ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ... ------- ಪಡುವದಾ, ಜೀವಸ್ವರೂಪವನ್ನು ಹೊಂದಿದ ಈಶ್ವ ರಾಂಶರ ಸರ್ವ ಸಾಧಾರಣ ವಾದ ಧರ್ಮವು, ಅಥವಾ ಲೀಲೆಯು ಎಂಬಂತೆ ಕಾಣುತ್ತದೆ. ಈ ಮೂರು ಧರ್ವು ಗಳುಳ್ಳ ಜೀವಗಳನ್ನು ಕ್ರಮವಾಗಿ, ಅಧಮ, ಮಧ್ಯಮ, ಉತ್ತಮ ವರ್ಗಗಳಲ್ಲಿ ಸೇರಿ ಸಬೇಕಾಗುವದು, ಇವರಲ್ಲಿ ಮಧ್ಯಮ- ಉತ್ತಮ ವರ್ಗದ ಜೀವರಿಬ್ದ ರೂ ಮು ಕರೇ ಆದರೂ, ಅವರಲ್ಲಿ ಉತ್ತಮ ವರ್ಗದವರು ಪರಹಿತ್ಸೆ ಕಬದ್ಧ ರಾದದ್ದರಿಂದ ಅವರು ಸ್ವಾರ್ಥಪರರಾದ ಮಧ್ಯಮವರ್ಗದ ಮಕ್ತರಿಗಿಂತ ಶ್ರೇಷ್ಠರೆಂದು ಹೇಳತ ಕದ್ದು, ತಾನು, ತನ್ನ ವರು, ಉಂಡುಟ್ಟು ಸುಖದಿಂದಿದ್ದ ರಾಯಿತು, ಜಗತ್ತು ಹಾಳಾ ದಭಾಗ್ಯವೇನು, ಅನು ವ ಸಾಂಸಾರಿಕ ನಿಗಿಂತ, ಜಗತ್ತಿನ ಜನರ ಕಷ್ಟಗಳನ್ನು ನೋಡಿ ಮರುಗಿ, ಕೈಲಾದಮಟ್ಟಿಗಾದರಾ ಪರೋಪಕಾರ ಮೂಡುವ ಸಾಂಸಾರಿಕನು ಶ್ರೇಷ್ಠ ನೆಂಬ ಅನುಭವವು ನಮಗೆ ವ್ಯವಹಾರದಲ್ಲಿ ಬರುವದಿಲ್ಲವೆ? ಅದರಂತೆಯೇ ಜ್ಞಾನಿಗಳಲ್ಲಿ ಯಾದರೂ, ಅಜ್ಞಾನಿಗಳ ದುಃಖವನ್ನು ನೋಡಿ ಭಯಪಟ್ಟು ತಾವು ದುಃಖಕ್ಕೆ ಒಳಗಾಗದಂತೆ ಎಚ್ಚರಪಡುವವರಿಗಿಂತ, ಪರರ ಸಲುವಾಗಿ ತಾವೂ ದುಃಖಕ್ಕೆ ಒಳಗಾಗುವವರು ಶ್ರೇಷ್ಠ ರಾಗಿರುವರು, ಈ ಶ್ರೇಷ್ಠ ವರ್ಗದಲ್ಲಿ ಅಗ ಡಿಯ ಶ್ರೀ ಶೇಷಾಚಲಸದ್ದು ರುಗಳು ಬರುವದರಿಂದಲೇ, ಅವರನ್ನು ಮಹಾಜ್ಞಾನಿ ಗಳೆಂದು ಕರೆಯಬೇಕಾಗುವದು, ಈ ಮಹಾಜ್ಞಾನಿಗಳ ಸಂತರು, ಇವರೇ ಸಜ್ಜಿ ನರು, ಇವರೇ ಸದ್ದು ರುಗಳು, ಇವರೇ ಪರೋಪಕಾರಿಗಳು, ಇವರೇ ಜಗತ ಲ್ಯಾಣಕರ್ತೃಗಳು, ಇವರೇ ದೇವರನ್ನು ಕಂಡವರು ಎಂದು ಹೇಳತಕ್ಕದ್ದು, ಈ ಮಹಾಜ್ಞಾನಿಗಳಲ್ಲಿಯೂ ಜಗತ್ತಿನ ಜನರ ಸಂಬಂಧಕ್ಕೆ ಪಾತ್ರತೆಯಿರುವನ ದಿಂದ, ಮರವರ್ಗಗಳನ್ನು ಕಲ್ಪಿಸಬೇಕಾಗುವದು, ಸಜ್ಜನರು ತ್ರಿಗುಣಾತೀತರು, ಅಂದರೆ ತ್ರಿಗುಣಗಳ ಬಂಧನವನ್ನು ವಿಂದವರು ಆಗಿದ್ದ ರ, ಪರೋಪಕಾರಕ್ಕಾಗಿ ದೇಹಧಾರಣವೂಡಿದ್ದರಿಂದ, ಅವರು ಯಾವದೆಂದು ಗುಣದ ಆರೋಪಕ್ಕೆ ಒಳ ಗಾಗಲೇಬೇಕಾಗುವದು , ಅವರಲ್ಲಿ ತಾಮಸಗುಣದ ಆರೋಪವುಳ್ಳವರಿಗಿಂತ ರಾಜ ಸಗುಣದ ಆರೋಪವುಳ್ಳವರೂ, ರಾಜ ಸಗುಣದ ಆರೋಪವುಳ್ಳವರಿಗಿಂತ ಸಾ, ಕಗುಣದ ಆರೋಪವುಳ್ಳವರೂ ಉತ್ತರೋತ್ತರ ಶ್ರೇಷ್ಠರೆಂದು ಹೇಳಲ್ಪಡು ವರು; ಯಾಕಂದರೆ ಬಂಧನಕ್ಕೊಳಗಾದವರು, ತಾವಸರಿಗಿಂತ ರಾಜಸರನ್ನ, ರಾಜಸರಿಗಿಂತ ಸಾತ್ವಿಕರನ್ನೂ ಮುಕ್ಕಿ ಹರಿಯುವದು ಹೆಚ್ಚು, ಹೀಗೆ ಬಹು. ಜನರ ಹರಹಕ್ಕೆ ಪಾತ್ರರಾದ, ಹಾಗು ಹಲವು ಜನರ ಹರತಗಳನ್ನು ತಡೆಯುವಷ್ಟು! ಸತ್ವವುಳ್ಳ, ಸಾತ್ವಿಕಸತ್ಪುರುಷರ ಯೋಗ್ಯತೆಯನ್ನು ಪಾಮರರಾದ ನಾವು ಏನೆಂದ