ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹತ್ಸವ, C೩೧ ಬಿಡು, ಅಭಿಮನವನ್ನು ಬಿಡು, ಸಂಸಾರ ವಿಥ್ಯಾ, ಜಗತ್ತು ಈಶ ರಸ್ವ ರೂಪ ಕರ್ಮಠರು ಗತಿಗಾಣರು, ಇತ್ಯಾದಿ ಬೋಧಗಳಿಗೆ ಇವರು ಮಹತ್ರ ಕೊಡದೆ, ನೀನು ಹ್ಯಾಗೇಇರು, ನಿನ್ನ ಕೆಲಸವನ್ನು ಆಸಕ್ತಿಯಿಂದಲೂ, ನಿಷ್ಠೆಯಿ೦ದಲೂ, ಪ್ರಾಮಣಿಕತನದಿಂದಲೂ ಮೂಡು, ಎಂದು ತನ್ನ ಜನರನ್ನು ಬೋಧಿಸುವರು. ಸದಭಿಮಾನವೂ, ಅ ಸವ್ರನವನ್ನು ಸಹಿಸದಿರುವಗ.ಣವೂ, ಯೋಗ್ಯಸಿಟ, ಅಯೋಗ್ಯ ಸಂಗತಿಗಳ ತಿರಸ್ಕಾರವೂ, ಸಂಬಂಧಿಕರಲ್ಲಿ ಅವರವರ ಪರಿಯಿಂದ ಯೋಗ್ಯ ಮೋಹವೂ ನಿಮ್ಮಲ್ಲಿ ಇರಲೆಂದು ತಮ್ಮ ಜನರಿಗೆ ಹೇಳವರು ಶಾಂತ ಗುಣ-ಭೂತದಯ- ಸರ್ವತ್ರ ಈಶ್ವ ರಭಾವ- ಸಮತಾ ವ ತಿ೦ತಾದವು ಜ್ಞಾನಿಗಳಿಗೆ ಸಂಬಂಧಪಟ್ಟ ಗುಣಗಳಾದದ್ದರಿಂದ, ಅಜ್ಞಾನಿಗಳು ವಿವೇಕಶಾನ್ಯ ರಾಗಿ ಅವುಗಳ ಭರಿಗೆ ಬಿದ್ದು,ಘಾತಕಸ್ಸ ಭಾವದ ವೇಷಧಾರಿಗಳಾಗುವ ಗೊಡವಿಗೆ ಹೋಗಬಾರ ದೆಂದು ಇವರು ನಿರ್ಧಾರದಿಂದ ಪ್ರತಿಪಾದಿಸುವರು. ಸ್ವ ನಿಷ್ಠೆಯಿಂದ ಸ್ವ ಕರ್ತ ವ್ಯನಿಷ್ಠೆಯ, ಸ್ವ ಕರ್ತವ್ಯ ನಿಷ್ಠೆ :೦ದ ಸನ್ನಿ ಹೈ ಯ, ಸನ್ನಿ ಷ್ಠೆ ಯಿ೦ದ ಬ್ರಹ ನಿಷ್ಠೆ ಯ ಉಂಟಾಗ ತಕ್ಕ ವಾದ್ದರಿಂದ, ನಿಮ್ಮಲ್ಲಿ ಮೊದಲ ಸಾ, ಭಿಮಾನ-ಸ್ವಕ ರ್ತ ವ್ಯಾಭಿನಗಳು ಉಂಟಾಗುವದು ಅವಶ್ಯ ಎಂದು ತಮ್ಮ ಜನರಿಗೆ ತಿಳಿಸಿ ಹೇಳುವರು, ಈ ಸಂಬಂಧದಿಂದ ಅವರ ಬೇಧದ ವಿವರಣೆ ಹ್ಯಾಗಂದರೆ“ನಾನು ಕೆಲಸಕ್ಕೆ ಬಾರದವನು, ನನ್ನಿಂದೇನಾಗುತ್ತದೆ,” ಎಂದು ತನ್ನ ನ್ನು ಹಳಿದು ಕೊಳ್ಳುವವನು ಮನುಷ್ಯನೇ ಅಲ್ಲಿ ಅಂಥವರನ್ನು ಸಂಪೂರ್ಣ ವಾಗಿ ತಿರಸ್ಕರಿಸ ತಕ್ಕದ್ದು, ನಾನೊಬ್ಬ ಮನುಷ್ಯನಿದ್ದೇನೆ, ನಾನು ಏನಾದರೂ ಕೆಲಸವೂಡೇನ್ನು ನಾನು ಕೈಲಾಗದವನಲ್ಲ, ಎಂಬ ಅಭಿಮಾನವು, ಅಥವಾ ಯೋಗ್ಯ ಆಹಂಕಾರವು ಪ್ರತಿಒಬ್ಬ ನಲ್ಲಿ ಇರಬೇಕು, ಇಂಥ ಸ್ವಾಭಿಮಾನಿಯು ಅಥವಾ ಸ್ವನಿಷ್ಠ ನು ತನ್ನ ಗೌರವವನ್ನು ಕಾಯ್ದು ಕೊಳ್ಳುವದಕ್ಕಾಗಿ ಯಾವದೊಂದು ಕಾರ್ಯಕ್ಕೆ ಕೈ ಹಾಕಿ ತನ್ನ ಹೆಸರಿಗೆ ಕುಂದೆ. ಬಾರದಂತೆ ತನ್ನ ಸ್ತು ಕೂಡ ಮರೆತು, ಕಾರ್ಯಾಸ ಕನಾಗತಕ್ಕದ್ದು, ಇದಕ್ಕೆ ಸ್ವ ಕರ್ತವ್ಯ ನಿಷ್ಠೆ ಯೆನ್ನ ಬೇಕು, ಹೀಗೆ ಯಾವದೊ6, ದು ಕೆಲಸದಲ್ಲಿ ಒಬ್ಬನ ಮನಸ್ಸು ತೊಡಗಿ, ಅದು ಅಂತರ್ಬಾಹ್ಯ ಏಕಕ್ರಿಯಾತ್ಮ ಕವಾಯಿತೆಂದರೆ, “ಅಂಥವನು ಕ್ರಿಯಾವಂತನಾಗುವನು , ಕ್ರಿಯಾವಂತ. ನಿಗೇ ಸತ್ಪುರುಷರ ದರ್ಶನವಾಗಿ, ಅವನ ಕ್ರಿಯಾನಿಷ್ಠೆಯ, ಅಥವಾ ಕರ್ತವ್ಯನಿ ಸ್ಥೆಯ ಸ್ಥಾನದಲ್ಲಿ ಸನ್ನಿ ಫೆಯು ಉತ್ಪನ್ನ ವಾಗಲ:, ಆಗ ಗುರ್ವಾ ಜ್ಞಾ ಪಾಲನವು ಅವನ ಕರ್ತವ್ಯವಾಗುವದು. ಸ್ವನಿಷ್ಠೆಯು ಸ್ವ ಕರ್ತವ್ಯ ನಿಷ್ಠೆಯಲ್ಲಿ ಲೀನವಾ