ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ೧೪೧ ರವರು ಮಾಡಬೇಕೆಂದು ತೀರ ನಿರ್ಬ೦ಧವಿಟ್ಟಿ ರತಿ, ಹೊತ್ತು ಬಿಟ್ಟಾಗಮಶ್ರ ಸರ್ವ ತೋಮುಖಯಜ್ಞದಂತೆ ಈ ಸಂಸ್ಥೆಯವರು ಬಿದ್ದೆ ಕೆಲಸ ಮೂಡಬೇಕೆಂದು ಸಾಧಾ ರಣ ನಿಜವವಿರವದು; ಆದರೆ ಗಂಡಸರು ಹೆಂಗಸರು ಕೂಡಿ ಸರ್ವಥಾಕಲಸ ಮೂಡಲಾಗದು; ವಿದ್ಯಾರ್ಥಿಗಳಿಗೆ ಸ್ತ್ರೀಯರ ಸಂಬಂಧವು ಕಡಿಮೆಯಾದಷ್ಟು ಹಿತಿಕರವೆಂದು ಈ ಸಂಸ್ಥೆಯವರು ತಿಳಿಯುವರು, ಈ ಸಂಸ್ಥೆಯೊಳಗಿನ ಜನರು ಬೆಳಗಿನ ನಾಲ್ಕು ಗಂಟೆಗೆ ಏಳಬೇಕೆಂದು ನಿರ್ಬ೦ಧವಿರವದು, ಎಲ್ಲರೂ ಬಹು ತರ ಪ್ರಾತಃಸ್ನಾನವನ್ನು ಮಾಡಿ, ಸಂಧ್ಯಾವಂದನವನ್ನು ತೀರಿಸಿಕೊಂಡು, ತಮ್ಮ ತಮ್ಮ ಕೆಲಸಗಳಿಗೆ ಹೋಗುವರು, ವಿದ್ಯಾರ್ಥಿಗಳು ಬೆಳಗಿನ ೪ ಗಂಟೆಗೆ ಎದ್ದು ೫ ಗಂಟೆಯವರೆಗೆ ಓದಿ, ೫ ೦೦ಜೆ ೬ ರವರೆಗೆ ಪ್ರಾತರ್ವಿಧಿ, ಸ್ನಾನ ಸಂಧ್ಯಾವಂದನ, ಅಗ್ರಿ ಕಾರ್ಯ, ಶ್ರೀ ಗುರುವಿನ ಮುಂದೆ ವೇದಪಾರಾಯಣ, ಸೂರ್ಯನಮುಸ್ಕಾರ [ಇವು ೫೦ರ ಮೇಲೆ ಆಗುವವು] ಗೋಸೇವೆಇಷ್ಟು ಕೆಲಸ ತೀರಿಸಿಕೊಂಡು, ೬ಗಂಟೆಗೆ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮೂಡಹತ್ತುವರು. ಹೀಗೆವಿದ್ಯಾರ್ಥಿಗಳ-ಆಧ್ಯಾ ಪಕರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವ ಕಾಲದಲ್ಲಿ ಯೇ, ನೌಕರರು ಛಾಪಖಾನೆ ಮೊದಲಾದ ಕಡೆಯಲ್ಲಿ ತಮ್ಮ ತಮ್ಮ ಕೆಲಸಗಳನ್ನು ತಪ್ಪದೆ ಮಾಡ ಹತ್ತುವರು. ಆ ಮೇಲೆ ವಿದ್ಯಾರ್ಥಿಗಳ: ಮೂರು ತ೯, ಉಳಿದವರು ನಾಲು, ತಾಸು ಕೆಲಸವಡಿಜೆ ಬಳಿಕ, ಇವರು ಕ್ರಮವಾಗಿ ೧ou-ಗಂಟೆಗಳಿಗೆ ತಮ್ಮ ತಮ್ಮ ಕೆಲಸಗಳಿಂದ ಮುಕ್ತರಾಗುವರು, ಆಮೇಲೆ ಮಧ್ಯಾಹ್ನ ೧ ಗಂಟೆಯವರೆಗೆ ವಿಶ್ರಾ ತಿ ಅನುಕೂಲವಾದರೆ ಓದುವದು, ಮಧ್ಯಾಹ್ನ ಸಂಧ್ಯೆ ಇವುಗಳನ್ನು ಮಾಡಿ ಕಾಳ್ಳುವರು, ೧ಗಂಟೆಗೆ ಊಟವಾದ ಬಳಿಕ ೨ಗಂಟೆಗೆ ಎಲ್ಲರೂ ಪುನಃ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗುವರು, ಮುಂದೆ ೫ ಗಂಟೆಗೆ ವಿದ್ಯಾರ್ಥಿಗಳ ಕೆಲಸವೂ, ೬ ಗಂಟೆಗೆ ನೌಕರರ ಕೆಲಸಗಳೂ ಮುಗಿಯುವವು, ಅಂದರೆ, ಅಧ್ಯಾಪಕರೂ ವಿದ್ಯಾರ್ಥಿಗಳೂ ದಿನಾಲು ೬ ತಾಸು ಕೆಲಸಮಾಡುವರು; ಇತರರು ೮ ತಾಸುದುಡಿಯು ವರು, ಕೆಲಸದಲ್ಲಿ ಯಾರ ಗಳ ಶನವನ್ನು ಈ ಸಂಸ್ಥೆಯವರು ಸೈರಿಸರು, ವಿದ್ಯಾ ರ್ಥಿಗಳುಸಂಜೆಯ ೫ ರಿಂದ ೭ ರವರೆಗೆ ವಿಶ್ರಾಂತಿ, ಸಾಯಂಸಿಂಧ್ಯಾ, ಸಾಯಂಅಗ್ನಿ ಕಾರ್ಯ, ಊಟ ಇಷ್ಟು ಕೆಲಸಗಳನ್ನು ಕೂಡಿಕೊಂಡು ಮುಂದೆ ೯ ರವರೆಗೆ ಓದಿ ರಾತ್ರಿ ೯ ಗಂಟೆಗೆ ಸರಿಯಾಗಿ ತಪ್ಪದೆ ಮಲಗಿಕೊಳ್ಳುವರು, - ಇನ್ನು ಇವೆರಡಬ ಸಂಸ್ಥೆಯವರ ಯೋಗಕ್ಷೇಮದ ಮಾರ್ಗವನ್ನು ಕುರಿತು ಆಲೋಚಿಸುವಾ, ಮೊದಲನೆಯ ಸಂಸ್ಥೆಯವರು ಸತ್ಪುರುಷರ ವೇಷದಿಂದ