ್ತು ತೆಗೆಯಲು, ಆಪ ಸಭೀರುಗಳು-ಛೀ ಛೀ! ಬೇಡಾ; ಇದು ಸ್ವಾವಿಮನಸ್ಸಿಗೆ ಒರಲಿಕ್ಕಿಲ್ಲ. ಮತ್ತೆ ಯಾರಿಗಾದರೂ ಬಡವರಿಗೆ ಕೊಡು, ಇಲ್ಲವೆ ದತಕಮಡಿಕೆ, ಎ೦ದೆ. ಹೇಳಿ ದರಂತೆ ಅದ್ದರಿ೦ದಲೇಭಿನ್ನ ಪ್ರಕೃತಿಯವರ ನಾ ಬೇಗ ಬಹುಜಿಸಿ ಗಸ್ತು ಶಡಿ w೦ಡು, ಅವರೆಲ್ಲರನ ಶ್ರೀಸದ ರವಿನಂತಿ ಶಮ್ಮ ಶಾಂತವೃತ್ತಿ ಬಿ.೦ಬೆ ಹಣ್ಣುವ ಡು ಬೆವರಿನ ಹನಿಗಳುದು ರವಂತೆ ಅವರಿಂದ ಪರೆನೀವಕಾ' ಕ್ಕಾಗಿ ದುಡಿಸಿ ೨ವರವರ ಪುಣ್ಯವನ್ನು ಅವರವರ ಪದರಿಗೆ ಕಟ್ಟಿ , ತಾವು ಒಂ:ರೈ .೦.5 ಕಡವ ಪುಣ್ಯಾತ್ಮ ರ-ಉದಾರರ-ನಿಸ್ಸಹಿಗಳೂ ಆದವ ರ ಸದ್ಯಕ್ಕೆ ಆನಂದವನದಲ್ಲಿ ಇದ್ದ ವರೆ೦ ದರೆ, ಶ್ರೀ ಗುರುಗಳ ರಕ್ತ ಸಂಬಂಧಿಕರೂ, ವೃತ್ತಿ ಸಂ ಒ೦ಧಿಕರss ಆದ ಶ್ರೀ ಚಿದಂಬರ ಮಾರ್ತಿಗಳೊಬ್ಬರೇ ಎಂದು ಹೇಳಬೇಕಾ 1ವದು, ಅ೦ದೆ !ಳಿಕ ಅವರನ್ನೇ ಅಗ್ರ ಹಾರದ ಗುರುಗಳು, ಅಥವಾ ಯಜನ ಏನ ರ', ಅಥ ವಾ ಮೂಲಕರ, ಅಧರಾ ಚಾಲ ಕರು, ಇನ್ನೂ ಸ್ಪಷ್ಟವಾಗಿ ಹೇಳುವದೆಂದರೆ , ಶ್ರೀಗುರುವು ಹೇಳಿದಂತೆ ೮ ಸೀಕೆ ಸೇವಕರು ಎಂದು ಕರೆಯಬೇಕುವದು |


geetbaya

೧೧ನೆಯ ಪ್ರಕರಣ, -ಆತ+- ೨ನೆಯ ವಿಚಾಗ-ಿಹಾರವು ಸ:ಹ್ಯಾಗೆನಡೆ »ು ಸದು ? ? 76 भवितव्यं भवत्येव नारिकेलफलांबुवत् ॥ ಅಗ್ರಹ೫ರಗೆ ಗುರ.ಗಳ, ಯಾರೆಂದರ ನಿರ್ಣಯದಾದನಂತರ, 1೨ijಹಾ ರವು ಮು೦ದೆ ಹಾಗೆ ನಡೆಯುವದೆ”oಬ ಪ್ರಶ್ಯವು ಉತ್ಪನ್ನ ವಾಗುವದು ಆದರೆ ಈ ಪ್ರಶ್ನೆಗೆ ಉತ್ತರ ಕೊಡುವದು ಬಿಗಿಯಲ್ಲ, ಶ್ರೀ ಶೇಷಾಚಲಸು ರೂತ್ತಮರ ವಚನವನ್ನು ನ೦ಬಿ, ಅಗ್ರಹಾಂವ ಈಗಿನ ಹತ್ತು ತಮ್ಮ ಉಜ್ವಲವಾಗಿ ಪರೆ.Gಪ ಕಖರದ ಕೃತ್ಯಗಳನ್ನು ಮಾಡುತ್ತ, ನಡೆಯುವದೆಂದು ಚಂದ್ರಿಕಂ: ೨೦ಕ ವಿಲ್ಲದೆ