ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಸಬ್ಬೋಧ ಚಂದ್ರಿಕ. ಗಗಟ್ಟಲೆ ಅನ್ನ ವನ್ನು ಉಂಡು ನಿತ್ಯೋಪವಾಸಿಗಳಾಗಿದ್ದರು, ಎಂದು ಭಾಗ.ಕಟ್ಟ ಹೆ.ಗುವರು ; ಆದರೆ ಶ್ರೀ ಕೃಷ್ಣನು ಅವತಾರಿಕನಾದರೂ ಈವೊತ್ತಿಗೆ 1 ಗೊ ಪಿಕಾಜಾರ”, “ ನವನೀಶಿಚಾರ” ಇತ್ಯಾದಿ ಕಲಂಕಿತ ನಾಮಗಳಿಂದ ಕರೆಯಲ್ಪ ಡಬೇಕಾಗಿದೆಯೆಂಬದನ್ನು ಮರೆಯು ತಕ್ಕದ್ದಲ್ಲ. ಅದರಂತೆ ಗೋವರ್ಧನೋದ್ದಾ ರಣ, ಕಾಲಿಯಾವರ್ದನ, ಕೌರವಾದಿಷ್ಟ ಶಾಸನ, ಶ್ರೀ ಭಗವದ್ಗೀತಾ ಪ್ರಕ ಟೀಕರಣ ಮೊದಲಾದ ದೈವಿಕ ಕಾರ್ಯಗಳಿಂದಲಾ, ದೇಶಕಾಲಪರಿಸ್ಮಿತನುರೂಪ ಪಾಗಿ ಲೋಕೋದ್ದಾರಕ್ಕಾಗಿಯೇ ಈಶ್ವ ರಾವತಾರಗಳಿರುವವೆಂಬ ಕಾರಣದಿಂ ದಲಣ, ಭಗವಂತನು ತನ್ನ ದುರ್ವ್ಯಾಪಾರಿಗಳ ಕಸುವನ್ನು ಕಡಿಮೆ ಮೂಡಿ ಕೊಳದಿ ದ್ದರೆ, ಆತನ ಪರಿಗಣನೆಯು ರಾಜಫಟಿಂಗರಲ್ಲಿ ಯಾ, ಲಫಂಗ ರಲ್ಲಿ ಯು ಆಗುತ್ತಿತ್ತೆ. ಬದನ್ನೂ ಚೆನ್ನಾಗಿ ಲಕ್ಷದಲ್ಲಿ ಡತಕ್ಕದ್ದು ಶ್ರೀ ಕೃಷ್ಣ ನಹಾಗೆ ದೈವಿಕ ಸಾಮರ್ಥ್ಯ ವನ್ನೇನೂ ತೋರಿಸದೆ, ಅಲ್ಲದ ಕೆಲಸಗಳನ್ನು ಮಾತ್ರ ಎಡಿ, ಒಳಗಿನ ಗುಟ್ಕ ನಿನಗೇನು ಗೊತ್ತ? ಎಂದು ಮಂದಿಯನ್ನು ಬೆದರಿ ಸುವದೂ, ಮುಂದಿನದ್ದ ' ನ್ನು ಇದ್ದ ಹಾಗೆ ಅನ್ನ ಲು, ಶ್ರೀ ಕೃಷ್ಣನ ಹಾಗೆ ಕೇಳಿ ಸಂತುಷ್ಟ ರಾಗದೆ, ಸಂತಾ ಪಗೊಳ್ಳು ವದ ಶಿಷ್ಯ ಮಂಡಲಿಗೆ ಯೋಗ್ಯವಲ್ಲ ಈ ರೀತಿಯ ವಿದ್ಯಾರ್ಥಿಗಳ ಸಂಸ್ಥೆಯವರಿಗೆ ಸೇರುವದಿಲ್ಲ, ಅವರು-ಶ್ರೀ ಶೇಷಾಚಲಸದ್ದು ರಾತ್ತ ಮನ ಶ್ರುತಿ ದೇಶಕ್ಕೆ ಸಮನವಾದ ಬೋಧವಚನಗಳು ಈಗಿನ ಕಾಲವುಹಿಮೆಯಂತೆ ಎಲ್ಲರ ಕಿವಿಗಳ ಬೀಳುತ್ತಿದ್ದರೂ, ಅವುಗಳಂತೆ ನಡೆಯುವದು ಎಲ್ಲರಿಗೂ ಶಕ್ಯವಲ್ಲ. ಶಕ್ಯ ವಿದ್ದರೆ, ಈ ವರೆಗೆ ಗುರುವಚನವನ್ನು ಕೇಳಿದ ನಾವು, ಅದರಂತೆ ನಡೆದು ಇಷ್ಟ ಹೊತ್ತಿಗೆ ಗುರುಗಳೇ ಆಗಿ ಹೋಗುತ್ತಿದ್ದೆವು. ಹಾಗೆ ಈಗ ಇದ್ದವರಲ್ಲಿ ಯಾರ ಆಗಲಿಲ್ಲೆಂಬದು ಶ್ರೀ ಗುರುವಚನದಿಂದಲೇ ಸಿದ್ಧವಾಗಿದೆ ; ಆದ್ದರಿಂದ ಎಲ್ಲ ರಣ ಶ್ರೀ ಗುರುಬೆಣಧದಂತೆ ನಡೆಯಿರೆಂದು ಅವರವರ ಅಧಿಕಾರ ನೋಡದೆ ಮಂದಿಗೆ ಹೇಳುವದ, ಹಾಗೆ ನಡೆಯದಿದ್ದವರನ್ನು ಮನಸೋ ದೂಷಿಸುವದು, ಈ ಎರ ಡನೆಯ ಸ೦ಸ್ಸೆಯವರ ಮನಸ್ಸಿಗೆ ಬರುವದಿಲ್ಲ. ಅಶಕ್ತರು ಹೆಚ್ಚು ಉಂಡರೆ ಅಜೀ ರ್ಣ ಬಾಧೆಯಾಗುವಂತೆ, ಅನಧಿಕಾರಿಗಳು ಶ್ರೀ ಗುರುಬಾಧವನ್ನು ಸಿಕ್ಕ ಹಾಗೆ ಕೇಳಿ ದರೆ, ಅವರಿಗೆ ಬೋಧದ ರಹಸ್ಯವು ತಿಳಿಯದೆ ಹೋಗಿ, ಅವರು ವಿವೇಕಭ್ರಷ್ಟ ರಾ ಗುವ ಸಂಭವವು ವಿಶೇಷವಿರುವದರಿಂದ, ಈ ಸಂಸ್ಥೆಯವರು ತಮ್ಮಲ್ಲಿಯ ಜನ ರನ್ನು ಮೈ ಮುರಿಯ ದುಡಿಸುವರಲ್ಲದೆ, ಉದ್ಯೋಗಗೇಡಿಗಳಾಗಿ ಕವಲೆತ್ತಿನಂತೆ ತಲೆಹಾಕುತ್ತ ಶ್ರೀ ಗುರುಗಳ ಮುಂದೆ ಕಾಡಲಿಕ್ಕೆ ಅವರಿಗೆ ಎಷ್ಟು ಮಾತ್ರವೂ